• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,259
1,249
159
............ಶಿಲ್ಪಾಳ ದೊಡ್ಡದಾದ ಕಥಾಮಂಜರಿಯ ನಡುವೆ ಇದೊಂದು ಪುಟ್ಟ ಪ್ರಯತ್ನ.........


ಕಾಮಾಕ್ಷಿಪುರ ಎಂಬ ಒಂದು ಸುಂದರ ಸುಸಜ್ಜಿತವಾದ ಪುಟ್ಟ ಊರು. ಆ ಊರಿನಲ್ಲಿ ಹರೀಶ ಎಂಬ ವ್ಯಕ್ತಿ ತನ್ನ ಮಡದಿ ಮತ್ತಿಬ್ಬರು ಮಕ್ಕಳೊಂದಿಗೆ ನೆಮ್ಮದಿಯಾದ ಜೀವನ ಸಾಗಿಸುತ್ತಿದ್ದನು. ಹರೀಶನು ಸಾಮಾನ್ಯ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವನಾಗಿದ್ದು ಅಲ್ಲಿನ ಸರ್ಕಾರಿ ಶಾಲೆಯಲ್ಲಿ ಹಲವಾರು ವರ್ಷಗಳಿಂದ ಅಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದನು. ಅವನಿಗಿಬ್ಬರು ಗಂಡು ಮಕ್ಕಳಿದ್ದು ಹಿರಿಯವನಾದ ಗಿರೀಶ ಮೊದಲನೇ ಪಿಯುಸಿ ಮತ್ತು ಕಿರಿಯವ ಸುರೇಶ ಎಂಟನೇ ತರಗತಿಯಲ್ಲಿ ಓದುತ್ತಿದ್ದರು. ಅದರೀ ಪುಟ್ಚದಾದ ಕಥೆಯ ಪ್ರಮುಖವಾದ ಆಕರ್ಶಣೆ ಹರೀಶನ ಮಡದಿ ನೀತು.

ಹರೀಶ ೪೨ ವಯಸ್ಸಿನ ಸಾಧಾರಣ ಮೈಕಟ್ಟಿನ ವ್ಯಕ್ತಿಯಾಗಿದ್ದರೆ ನೀತು ೩೭ರ ಹರೆಯದಲ್ಲಿಯೂ ಈಗ ಕಾಲೇಜಿಗೆ ಹೋಗುವ ಹುಡುಗಿಯರನ್ನೂ ಮೀರಿಸಿ ಎಲ್ಲರನ್ನು ತನ್ನತ್ತ ನೋಡುವಂತೆ ಮಾಡುವಷ್ಟು ಸುರ ಸುಂದರ ನಯನ ಮನೋಹರದ ಸೌಂದರ್ಯ ಮಹಿಳೆ. ಇಬ್ಬರು ಮಕ್ಕಳ ತಾಯಿ ಆಗಿದ್ದರೂ ಸಹ ಅವಳ ಹಾಲ್ಬಿಳುಪಿನ ಮೈಯಲ್ಲಿ ಸ್ವಲ್ಪವೂ ಕೂಡ ಕೊಬ್ಬಿನಂಶವಿರದೆ ಅಡಿಯಿಂದ ಮುಡಿವರೆಗೂ ಅಪ್ಸರೆಯಂತಾ ಸೌಂದರ್ಯವತಿ ಆಗಿದ್ದಳು. ನೀತು ತನ್ನ ಗಂಡ ಮತ್ತು ಮಕ್ಕಳೊಂದಿಗೆ ಆಡಂಬರವಲ್ಲದ ನೆಮ್ಮದಿಯಾದ ಜೀವನ ನಡೆಸಿಕೊಂಡಿದ್ದಳು. ನೀತು ಚಿಕ್ಕಂದಿರಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಅಜ್ಜಿ ತಾತನ ಪ್ರೀತಿ ವಾತ್ಸಲ್ಯದಲ್ಲಿ ಬೆಳೆದಿದ್ದ ಕಾರಣ ತನ್ನಿಬ್ಬರು ಮಕ್ಕಳಿಗೆ ತಾಯಿಯ ಪ್ರೀತಿಯಲ್ಲಿ ಯಾವುದೇ ಕೊರತೆಯೂ ಆಗದಂತೆ ನೋಡಿಕೊಳ್ಳುತ್ತಿದ್ದಳು. ಹರೀಶ ಮತ್ತು ನೀತು ತಮ್ಮ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಒಳ್ಳೆಯ ವಿಧ್ಯಾಭ್ಯಾಸದ ಜೊತೆಗೆ ಜೀವನದ ಮಾನವೀಯ ಮೌಲ್ಯಗಳುಳ್ಳ ಆದರ್ಶ ಪ್ರಜ್ಞಾವಂತರನ್ನಾಗಿ ಮಾಡಲು ಪ್ರಯತ್ನಿಸಿ ಅದರಲ್ಲಿ ಸಫಲರಾಗಿಯೂ ಇದ್ದರು. ಅವರ ಮಕ್ಕಳಾದ ಗಿರೀಶ ಮತ್ತು ಸುರೇಶ ಓದುವುದರಲ್ಲಿ ಬುದ್ದಿವಂತರಾಗಿದ್ದು ಪ್ರತೀ ಬಾರಿಯೂ ಪ್ರಥಮ ಶ್ರೇಣಿಯಲ್ಲೇ ತೇರ್ಗಡೆಯಾಗುವುದರ ಜೊತೆಗೆ ಅವಶ್ಯಕ ವಿಧ್ಯಾರ್ಥಿಗಳಿಗೆ ಓದಿನಲ್ಲೂ ಸಹಾಯ ಮಾಡುತ್ತಿದ್ದರು. ಹೀಗಾಗಿ ಅವರನ್ನು ಕಂಡರೆ ತಂದೆ ತಾಯಿಗಲ್ಲದೆ ಶಾಲಾ ಕಾಲೇಜಿನ ಅಧ್ಯಾಪಕರು ಮತ್ತು ಪ್ರಾಂಶುಪಾಲರಿಗೂ ತುಂಬ ಪ್ರೀತಿ ವಿಶ್ವಾಸವಿತ್ತು .

ಬೆಳಗಿನ ಜಾವ ಸೂರ್ಯೋದಯದ ಸಮಯಕ್ಕೆ ಏಳುತ್ತಿದ್ದ ನೀತು ಮನೆ ಶುಚಿಗೊಳಿಸಿ ತನ್ನ ನಿತ್ಯಾದಿ ಕರ್ಮಗಳನ್ನು ಮುಗಿಸಿ ಪೂಜೆ ಮಾಡಿದ ಬಳಿಕ ಗಂಡ ಮಕ್ಕಳಿಗೆ ತಿಂಡಿ ಹಾಗು ಅವರವರ ಶಾಲೆ ಕಾಲೇಜಿಗೆ ಮಧ್ಯಾಹ್ನದ ಊಟಕ್ಕಾಗಿ ಡಬ್ಬಿಗಳನ್ನು ಸಿದ್ದಪಡಿಸುವುದು ಅವಳ ಪ್ರತಿದಿನದ ಕೆಲಸವಾಗಿತ್ತು . ಹರೀಶನೂ ಬೇಗನೆದ್ದು ರೆಡಿಯಾದ ಬಳಿಕ ತನ್ನ ಮಡದಿಯ ಕೆಲಸಗಳಿಗೆ ಅವಳೆಷ್ಟೇ ಬೇಡವೆಂದರೂ ಸಹಾಯವನ್ನು ಮಾಡುತ್ತಿದ್ದನು. ಗಂಡ ಹೆಂಡತಿ ಇಬ್ಬರು ಮಕ್ಕಳಿಗೆ ಓದು ಮತ್ತು ಆಟ ಆಡುವುದನ್ನು ಬಿಟ್ಟು ಮನೆಯಲ್ಲಿನ ಬೇರ್ಯಾವುದೇ ಕೆಲಸಗಳಲ್ಲಿ ತೊಡಗಿಸುತ್ತಿರಲಿಲ್ಲದೆ ಇದ್ದರೂ ಸಾಮಾಜಿಕ ಜೀವನಕ್ಕೆ ಬೇಕಾಗುವಂತಹ ಸಂಗತಿಗಳ ಬಗ್ಗೆ ತಿಳುವಳಿಕೆ ನೀಡುತ್ತಿದ್ದರು. ಹರೀಶನಿಗೆ ಮದುವೆಯಾದಾಗ ತನ್ನ ಮಡದಿ ಮೇಲಿದ್ದ ಪ್ರೀತಿ ಸ್ವಲ್ಪವೂ ಕಡಿಮೆಯಾಗದೆ ಪ್ರತಿದಿನವೂ ಹೆಚ್ಚುತ್ತಲೇ ಇತ್ತು . ನೀತು ಸಹ ಗಂಡನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರೂ ಹಲವು ತಿಂಗಳುಗಳಿಂದ ಮನಸ್ಸಿನ ಮೂಲೆಯಲ್ಲಿ ಒಂದು ಅವ್ಯಕ್ತ ಕೊರತೆ ಕಾಡುತ್ತಿತ್ತು .

ಹರೀಶ ಶಾಲೆಗೆ ಹೋಗುವಾಗ ತನ್ನ ಕಿರಿಯ ಮಗನನ್ನು ತನ್ನ ಜೊತೆ ಕರೆದುಕೊಂಡು ಹೋಗುತ್ತಿದ್ದನು. ಏಕೆಂದರೆ ಹಣಕಾಸಿನ ಅನುಕೂಲತೆ ಇದ್ದರೂ ದಂಪತಿಗಳು ಹರೀಶ ಅಧ್ಯಾಪಕನಾಗಿರುವ ಶಾಲೆಯಲ್ಲೇ ಹತ್ತನೇ ತರಗತಿಯವರೆಗೆ ಮಕ್ಕಳ ವಿಧ್ಯಾಭ್ಯಾಸ ಮಾಡಿಸುವುದಾಗಿ ನಿರ್ಧರಿಸಿದ್ದರು. ಹಿರಿಯ ಮಗ ಗಿರೀಶ ಹತ್ತನೇ ತರಗತಿಯಲ್ಲಿ ಇಡೀ ಜಿಲ್ಲೆಗೇ ಪ್ರಥಮನಾಗಿ ತೇರ್ಗಡೆಯಾದಾಗ ದಂಪತಿಗಳ ಸಂತಸಕ್ಕೆ ಪಾರವೆಯೆ ಇಲ್ಲದಂತಾಗಿತ್ತು . ಅದೇ ಕಾರಣಕ್ಕೆ ಗಿರೀಶನಿಗೆ ಆ ಪಟ್ಟಣದ ಸುಪ್ರಸಿದ್ದ ಕಾಲೇಜಿನಲ್ಲಿ ಸಂಪೂರ್ಣವಾದ ಸ್ಕಾಲರ್ಷಿಪ್ಪಿನೊಂದಿಗೆ ಉಚಿತವಾದ ವಿಧ್ಯಾಭ್ಯಾಸದ ಅವಕಾಶ ದೊರಕಿತ್ತು . ಕಿರಿಯ ಮಗ ಸುರೇಶನೂ ಸಹ ಅಣ್ಣನಂತೆಯೇ ಬುದ್ದಿವಂತನಾಗಿದ್ದು ಅವನ ಹಾದಿಯಲ್ಲೇ ಸಾಗುವತ್ತ ಬಹಳ ಪರಿಶ್ರಮ ಪಡುತ್ತಿದ್ದನು.

ಗಂಡ ಮಕ್ಕಳನ್ನು ಮನೆಯಿಂದ ಬೀಳ್ಕೊಟ್ಟ ನಂತರ ನೀತು ಮನೆಯ ಇತರೆ ಕೆಲಸಗಳನ್ನು ಮುಗಿಸಿದ ಬಳಿಕ ವಿಶ್ರಾಂತಿ ಪಡೆಯುವುದು.....ಪುಸ್ತಕವನ್ನೊದುವುದು ಅಥವ ಟಿವಿ ನೋಡುವುದರಲ್ಲಿ ತನ್ನ ಸಮಯ ಕಳೆಯುತ್ತಿದ್ದಳು. ನೀತು ಗಂಡನಿಗೆ ತಕ್ಕ ಮಡದಿಯಾಗಿ ಮಕ್ಕಳ ಪಾಲಿಗೆ ಮಮತಾಮಯಿಯಾಗಿ ತನ್ನೆಲ್ಲಾ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು. ಇತ್ತೀಚಿಗಷ್ಟೆ ತಮ್ಮದೇ ಆದ ಸ್ವಂತ ಮನೆಯನ್ನು ಆ ಪಟ್ಟಣದ ಹೊಸತಾದ ಬಡಾವಣೆಯಲ್ಲಿ ಖರೀಧಿಸಿದ್ದರು. ಬಡಾವಣೆ ಹೊಸದಾಗಿದ್ದ ಕಾರಣದಿಂದ ಅಲ್ಲಿ ಸಾಕಷ್ಟು ಮನೆಗಳಿಲ್ಲದಿದ್ದರೂ ಆ ಬಡಾವಣೆ ಸುತ್ತಲೂ ೨೦ ಅಡಿ ಎತ್ತರದ ವಿಶಾಲವಾದ ಕಾಂಪೌಂಡ್ ಹಾಗು ಬಡಾವಣೆಯ ಪ್ರಮುಖ ಗೇಟಿನ ಬಳಿ ಸದಾಕಾಲ ಇರುತ್ತಿದ್ದ ನಾಲ್ವರು ಕಾವಲುಗಾರರಿಂದಾಗಿ ಅಲ್ಲಿ ಯಾವುದೇ ಅಹಿತರ ಘಟನೆಗಳು ನಡೆಯುವ ಸಾಧ್ಯತೆಯೇ ಇರದೆ ಸಂಪೂರ್ಣ ಸುರಕ್ಷಿತವಾಗಿತ್ತು . ಆದರೆ ಯಾವುದೇ ವಸ್ತುವಿನ ಅವಶ್ಯಕತೆ ಇದ್ದರೂ ಸಹ ಆ ಬಡಾವಣೆಯಿಂದ ಒಂದು ಕಿಮಿ...ದೂರದಲ್ಲಿರುವ ಮಾರ್ಕೆಟ್ಟಿಗೇ ಹೋಗಬೇಕಾದ್ದು ಅನಿವಾರ್ಯವಾಗಿತ್ತು . ಪ್ರತಿನಿತ್ಯದ ಬೆಳಗಿನ ಹಾಲು ಮಾತ್ರ ಪಕ್ಕದಲ್ಲಿನ ಹಳ್ಳಿಯಿಂದ ಒಬ್ಬನು ಆ ಬಡಾವಣೆಯ ಮನೆಗಳಿಗೆ ಸರಬರಾಜು ಮಾಡುತ್ತಿದ್ದನು. ಗಂಡ ಹೆಂಡತಿ ಇಬ್ಬರು ಭಾನುವಾರದಂದು ಮಾರ್ಕೆಟ್ಟಿನಿಂದ ಒಂದು ವಾರಕ್ಕೆ ಬೇಕಾಗುವಂತ ಸಾಮಾಗ್ರಿಗಳನ್ನು ತರುತ್ತಿದ್ದರೂ ಸಹ ಅಕಸ್ಮಾತ್ತಾಗಿ ಯಾವುದೇ ವಸ್ತುವಿನ ಶೀಘ್ರ ಅಗತ್ಯತೆ ಇದ್ದರೆ ಸುಸ್ತಾಗಿ ದುಡಿದು ಬರುವ ಗಂಡನಿಗೆ ಯಾಕೆ ತಿಳಿಸುವುದೆಂದು ನೀತು ತಾನೇ ನಡೆದು ಹೋಗಿ ತರುತ್ತಿದ್ದಳು. ಹರೀಶನ ಬಳಿ ಆಕ್ಟಿವಾ ಇದ್ದು ಅದರಲ್ಲಿಯೇ ಸುರೇಶ ಅವನ ಜೊತೆ ಶಾಲೆಗೆ ಹೋಗುತ್ತಿದ್ದರೆ ಗಿರೀಶನಿಗೆ ಸ್ಕೂಟರ್ ಓಡಿಸಲು ಬರುತ್ತಿದ್ದರೂ ಅವನಿಗಿನ್ನು ೧೮ ವರ್ಷ ತುಂಬಿರದಿದ್ದ ಕಾರಣ ಕಾಲೇಜಿಗೆ ಅವನನ್ನು ಸೈಕಲ್ಲಿನಲ್ಲೇ ಕಳಿಸುತ್ತಿದ್ದರು. ಒಟ್ಟಿನಲ್ಲಿ ಯಾವುದೇ ತೊಂದರೆ ತರರಾರುಗಳಿಲ್ಲದೆ ಅವರ ಸಂಸಾರ ಸುಸೂತ್ರವಾಗಿ ಸಾಗುತ್ತಿತ್ತು .

ಹರೀಶ ಗಣಿತ...ಬೌಥಶಾಸ್ರ್ತ...ರಸಾಯನಿಕ ಶಾಸ್ರ್ತ...ಜೀವ ಶಾಸ್ರ್ತದಲ್ಲಿ ಪಾರೀಣ್ಯತೆ ಹೊಂದಿದ್ದರೂ ಸಹ ಅದೇಕೊ ಮಾನಸಿಕವಾಗಿ ದೈಹಿಕವಾಗಿ ಕಾಮಶಾಸ್ರ್ತದಲ್ಲಿ ಬಹಳ ಹಿಂದೆಯೇ ಉಳಿದಿದ್ದ . ಚಿಕ್ಕದಿನಿಂದಲೂ ತಂದೆಯು ಓದುವುದನ್ನು ಬಿಟ್ಟು ಬೇರ್ಯಾವುದೇ ಇತರೆ ಚಟುವಟಿಕೆಗೆ ಹರೀಶನನ್ನು ತೊಡಗಿಸಿಕೊಳ್ಳಲು ಬಿಡದೆ ಅವನಿಗೆ ಶಾಲೆಯಿಂದಾಚೆ ಯಾವ ಸ್ನೇಹಿತರ ಸಂಪರ್ಕವನ್ನೂ ಮಾಡುವ ಅವಕಾಶ ನೀಡಿರಲಿಲ್ಲ . ಶಾಲೆಯ ಮೇಷ್ರ್ಟಾಗಿದ್ದ ಅವನ ತಂದೆ ತನ್ನಂತೆಯೇ ಮಗನೂ ಕೂಡ ಭಾರತದ ಮುಂದಿನ ಭವಿಷ್ಯದ ಪೀಳಿಗೆಯನ್ನು ಸೃಷ್ಟಿಸುವಂತ ಶಿಕ್ಷಕನಾಗಬೇಕೆಂಬುದೇ ಏಕೈಕ ಲಕ್ಷ್ಯವಾಗಿತ್ತು . ಹೀಗಾಗಿ ಹೆಣ್ಣಿನ ಮನಸ್ಸು ಹಾಗು ಆಕೆಯ ದೇಹದ ರಚನೆ ಅದಕ್ಕೆ ಬೇಕಾಗಿರುವ ಕಾಮಶಾಸ್ರ್ತದ ಪ್ರಾವೀಣ್ಯತೆಯೂ ಅವನಿಗೆ ತನ್ನ ಜೀವಶಾಸ್ರ್ತದ ಪುಸ್ತಕದಲ್ಲಿ ಉಲ್ಲೇಖವಾಗಿರುವಷ್ಟು ಮಾತ್ರ ತಿಳಿದಿತ್ತು . ಹೆಣ್ಣು ಗಂಡಿನ ಮಿಲನದ ಪ್ರಕ್ರಿಯೆ ಮಗುವಿನ ಜನನ....ಶೀಶ್ನದ ನಿಗುರುವಿಕೆ ಹಾಗು ಹೆಣ್ಣಿನ ಋತು ಚಕ್ರದ ಬಗ್ಗೆ ಪಠ್ಯದಿಂದಲೇ ತಿಳಿದಿದ್ದನು. ಅತ್ತ ಕಡೆ ನೀತು ಸಹ ಅಜ್ಜಿ ತಾತನ ಪ್ರೀತಿಯಲ್ಲಿ ಬೆಳೆಯುತ್ತ ಅವರಿಬ್ಬರೇ ಅವಳ ಪ್ರಪಂಚವಾಗಿದ್ದರು. ಅಜ್ಜಿಗೆ ನೀತು ಮದುವೆಯಾಗುವಾಗಲೂ ಸಹ ಇನ್ನೂ ಅದೇ ಚಿಕ್ಕ ಹುಡುಗಿಯಂತಿದ್ದು ಅವಳಿಗೆ ಗಂಡನ ಜೊತೆ ಸದಾಕಾಲ ಸಂತೋಷದಿಂದ ಅವನೊಂದಿಗೆ ಅನುಸರಿಸಿಕೊಂಡು ಹೋಗಬೇಕೆಂದು ತಿಳಿಸಿದ್ದಳೇ ಹೊರತು ಹೆಣ್ಣಿನ ದೈಹಿಕ ಬೇಡಿಕೆಗಳ ಬಗ್ಗೆ ಯಾವುದೇ ತಿಳುವಳಿಕೆ ನೀಡಿರಲಿಲ್ಲ . ನೀತುವಿಗೂ ಮಿಲನದ ಪ್ರಕ್ರಿಯೆ ವಿಷಯದ ಬಗ್ಗೆ ಕೇವಲ ಪಠ್ಯ ಪುಸ್ತಕದಲ್ಲಿದ್ದ ಸಂಗತಿಗಳಷ್ಟೇ ತಿಳಿದಿತ್ತು . ಒಟ್ಟಿನಲ್ಲಿ ಕಾಮಲೀಲೆ ಬಗ್ಗೆ ಎಳ್ಳಷ್ಟೂ ಜ್ಞಾನವಿಲ್ಲದ ಇಬ್ಬರು ಸತಿಪತಿಗಳಾಗಿ ಜೀವನ ಸಾಗಿಸುವವರಿದ್ದರು.

ಮದುವೆಯಾದ ಬಳಿಕ ಇಬ್ಬರು ತಮ್ಮ ಪ್ರಥಮ ಮಿಲನದಲ್ಲಿ ತುಂಬಾನೇ ತ್ರಾಸಪಟ್ಟು ಆ ಕಾರ್ಯವನ್ನು ಮುಗಿಸಿದ್ದರೂ ಅದರಿಂದ ತಮಗೆ ಸಿಗುವಂತಹ ದೈಹಿಕ ಮತ್ತು ಮಾನಸಿಕ ತೃಪ್ತಿಯ ಬಗ್ಗೆ ತಿಳಿಯದಿರುವಷ್ಟು ಮುಗ್ದರಾಗಿದ್ದರು. ಪ್ರಥಮ ಮಿಲನದಿಂದ ಯೋನಿಯಲ್ಲಿ ಉಂಟಾದ ಅತೀವ ನೋವು ಪ್ರತಿದಿನವೂ ತನಗೆ ದೊರೆಯುವುದೆಂದು ತಿಳಿದಿದ್ದ ನೀತು ಅದರ ಬಗ್ಗೆ ಅಷ್ಟಾಗಿ ಆಸಕ್ತಿ ತೋರಿಸುತ್ತಿರಲಿಲ್ಲ . ಹರೀಶನಿಗೂ ಇದು ಕೇವಲ ಮಕ್ಕಳನ್ನು ಹುಟ್ಟಿಸುವಂತ ಪ್ರಕ್ರಿಯೆಯಾಗಿತ್ತೇ ಹೊರತು ಗಂಡು ಹೆಣ್ಣಿನ ದೇಹಕ್ಕೆ ಅವಶ್ಯಕವೆಂಬ ಭಾವನೆಯೇ ಇರಲಿಲ್ಲ . ಮದುವೆಯಾದ ಹೊಸತರಲ್ಲಿ ಇಬ್ಬರು ನಾಲ್ಕೈದು ತಿಂಗಳ ಕಾಲ ವಾರದಲ್ಲಿ ಮೂರು ಬಾರಿ ಸಂಭೋಗ ನಡೆಸುತ್ತಿದ್ದು ಗಿರೀಶನ ಜನನವಾದ ಬಳಿಕ ಎರಡು ವರ್ಷಗಳು ಇಬ್ಬರೂ ಕೂಡಿಯೇ ಇರಲಿಲ್ಲ . ನಂತರದ ದಿನಗಳಲ್ಲಿ ಎರಡನೇ ಮಗುವಿನ ಬಯಕೆಯಿಂದ ದೈಹಿಕವಾಗಿ ಒಂದಾದ ಕಾರಣ ಸುರೇಶನ ಜನನವಾಯಿತು. ಇಬ್ಬರು ಮಕ್ಕಳ ಲಾಲನೆ ಪಾಲನೆ ಅವರ ದಿನಚರಿಗಳಲ್ಲೇ ನೀತು ಕಳೆಯುತ್ತಿದ್ದು ತನ್ನ ದೇಹಕ್ಕೆ ಗಂಡನ ಅವಶ್ಯಕತೆಯಿದೆ ಎಂಬ ಕಲ್ಪನೆಯೂ ಮೂಡಲಿಲ್ಲ . ಹರೀಶನಿಗೂ ಜೀವನದ ಬಗ್ಗೆ ಪುರುಷ ಹೊರಗೆ ದುಡಿದು ತನ್ನ ಕುಟುಂಬದ ಬೇಕು ಬೇಡಗಳನ್ನು ನೋಡಿ ಸಲಹುವುದು ಹಾಗು ಮಹಿಳೆ ಮನೆ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವುದೆಂದು ಮಾತ್ರ ಯೋಚಿಸುತ್ತಿದ್ದನು. ಆದರೂ ತನ್ನ ಹೆಂಡತಿಯನ್ನು ತುಂಬ ಪ್ರೀತಿಸುತ್ತಿದ್ದ ಹರೀಶ ಅವಳಿಗೆ ಯಾವುದೇ ಕೊರತೆಯೂ ಆಗದಂತೆ ಮನೆಯಲ್ಲಿ ಫ್ರಿಡ್ಜ್....ವಾಶಿಂಗ್ ಮಿಶಿನ್....ಟಿವಿಯಂತ ಎಲ್ಲಾ ಅನುಕೂಲತೆಗಳನ್ನು ಮಾಡಿದ್ದನು. ಹೀಗೇ ಇಬ್ಬರೂ ತಮ್ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಸುಖ ಸಂಸಾರಕ್ಕೆ ತಮ್ಮದೇ ಆದಂತಹ ಹೊಸತೊಂದು ಆಯಾಮವನ್ನು ತಮ್ಮ ಸುತ್ತಲೂ ಸೃಷ್ಟಿಸಿಕೊಂಡಿದ್ದರು. ಹೊಸ ಪೀಳಿಗೆಯ ವೈಜ್ಞಾನಿಕವಾದ ಅವಿಶ್ಕಾರಗಳ ಬಗ್ಗೆ ಎಲ್ಲವನ್ನು ಕೂಲಂಕುಶವಾಗಿ ಚರ್ಚಿಸಿ ಅದರ ಬಗೆಗಿನ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದ ದಂಪತಿಗಳು ಅತ್ಯಂತ ಪ್ರಾಚೀನ ವಿಷಯವಾದ ಕಾಮಸೂತ್ರದ ಬಗೆಗಿನ ತಿಳುವಳಿಕೆ ಮಾತ್ರ ಶೂನ್ಯವಾಗಿತ್ತು . ಹೀಗಾಗಿ ಎರಡನೇ ಮಗುವಿನ ಜನನವಾದ ಬಳಿಕ ಗಂಡ ಹೆಂಡತಿ ನಡುವೆ ಪ್ರೀತಿ ಗೌರವ ಮತ್ತು ಒಬ್ಬರಿಗೊಬ್ಬರು ಸಹಾಯ ಮಾಡುವುದಕ್ಕೆ ಸೀಮಿತವಾಗಿತ್ತೇ ಹೊರತು ದೈಹಿಕ ಆಕರ್ಶಣೆ ದೇಹದ ಬಯಕೆಗಳ ಬಗ್ಗೆ ಚಿಂತಿಸುವ ಗೋಜಿಗೇ ಹೋಗಲಿಲ್ಲ . ಮಕ್ಕಳನ್ನು ಸರಿಯಾದ ರೀತಿಯಲ್ಲಿ ಲಾಲನೆ ಪಾಲನೆ ಮಾಡುತ್ತ ಅವರ ತುಂಟಾಟದಲ್ಲಿ ತಾವೂ ಮಕ್ಕಳಂತಾಗಿ ನಗುತ್ತ ಕಾಲ ಕಳೆಯುತ್ತಿದ್ದರೇ ಹೊರತು ಅಂದಿನಿಂದ ಸತಿ ಪತಿಯ ನಡುವಣ ಕಾಮದಾಟ ನಡೆಯುವುದಿರಲಿ ಒಬ್ಬರನ್ನೊಬ್ಬರು ಇಂದಿನ ತನಕವೂ ಬೆತ್ತಲೆಯಾಗಿ ಕೂಡ ನೋಡುವುದು ನಿಂತು ಹೋಗಿತ್ತು . ಹೊರಗಿನ ಪ್ರಪಂಚದಲ್ಲಿ ನಡೆಯುವ ಎಲ್ಲಾ ರೀತಿ ವಿದ್ಯಮಾನಗಳ ಬಗ್ಗೆ ಪೇಪರ್ ಟಿವಿಯ ಮೂಲಕ ತಿಳಿದುಕೊಳ್ಳುತ್ತಿದ್ದರೂ ತಮ್ಮ ಮಂಚದಲ್ಲಿ ನಡೆಸುವಂತ ಕಾಮ ಚೇಷ್ಟೆಗಳ ಬಗ್ಗೆ ಎಳ್ಳಷ್ಟೂ ಯೋಚಿಸುತ್ತಿರಲಿಲ್ಲ .

ಹೀಗೆಯೇ ಮುಂದುವರಿಯುತ್ತಿದ್ದ ಅವರ ಜೀವನದಲ್ಲಿ ಪ್ರೀತಿ ಎಂದರೆ ಪರಸ್ಪರರ ಬಗ್ಗೆ ಗೌರವ...ಕರುಣೆ ...ಸಂತೋಷದಲ್ಲಿ ನಗುವುದು...ನೋವಿನಲ್ಲಿ ಸ್ಪಂದಿಸುವುದು ಹಾಗು ಮಕ್ಕಳ ಬೇಕು ಬೇಡಗಳ ಕಡೆ ಗಮನ ಹರಿಸುವುದಕ್ಕಷ್ಟೇ ಸೀಮಿತವಾಗಿತ್ತು . ಗಂಡನಿಂದ ಸರಿಯಾದ ರೀತಿಯಲ್ಲಿ ಉಪಯೋಗಿಸಲ್ಪಡದಿದ್ದ ಕಾರಣ ನೀತುವಿನ ಮೈ ಸ್ವಲ್ಪವೂ ಸಡಿಲಗೊಳ್ಳದೆ ಬ್ರಾ ತೆಗೆದರೂ ಕೂಡ ಅವಳ ಯೌವನ ಕಳಶಗಳು ಸ್ವಲ್ಪ ಕೂಡ ಜೋತು ಬೀಳದೆ ಸಟೆದೆದ್ದೇ ನಿಲ್ಲುತ್ತಿದ್ದವು. ಅವಳ ಇಡೀ ದೇಹದ ಯಾವ ಭಾಗದಲ್ಲಿಯೂ ಕೊಂಚ ಕೂಡ ಕೊಬ್ಬಿನಂಶವು ಇರದೆ ಯಾವ ದೇವ ಶಿಲ್ಪಿಯ ಅಪರೂಪದ ಅತ್ಯಧ್ಬುತ ಕೆತ್ತನೆ ಎಂಬಂತೆ ಅವಳ ಮೈಮಾಟ ಬಹಳ ಆಕರ್ಶಣೀಯವಾಗಿತ್ತು .

ನೀತು ಸುಂದರ ನಯನ ಮನೋಹರವಾದ ಮುಖವನ್ನು ಇನ್ನೊಮ್ಮೆ ಮತ್ತೊಮ್ಮೆ ಮಗದೊಮ್ಮೆ ತಿರುಗಿ ನೋಡುತ್ತಿರಬೇಕೆಂದು ಬಯಕೆ ಆಗುವಂತಿದ್ದರೆ ಕಠೋರ ತಪಸ್ಸಿನಲ್ಲಿ ಕುಳಿತಿರುವ ಋಷಿ ಮುನಿಗಳಲ್ಲಿನ ಏಕಾಗ್ರತೆಯಲ್ಲಿ ಕೂಡ ಕ್ಷಣಮಾತ್ರದಲ್ಲೇ ಭಂಗ ಮಾಡುವಂತಿದ್ದ ಅವಳ ಮೈಮಾಟವನ್ನು ಪ್ರತೀ ಕ್ಷಣವೂ ನೋಡುತ್ತಿರಬೇಕೆಂದು ಅನಿಸುವಂತಿತ್ತು . ಅಗಲವಾದ ಹಣೆ....ಕಪ್ಪನೆಯ ಬಟ್ಟಲು ಕಣ್ಣುಗಳು....ಪುಟ್ಟನೇ ಸುಂದರವಾದ ಮೂಗು....ದಾಳಿಂಬೆ ಹಣ್ಣಿನ ಎಸಳುಗಳನ್ನು ಅಚ್ಚುಕಟ್ಟಾಗಿ ಪೋಣಿಸಿದಂತಿದ್ದ ದಂತಪಂಕ್ತಿ ....ಗುಲಾಬಿ ಹೂವೇ ಅದರವಾಗಿ ಮಾರ್ಪಟ್ಟಿರುವಂತಿದ್ದ ತುಟಿಗಳು....ನಕ್ಕಾಗ ಸಣ್ಣ ಗುಳಿ ಬೀಳುವ ಮೃದು ಕೆನ್ನೆಗಳು....ಸ್ವಲ್ಪವೇ ಉದ್ದನೆಯ ನೀಳವಾದ ಕತ್ತು....ಸದಾ ಕಾಲ ಸಟೆದು ನಿಂತಿರುವ ಬಿಳುಪಾಗಿರುವ ಯೌವನ ಕಳಶಗಳಾದ ಮೊಲೆಗಳು....ಪುಟ್ಟನೆಯ ಆಕರ್ಶವಾದ ಕಪ್ಪು ಬಣ್ಣದ ಮೊಲೆ ತೊಟ್ಟುಗಳು.... ಬಿಲ್ಲಿನಂತಾ ನೀಳವಾದ ಬೆನ್ನು....ಸಪಾಟಾಗಿರುವ ಹೊಟ್ಟೆ....ಭಾವಿಯಂತೆ ಆಳವಾದ ಹೊಕ್ಕಳು....ಉದ್ದನೇ ಕಾಲುಗಳ ಜೊತೆ ದಷ್ಟಪುಷ್ಟವಾದ ತೊಡೆಗಳು....ಆ ಮಾಂಸ ಮಜ್ಜಲವಾದ ತೊಡೆಗಳ ನುಡುವನ ಹೆಣ್ಣಿನ ಹೆಣ್ತನದ ಸಂಕೇತವಾದ ತುಸುವೇ ಉಬ್ಬಿರುವ ಬಿಳುಪು ಬಣ್ಣದ ಯೋನಿ....ಸಪೂರವಾಗಿ ಆಕರ್ಶತೆಯ ಬಳುಕಾಡುವ ಸೊಂಟದ ಹಿಂಬಾಗದಲ್ಲಿ ಎದ್ದೆದ್ದು ಕುಲುಕಾಡುತ್ತ ತನ್ನ ಕಡೆಗೇ ಗಮನ ಹರಿಸುವಂತೆ ಮಾಡಿದ್ದ ಅತ್ಯಂತ ದುಂಡಗಿರುವ ಮೃದುವಾದ ಕುಂಡೆಗಳು. ಒಟ್ಟಿನಲ್ಲಿ ಮನ್ಮಥನ ಮನಸ್ಸನ್ನೂ ಕೂಡ ರತಿಯಿಂದ ತನ್ನತ್ತ ಸೆಳೆದುಕೊಳ್ಳುವಂತೆ ಮಾಡುವ ಕಾಮೋತ್ತೇಜನದ ಸಣ್ಣ ಮಚ್ಚೆಯೂ ಇರದಿದ್ದ ಮೈಮಾಟವನ್ನು ನೀತು ಸದಾ ಕಾಲ ಸೀರೆ ಅಥವ ಚೂಡಿದಾರಿನಲ್ಲಿ ಮರೆಮಾಚಿಕೊಂಡೇ ಇರುತ್ತಿದ್ದಳು. ನೀತುವಿನ ಮುಖ ಕತ್ತು ಮತ್ತು ಕೈಗಳನ್ನು ಹಾಗು ಕೆಲವೊಮ್ಮೆ ಸೀರೆಯಲ್ಲಿ ಸೊಂಟದ ಕೆಲ ಭಾಗವನ್ನು ಬಿಟ್ಟು ಬೇರಾವುದನ್ನೂ ಗಂಡ ಹರೀಶ ಬಿಟ್ಟು ಬೇರೆವರ್ಯಾರೂ ನೋಡುವ ಅವಕಾಶವೇ ಇಲ್ಲವಾದಂತಿತ್ತು . ಮಲಗುವ ಸಮಯ ಆರಾಮದಾಯಕ ವಾಗಿರಲಿ ಎನ್ನುವ ಕಾರಣದಿಂದ ನೈಟಿ ಧರಿಸುತ್ತಿದ್ದು ಕೆಲವೊಮ್ಮೆ ಇತರೆ ಸಮಯದಲ್ಲೂ ನೈಟಿಯಲ್ಲೇ ಇರುತ್ತಿದ್ದಳು. ನೀತು ಖರೀಧಿಸುತ್ತಿದ್ದ ನೈಟಿ ಕೂಡ ಫೂಲ್ ನೆಕ್ ಕತ್ತಿನವರೆಗೂ ಮುಚ್ಚಿವಂತಹ ಇರುವುದರಲ್ಲೇ ಮಂದವಾಗಿರುವ ಕಾಟನ್ ನೈಟಿಗಳೇ. ಆ ನೈಟಿಗಳನ್ನು ಧರಿಸಿದಾಗಲೂ ಪೂರ್ತಿ ಗುಂಡಿ ಅಥವ ಕತ್ತಿನವರೆಗೂ ಝಿಪ್ ಎಳೆದುಕೊಳ್ಳುತ್ತಿದ್ದ ಕಾರಣ ಅವಳ ದೇಹದ ಯಾವ ಭಾಗವೂ ಪರ್ದಶನ ಆಗದೆ ಪೂರ್ತಿ ಪರದೆಯ ಹಿಂದೆ ಮರೆಮಾಚಿತ್ತು . ನೀತು ತೆಗೆದುಕೊಳ್ಳುವ ನೈಟಿ ಬಣ್ಣ ಬಣ್ಣದ ಚಿತ್ತಾರವು ಇರುವಂತದ್ದನ್ನು ಖರೀಧಿಸದೆ ಸಂಪೂರ್ಣ ಒಂದೇ ಬಣ್ಣದ ನೈಟಿಗಳನ್ನು ಮಾತ್ರ ತರುತ್ತಿದ್ದಳು. ಕೆಂಪು...ಪಿಂಕ್...ಹಳದಿ... ಹಸಿರು...ತಿಳಿ ನೀಲಿ...ಕಪ್ಪು...ನೇರಳೆ ಬಣ್ಣದ ನೈಟಿಗಳಲ್ಲಿ ಅವಳ ಮೈಮಾಟವು ಮರೆಯಾಗಿದ್ದರೂ ಸೂಕ್ಷ್ಮವಾಗಿ ಗಮನಿಸಿದಾಗ ಅವಳು ಧರಿಸುತ್ತಿದ್ದ ಬ್ರಾ ಕಾಚದ ಸ್ರ್ಟಿಪ್ಸ್ ತಮ್ಮ ಇರುವಿಕೆ ನೈಟಿ ಮೇಲಿನಿಂದ ತೋರ್ಪಡಿಸುತ್ತಿದ್ದವು. ಆದರೆ ಪ್ರಶ್ನೆ ಎಂದರೆ ಗಮನಿಸುವವರು ಯಾರೂ ಇಲ್ಲದಿರುವ ವಿಷಯ ಏಕೆಂದರೆ ಗಂಡನಂತು ನೋಡುವುದಿಲ್ಲ ಹೊರಗೆ ಹೋಗುವಾಗ ನೀತು ನೈಟಿ ಧರಿಸುವುದಿಲ್ಲ ಅಲ್ಲಿ ಸುತ್ತಲೂ ಮನೆಗಳೂ ವಿರಳವಾಗಿದ್ದು ಅವಳ ಮೈಮಾಟದ ಸೊಬಗನ್ನು ಕಣ್ತುಂಬಿಕೊಳ್ಳುವವರು ಯಾರೂ ಇಲ್ಲದೆ ಗಗನ ಕುಸುಮವಾಗಿತ್ತು . ಆದರೆ ಇತ್ತೀಚೆಗೆ ಕೆಲವು ತಿಂಗಳುಗಳಿಂದ ಅವಳ ದೇಹದಲ್ಲಿ ಏನೊಂದು ಕೊರತೆ ಇದೆ ಎಂದವಳಿಗೆ ಅನಿಸಲು ಶುರುವಾಗಿದ್ದರೂ ಅದು ಕೇವಲ ಮಲುಗುವ ಸಮಯದಲ್ಲಿ ಮಾತ್ರ ಆಗುತ್ತಿದ್ದು ಐದತ್ತು ನಿಮಿಷಗಳಲ್ಲಿ ನಿದ್ರೆಗೆ ಜಾರುತ್ತಿದ್ದ ಕಾರಣ ಅದರ ಬಗ್ಗೆ ಅವಳ ಗಮನವಿರಲಿಲ್ಲ . ಗಂಡು ಹೆಣ್ಣಿನ ದೇಹಕ್ಕೆ ಸರಿಯಾದ ರೀತಿಯಲ್ಲಿ ಅವಶ್ಯಕವಿರುವಂತ ಕಾಮಸುಖದ ಔಷಧಿಯು ಅವಳ ದೇಹಕ್ಕೆ ಸಿಗದಿದ್ದ ಕಾರಣ ಅವಳಲ್ಲಿ ತಳಮಳ ಉಂಟುಮಾಡುತ್ತಿದ್ದರೂ ಅದನ್ನು ಅರಿತುಕೊಳ್ಳುವಲ್ಲಿ ನೀತು ಪೂರ್ತಿ ವಿಫಲಳಾಗಿದ್ದಳು. ನೀತು ದೇಹದ ಕಾಮವಾಂಛನೆ ಬೂದಿ ಮುಚ್ಚಿದ ಕೆಂಡದಂತಾಗಿದ್ದು ಅದನ್ನು ಕೆದುಕಲು ಒಂದು ಸರಿಯಾದ ಚಿಂಗಾರಿಯ ಅವಶ್ಯಕತೆ ಇತ್ತು.
 
Last edited:

Samar2154

Well-Known Member
2,259
1,249
159
ಹರೀಶ ಮತ್ತು ನೀತುವಿನ ಜೀವನ ಇದೇ ರೀತಿ ಯಾವ ಬದಲಾವಣೆಗಳೂ ಇಲ್ಲದಂತೆ ಸಾಗುತ್ತಲಿತ್ತು . ಮುಂಜಾನೆ ಆರು ಘಂಟೆಗೆ ಪಕ್ಕದ ಹಳ್ಳಿಯಿಂದ ಪರಿಶುದ್ದವಾದ ಗಟ್ಟಿ ಹಸುವಿನ ಹಾಲನ್ನು ತಂದು ಮನೆಗೆ ಕೊಡುತ್ತಿದ್ದವನ ಬಳಿ ಅಂದು ಕೂಡ ಪ್ರತಿದಿನದಂತೆ ನೀತು ಹಾಲು ಪಡೆಯಲು ಪಾತ್ರೆ ಜೊತೆಗೆ ತೆರಳಿದಳು. ಎರಡು ಲೀಟರ್ ಹಾಲು ಅಳತೆ ಮಾಡುತ್ತಿದ್ದ ಹಾಲಿನವನಾದ ಬಸವನ ಅದೃಷ್ಟ ಆ ದಿನ ಖುಲಾಯಿಸಿತ್ತು . ನೀತು ಆಗ ತಾನೇ ಎದಿದ್ದು ಇನ್ನೂ ನಿದ್ರೆ ಮಂಪರಿನಲ್ಲೇ ಇದ್ದ ಕಾರಣ ಅವಳಿಗೆ ಧರಿಸಿರುವ ನೈಟಿ ಝಿಪ್ ಮುಕ್ಕಾಲು ಭಾಗ ಕೆಳಗೆ ಸರಿದಿರುವ ಬಗ್ಗೆ ಗಮನವಿರಲಿಲ್ಲ . ನೀತು ಹಾಲು ಪಡೆಯಲು ಬಗ್ಗಿದಾಗ ನೈಟಿ ಸ್ವಲ್ಪ ಅಕ್ಕಪಕ್ಕ ಸರಿದು ಯಾವಾಗಲೂ ಅಡಗಿಕೊಂಡೇ ಇರುತ್ತಿದ್ದ ಅವಳ ಯೌವನದ ಕಳಶಗಳು ಇಂದು ಅನಾವರಣಗೊಂಡಿತ್ತು . ಮೊದಮೊದಲು ಹಾಲು ಅಳತೆ ಮಾಡುವುದರಲ್ಲೇ ಗಮನ ಹರಿಸಿದ್ದ ಬಸವನು ಕ್ಷಣಮಾತ್ರಕ್ಕೆ ತಲೆ ಮೇಲೆತ್ತಿದ್ದಾಗ ನೀತುವಿನ ನೈಟಿ ಒಳಗಿನ ಎರಡು ಬೆಳ್ಳನೆಯ ಅತ್ಯಧ್ಬುತವಾದ ಕಳಶಗಳು ಕಪ್ಪನೆಯ ಬ್ರಾ ಬಂಧನದಲ್ಲಿ ಮತ್ತು ಅವೆರಡರ ನಡುವಿನ ಗೋಲಕ ಅವನಿಗೆ ಸ್ಪಷ್ಟವಾಗಿ ಕಾಣಿಸುತ್ತಲಿತ್ತು . ಆ ದಿನ ಮಾಮೂಲಿಗಿಂತ ತುಸು ಹೆಚ್ಚಿನ ಸಮಯವನ್ನು ತೆಗೆದುಕೊಂಡೇ ಹಾಲನ್ನು ಅಳತೆ ಮಾಡುವುದರ ಜೊತೆಗೆ ಬಸವ ತನ್ನ ಮನಸ್ಸಿಗೆ ಹಬ್ಬವನ್ನುಂಟು ಮಾಡುತ್ತಿದ್ದ ನೀತುವಿನ ಯೌವನದ ಪ್ರತೀಕವಾದ ಅದ್ಬುತ ಸೌಂದರ್ಯವನ್ನು ಕಣ್ಸೂರೆ ಮಾಡಿಕೊಂಡನು. ನೀತುವಿನ ಎರಡು ಉನ್ನತವಾದ ಕಳಶಗಳ ಗೋಲಕದ ನಡುವೆ ಅವಳ ಪಾತಿವ್ರತ್ಯದ ಪ್ರತೀಕವಾಗಿದ್ದ ತಾಳಿ ತೂಗುಯ್ಯಾಲೆಯಾಡುತ್ತಿತ್ತು .ಹಾಲು ಪಡೆದು ಒಳಗಡೆ ಹೊರಟ ನೀಟು ಕೈಯಲ್ಲಿ ನೈಟಿಯ ಮುಂಬಾಗವನ್ನು ಹಿಡಿದೇ ಹೊರಟಾಗ ನೈಟಿಯ ಹಿಂಬಾಗವು ಮೈಯಿಗೆ ಅಂಟಿಕೊಂಡಿದ್ದು ಬಸವನ ಕಣ್ಣುಗಳು ಅನಾಯಾಸವಾಗಿ ಮೇಲೆ ಕೆಳಗೆ ಕುಣಿದಾಡುತ್ತ ಎದ್ದೆದ್ದು ಕುಲುಕಾಟ ನಡೆಸುತ್ತಿದ್ದ ಅವಳ ಹಿಂಬಾಗದ ಮೇಲೆಯೇ ಕೇಂದ್ರೀಕೃತವಾಗಿತ್ತು . ನೀತು ಬಾಗಿಲ ಬಳಿ ಏಕೋ ಬಗ್ಗಿದಾಗ ಇನ್ನೂ ಗೇಟ್ ಬಳಿ ನಿಂತು ಅವಳ ಯೌವನದ ಕುಲುಕಾಟವನ್ನು ಕಣ್ತುಂಬಿಕೊಳ್ಳುತ್ತಿದ್ದ ಬಸವನಿಗೆ ಎರಡು ಮೃದುವಾದ ಹತ್ತಿಯುಂಡೆಗಳು ತಮ್ಮ ಬಳಿಗೆ ಬಾ ಎಂದವನನ್ನು ಆಹ್ವಾನಿಸುತ್ತಿರುವಂತೆ ಭಾಸವಾಗುತ್ತಿತ್ತು . ಬಸವ ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ನೀತು ತೊಟ್ಟಿದ್ದ ಹಳದಿ ಬಣ್ಣದ ನೈಟಿಯ ಒಳಗೆ ಧರಿಸಿರುವ ಕಾಚದ ಸ್ರ್ಟಿಪ್ಸ್ ತಮ್ಮ ಇರುವಿಕೆಯನ್ನು ಅವನಿಗೆ ತೋರ್ಪಡಿಸಿದವು. ಬಸವ ತನ್ನ ಪೈಜಾಮದಲ್ಲಿ ನಿಗುರಿದ್ದ ಗಂಡಸ್ತನವನ್ನು ಸರಿಪಡಿಸಿಕೊಂಡು ಅಲ್ಲಿಂದ ಹೊರಟು ಮನೆ ಹಾದಿಯಲ್ಲಿದ್ದ ಒಂದು ಅರಳಿ ಮರದ ಬಳಿ ನಿಂತು ಅಲ್ಲಿದ್ದ ಯಾವ ದೇವರೋ ತಿಳಿಯದಂತೆ ಕಿಡಿಗೇಡಿಗಳಿಂದ ಹಾಳ್ಗೆಡವಲ್ಪಟ್ಟಿರುವ ವಿಗ್ರಹದ ಮುಂದೆ ಕೈಮುಗಿದು ನಿಂತನು. ದೇವರಲ್ಲಿ ಬೇಡಿಕೊಳ್ಳುತ್ತ ಬಸವ........." ದೇವರೆ ನೀನ್ಯಾರೋ ನನಗೆ ತಿಳಿಯದು ಬೇರೆಯವರು ನಿನ್ನನ್ನು ಪೂಜಿಸದಿದ್ದರೂ ಸರಿ ನಾನು ಭಕ್ತಿಯಿಂದ ನಿನ್ನನ್ನು ಆರಾಧಿಸುವೆ. ನಿನ್ನ ಮಹಿಮೆ ಅಪಾರವಾದದ್ದು ಇಲ್ಲಿಯವರೆಗೂ ನಾನು ಯಾವ ದೇವರ ಬಳಿಯೂ ಏನನ್ನೂ ಬೇಡಿಕೊಂಡಿಲ್ಲ ಆದರೆ ಇಂದು ನಿನ್ನ ಬಳಿ ಬೇಡುತ್ತೇನೆ. ಆ ಮನೆಯ ಮಹಿಳೆ ಅಪಾರ ಸೌಂದರ್ಯವಂತೆ ನನ್ನದೊಂದೇ ಕೋರಿಕೆ ಆ ಅಪ್ಸರೆಯ ಯೌವನದ ಕೊಳದಲ್ಲಿ ಒಮ್ಮೆಯಾದರು ಮಿಂದು ಈಜಾಡುವ ಅವಕಾಶವನ್ನು ಕಲ್ಪಿಸಿಬಿಡು. ನಾನು ನಿನಗೆ ಏನನ್ನೂ ಕೊಡಲಾರೆ ನೀನು ನನಗೆ ಆಶೀರ್ವದಿಸದಿದ್ದರೂ ನಾನು ಇನ್ನು ಮುಂದೆ ಪ್ರತಿನಿತ್ಯ ನಿನಗೆ ಹಾಲಿನ ಅಭಿಶೇಕ ಮಾಡುತ್ತೇನೆ ಎಂದೇಳಿ ಮನೆಗೆ ಹೊರಡುತ್ತ ನೀತು ಬೆತ್ತಲೆಯಾಗಿದ್ದರೆ ಹೇಗೆಲ್ಲಾ ಕಾಣಿಸಬಹುದೆಂದು ತನ್ನದೇ ಕಲ್ಪನೆಯಲ್ಲಿ ಊಹಿಸಿಕೊಳ್ಳುತ್ತ ಸಾಗಿದನು. ನೀತು ಜೀವನದಲ್ಲಿ ಮೊದಲನೇ ಬಾರಿ ಅದು ಕೂಡ ತನಗೇ ಅರಿವಿಲ್ಲದಂತೆ ತನ್ನ ಅಧ್ಬುತವಾದ ಕಳಶಗಳನ್ನು ಗಂಡನಲ್ಲದೆ ಬೇರೆಯವನಾದ ಪುರುಷನಿಗೆ ಪರ್ದಶಿಸಿದ್ದಳು.

ಮುಂದಿನ ಕೆಲವು ದಿನಗಳ ಕಾಲ ಬಸವ ಯೌವನದ ಕಳಶಗಳ ದರ್ಶನಾಭಿಲಾಷಿಯಾಗಿ ಬರುತ್ತಿದ್ದರೂ ನೀತು ಸರಿಯಾದ ರೀತಿಯಲ್ಲಿ ನೈಟಿ ಧರಿಸುತ್ತಿದ್ದರಿಂದ ಪಾಪ ಅವನಿಗೆ ಪ್ರತಿದಿನ ನಿರಾಸೆಯೇ ಆಗುತ್ತಿತ್ತು . ಅದೊಂದು ಭಾನುವಾರದಂದು ಹಾಲು ಪಡೆದ ನಂತರ ಬಸವನಿಗೆ ಒಂದು ಕೆಜಿ ಶುಧ್ದವಾದ ಬೆಣ್ಣೆಯನ್ನು ತಂದುಕೊಡುವಂತೆ ನೀತು ಕೇಳಿದಾಗ ಸಂತಸಗೊಂಡ ಅವನು.....ಅಕ್ಕಾವ್ರೆ ನೆನ್ನೆ ತಾನೇ ಮನೆಯಲ್ಲಿ ನನ್ನ ಹೆಂಡತಿ ನಾದಿನಿ ಎಲ್ಲರೂ ಸೇರಿ ಗಟ್ಟಿ ಹಾಲಿನಿಂದ ಫ್ರೆಶಾಗಿರುವ ಬೆಣ್ಣೆ ಕಡೆದಿದ್ದಾರೆ. ಎಲ್ಲರ ಮನೆಗೆ ಹಾಲು ತಲುಪಿಸಿದ ನಂತರ ನಿಮಗೆ ತಂದುಕೊಡುವುದಾಗಿ ಹೇಳಿ ಹೊರಟನು. ನೀತು ಬಗ್ಗಿ ನಿಂತ ತನ್ನ ಕಳಶಗಳನ್ನು ಪ್ರದರ್ಶನ ಮಾಡಿದ ದಿನದಿಂದಲೂ ಬಸವ ಆ ಖಂಡಿಸಲ್ಪಟ್ಟಿರುವ ಮೂರ್ತಿಗೆ ಹಾಲಿನಾಭಿಶೇಕವನ್ನು ಯಾವ ಕಾರಣಕ್ಕೂ ತಪ್ಪಿಸದೆ ಮಾಡುತ್ತಿದ್ದನು. ಇಂದು ಕೂಡ ಅಲ್ಲಿಯೇ ಬಸವ ಕೈ ಮುಗಿದು ನಿಂತಿರುವಾಗ ಪವಾಡಕ್ಕೋ ಅಥವ ಗಾಳಿಗೋ ಅವನೇ ಬೆಳಿಗ್ಗೆ ತಂದಿಟ್ಟಿದ್ದ ಹೂವು ಹಾರಿಬಂದು ಅವನ ಕೈ ಮೇಲೆ ಬಿತ್ತು. ಅದರಿಂದ ಬಹಳ ಖುಷಿಗೊಂಡ ಬಸವ ಆರೇಳು ಬಾರಿ ಧೀರ್ಘದಂಡ ನಮಸ್ಕಾರ ಮಾಡಿ ಇಂದಿನ ದಿನವು ನನಗೆ ಈ ದೇವರು ಯಾವುದೋ ಶುಭಶಕುನವನ್ನು ನೀಡಿರುವನೆಂದು ಸಂತೋಷದಿಂದ ಮನೆಗೆ ಹೊರಟ.

ನಾಲ್ವರ ತಿಂಡಿಯಾದ ಬಳಿಕ ಗಿರೀಶ ಸುರೇಶ ಇಬ್ಬರೂ ಮಧ್ಯಾಹ್ನದ ತನಕ ಗೆಳೆಯರ ಜೊತೆ ಕ್ರಿಕೆಟನ್ನು ಆಡಿಕೊಂಡು ಬರುವುದಾಗಿ ತಿಳಿಸಿ ಅವರ ಶಾಲೆಯ ಮೈದಾನದ ಕಡೆ ಸೈಕಲ್ಲಿನಲ್ಲಿ ತೆರಳಿದರು. ಹರೀಶನು ಎಂದಿನ ಭಾನುವಾರದಂತೆ ಶಾಲೆಯ ಪಠ್ಯದ ಜೊತೆ ಇತರೆ ಪುಸ್ತಕಗಳನ್ನು ಅಧ್ಯಯನ ಮಾಡುತ್ತ ಮನೆಯ ಹೊರಗೆ ಕಾಂಪೌಂಡಿನೊಳಗೆ ಹಾಕಿಸಿದ್ದ ಉದ್ದನೆಯ ಜಗುಲಿ ಮೇಲೆ ಕುಳಿತಿದ್ದರೆ ನೀತು ಪಾತ್ರೆ ತೊಳೆದು ಬಟ್ಟೆಗಳನ್ನು ವಾಷಿಂಗ್ ಮಿಷಿನ್ನಿನಲ್ಲಿ ಒಗೆಯಲು ಹಾಕಿ ಇತರೆ ಕೆಲಸಗಳಲ್ಲಿ ತೊಡಗಿದ್ದಳು. ಕೆಲ ಸಮಯದ ಬಳಿಕ ಮನೆಗೆ ಬಂದ ನಾಲ್ಕೈದು ಜನರನ್ನು ಅಲ್ಲೇ ಜಗುಲಿ ಮೇಲೆ ಕೂರಿಸಿಕೊಂಡ ಹರೀಶ ಅವರ್ಯಾರು ಬಂದಿರುವ ವಿಷಯವೇನೆಂದು ವಿಚಾರಿಸಿದ. ಹರೀಶನಿಗೆ ತಾವು ಬಂದ ವಿಷಯ ತಿಳಿಸುತ್ತ ಅವರಲ್ಲೊಬ್ಬ ..........." ಈ ಬಡಾವಣೆಯಲ್ಲಿ ೪೦೦ ನಿವೇಶನಗಳಿದ್ದರೂ ಕೇವಲ ೬೭ ಮನೆಗಳು ಮಾತ್ರ ನಿರ್ಮಾಣವಾಗಿ ಜನರು ವಾಸಿಸುತ್ತಿದ್ದಾರೆ. ಅವರಲ್ಲಿ ಹಲವರ ಮನೆಗಳಲ್ಲಿ ೪ — ೧೦ ನೇ ತರಗತಿಯಲ್ಲಿ ಓದುತ್ತಿರುವಂತಹ ಮಕ್ಕಳ ಸಂಖ್ಯೆ ೪೩ರ ರಷ್ಟಿದೆ. ಆ ಮಕ್ಕಳಿಗೆ ಶಾಲೆ ನಂತರ ಯಾವುದಾದರೂ ಕೋಚಿಂಗಿಗಾಗಿ ಕಳಿಸಲು ಇಲ್ಲಿಂದ ೨ ರಿಂದ ೩ ಕಿಮಿ...ದೂರ ಹೋಗಬೇಕಾಗಿದೆ. ಅವರ ಮನೆಯವರಿಗೂ ಪ್ರತಿನಿತ್ಯವೂ ಮಕ್ಕಳನ್ನು ಕರೆದುಕೊಂಡು ಹೋಗಿಬರುವುದು ತ್ರಾಸದ ವಿಷಯವೇ ಆಗಿರುತ್ತದೆ. ನೀವು ಉಪಾಧ್ಯಾಯರಾಗಿದ್ದೀರಿ ಜೊತೆಗೆ ಅತ್ಯಂತ ಕ್ಲಿಷ್ಟಕರವಾದ ವಿಷಯಗಳನ್ನೂ ವಿಧ್ಯಾರ್ಥಿಗಳಿಗೆ ತುಂಬ ಸುಲಭವಾಗಿ ಅರ್ಥವಾಗುವಂತೆ ಹೇಳಿಕೊಡುವಲ್ಲಿ ಪ್ರಾವೀಣ್ಯರೆಂದೂ ತಿಳಿಯಿತು. ತಾವು ದೊಡ್ಡ ಮನಸ್ಸು ಮಾಡಿ ನಮ್ಮ ಬಡಾವಣೆಯ ಮಕ್ಕಳಿಗೆ ಇಲ್ಲೇ ಪಾಠ ಹೇಳಿಕೊಟ್ಟರೆ ಅವರಿಗೂ ತುಂಬಾನೇ ಉಪಯೋಗವಾಗುತ್ತದೆಂದು ಕೇಳಿಕೊಂಡರು. ಹರೀಶ ಅವರಿಗೆ ಧನ್ಯವಾದಗಳನ್ನು ತಿಳಿಸಿ......." ನಾನು ಸರ್ಕಾರಿ ಶಾಲೆಯಲ್ಲಿ ಅಧ್ಯಾಪಕನಾಗಿರುವ ಕಾರಣ ವಯಕ್ತಿಕ ಮನೆ ಪಾಟ ಮಾಡಲು ಅವಕಾಶ ಇರುವುದಿಲ್ಲ ಅಕಸ್ಮಾತ್ ನನಗೆ ಅಂತಹ ಆಲೋಚನೆ ಬಂದರೆ ವಿಧ್ಯಾರ್ಥಿಗಳ ಜೊತೆ ಸಮಯ ಕಳೆಯುವುದು ನನಗೂ ಸಂತೋಷವೆ. ನನ್ನೀ ಪರಿಸ್ಥಿತಿಯನ್ನು ನೀವೆಲ್ಲರು ಅರ್ಥ ಮಾಡಿಕೊಳ್ಳುತ್ತೀರೆಂದು ತಿಳಿದುಕೊಂಡಿರುವೆ ". ಅಲ್ಲಿಗೆ ಬಂದಿದ್ದ ಐದು ಜನರು ತಮ್ಮಲ್ಲೇ ಚರ್ಚಿಸಿ ಅವರಲ್ಲೊಬ್ಬ........." ಹರೀಶರವರೇ ನಮಗೆ ನಿಮ್ಮ ಪರಿಸ್ಥಿತಿಯ ಅರಿವಿದೆ ಈಗಿನ ಕಾಲದಲ್ಲಿ ಯಾರು ತಾನೆ ಮನೆ ಪಾಠ ಮಾಡುವುದಿಲ್ಲ ನೀವೇ ಹೇಳಿ. ನಿಮ್ಮ ಶಾಲೆ ಮುಖ್ಯೋಪಾಧ್ಯಾಯರೇ ತಮ್ಮ ಮಡದಿ ಹೆಸರಿನ ಮೂಲಕ ಪಟ್ಟದಲ್ಲಿ ಒಂದು ಕೋಚಿಂಗ್ ಕ್ಲಾಸ್ ನಡೆಸುತ್ತಿಲ್ಲವೆ. ಅದರಲ್ಲಿ ನಿಮ್ಮ ಶಾಲೆಯ ಇಬ್ಬರು ಹಾಗು ಎರಡ್ಮೂರು ಪ್ರೈವೇಟ್ ಶಾಲೆಯ ಅಧ್ಯಾಪಕರು ಕೂಡ ಬಂದು ಪಾಠ ಮಾಡುವುದಿಲ್ಲವೆ. ನೀವು ಮಾಡುವ ವಿಷಯ ಕೇವಲ ನಮ್ಮ ಕಾಲೋನಿ ಮಕ್ಕಳಿಗೆ ಮಾತ್ರ " ಎಂದನು. ಹರೀಶ ಅವರ ಮಾತಿಗೆ ನಗುತ್ತ.......... ನೀವು ಹೇಳುವುದು ಸರಿಯಾಗಿದೆ ಆದರೆ ನನಗೆ ಮನೆಯಲ್ಲಿ ಅಷ್ಟು ಜನ ಮಕ್ಕಳನ್ನು ಸೇರಿಸಿಕೊಂಡು ಪಾಠ ಮಾಡುವುದು ಕಷ್ಟ . ಏಕೆಂದರೆ ಮನೆ ತಕ್ಕಮಟ್ಟಿಗೆ ದೊಡ್ಡದಿದ್ದರೂ ( ೩೦ x ೪೦ ) ನಮ್ಮ ಅನುಕೂಲಕ್ಕೆ ತಕ್ಕ ಹಾಗೆ ಸಾಮಾನು ಸರಂಜಾಮುಗಳಿದ್ದು ಮಕ್ಕಳನ್ನು ವ್ಯವಸ್ಥಿತವಾಗಿ ಕೂರಿಸಿ ಪಾಠ ಮಾಡವ ಅನುಕೂಲದ ಸ್ಥಳಾವಕಾಶ ಇಲ್ಲದಿರುವುದೂ ಒಂದು ಕಾರಣ ". ಅದಕ್ಕೆ ಪ್ರತಿಯಾಗಿ ಅವರಲ್ಲೊಬ್ಬ.......ಸಾರ್ ನೀವು ಆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ . ನಮ್ಮ ಕಾಲೋನಿಯ ಆಫೀಸ್ ಪಕ್ಕದಲ್ಲಿರುವ ವಿಶಾಲವಾದ ರೂಮನ್ನು ಮಕ್ಕಳಿಗೆ ಪಾಠ ಮಾಡಲು ಬಿಟ್ಟುಕೊಟ್ಟಿದ್ದಾರೆ. ಕಾಲೋನಿ ಅಭಿವೃದ್ದಿ ಪಡಿಸಿದ ವಲ್ಲಭ ಪಾಟೀಲರಿಗೋ ಮಕ್ಕಳು ಆಟ ಪಾಠಗಳಲ್ಲಿ ಸದಾ ಮುಂದಿರಬೇಕೆಂಬ ಬಯಕೆ. ಅದಕ್ಕೆ ನಾವು ಕೇಳಿದ ತಕ್ಷಣ ತುಂಬಾನೇ ಸಂತೋಷದಿಂದ ಯಾವುದೇ ಬಾಡಿಗೆ ಕೂಡ ಕೊಡುವ ಅಗತ್ಯವಿಲ್ಲ ಎಂದು ರೂಮಿನ ಕೀಲಿ ಕೈ ಕೊಟ್ಟರು. ಹಾಗೆಯೇ ಅದನ್ನು ಮಕ್ಕಳ ವಿಕಸನಕ್ಕಾಗಿ ಮಾತ್ರ ಉಪಯೋಗಿಸಬೇಕೆಂದು ತಿಳಿಸಿ ಅಲ್ಲಿಗೆ ಬೇಕಾದ ಚೇರ್ ಟೇಬಲ್ ಬೆಂಚುಗಳು ಬೋರ್ಡ್ ಮತ್ತಿತರ ಸಲಕರಣೆಗಳನ್ನು ಅವರೇ ಕಳಿಸಿಕೊಡುತ್ತಿದ್ದಾರೆ. ಅದೆಲ್ಲವೂ ಇನ್ನೆರಡು ದಿನಗಳಲ್ಲಿ ತಲುಪುವುದಾಗಿ ಬೆಳಿಗ್ಗೆ ಅವರಿಂದ ಫೋನ್ ಕೂಡ ಬಂದಿದೆ ಈಗ ನೀವು ಮನಸ್ಸು ಮಾಡಬೇಕಷ್ಟೆ . ಅವರಲ್ಲಿ ಮತ್ತೊಬ್ಬ ಮಾತನಾಡುತ್ತ........" ಸಾರ್ ನಾವೆಲ್ಲರೂ ಮಧ್ಯಮ ವರ್ಗದವರು ಹಾಗಾಗಿ ನಮಗೆ ಸ್ವಲ್ಪ ರಿಯಾಯಿತಿ ಬೇಕಷ್ಟೆ . ಅದೆಂದರೆ ಹೊರಗಿನ ಕೋಚಿಂಗ್ ಕ್ಲಾಸಿನಲ್ಲಿ ತಿಂಗಳಿಗೆ ಪ್ರತಿ ವಿಧ್ಯಾರ್ಥಿಗೆ ೧೦೦೦ ರೂ.. ತೆಗೆದುಕೊಳ್ಳುತ್ತಾರೆ ಅದೂ ಬರಿ ಗಣಿತ ಮತ್ತು ವಿಜ್ಞಾನದ ವಿಷಯಕ್ಕೆ ಮಾತ್ರ . ನೀವು ಏನು ಹೇಳುತ್ತೀರ ಸಾರ್ ಊಂದು ಕೇಳಿದನು. ಹರೀಶನಿಗೆ ಏನು ಹೇಳುವುದೆಂದು ತೋಚದಿದ್ದಾಗ ಅವರೇ ಮುಂದುವರಿಸಿ......." ಸಾರ್ ನಾವೆಲ್ಲ ಒಂದೇ ಕಡೆ ವಾಸಿಸುವ ಒಂದು ಕುಟುಂಬದವರ ಹಾಗೆಯೇ ನೀವು ಗಣಿತ ವಿಜ್ಞಾನದ ಜೊತೆ ಇಂಗ್ಲಿಷ್ ಮತ್ತು ಸಾಮಾನ್ಯ ಜ್ಞಾನವನ್ನು ಹೇಳಿಕೊಟ್ಟರೆ ಪೋಷಕರು ಪ್ರತಿ ವಿಧ್ಯಾರ್ಥಿಗೆ ೧೨೦೦...ರೂ ಕೊಡಲಿಕ್ಕೆ ಸಿದ್ದರಿದ್ದಾರೆ ನೀವು ಇಲ್ಲಾ ಎನ್ನಬಾರದು ಅಷ್ಟೆ . ಹರೀಶ ಯೋಚಿಸಿ ತಿಂಗಳಿಗೆ ಮನೆಯ ಹತ್ತಿರವೇ ೪೦ ರಿಂದ ೪೫ ಸಾವಿರ ವರಮಾನ ಸಿಗುವ ಅವಕಾಶವನ್ನು ಕಳೆದುಕೊಳ್ಳಲು ಇಚ್ಚಿಸದೆ......." ಆಗಲಿ ಸಾರ್ ಪ್ರತಿದಿನ ಸಂಜೆ ೫ ರಿಂದ ೯ ರವರೆಗೆ ಹಾಗು ಭಾನುವಾರದಂದು ಬೆಳಿಗ್ಗೆ ೯ ರಿಂದ ೨ ರವರೆಗೆ ನಾನು ಪಾಠ ಹೇಳಿಕೊಡಲು ಸಿದ್ದನಿದ್ದೇನೆ. ಇದರಿಂದ ಸಂತೋಷಗೊಂಡ ಅವರೆಲ್ಲರು ಬನ್ನಿ ಸಾರ್ ಈಗಲೇ ರೂಮನ್ನು ನೋಡಿಕೊಂಡು ಹಾಗೆಯೇ ಇನ್ನೇನಾದರು ಅವಶ್ಯಕತೆ ಇದ್ದರೆ ಮರೆಯದೆ ನನಗೆ ತಿಳಿಸಿರೆಂದು ಪಾಟೀಲ್ ಸಾಹೇಬರು ಹೇಳಿದ್ದಾರೆ. ಹರೀಶ ತಕ್ಷಣ ಮುಂಬಾಗಿಲನ್ನೆಳೆದುಕೊಂಡು ತನ್ನ ಚಪ್ಪಲಿ ಧರಿಸಿ ಅವರೊಂದಿಗೆ ರೂಮನ್ನು ನೋಡಿ ಇತರೆ ವಿಷಯದ ಬಗ್ಗೆ ಚರ್ಚಿಸಲು ಹೊರಟನು.

ಇದ್ಯಾವ ವಿಷಯದ ಅರಿವೂ ಇಲ್ಲದಿದ್ದ ನೀತು ತನ್ನ ಪಾಡಿಗೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತ ಗಂಡ ಹೊರಗೆ ಜಗುಲಿಯಲ್ಲಿ ಕುಳಿತು ಪುಸ್ತಕ ತಿರುವುತ್ತಿರಬೇಕೆಂದು ತಿಳಿದುಕೊಂಡಿದ್ದಳು. ಮಕ್ಕಳು ಮಧ್ಯಾಹ್ನದ ಊಟಕ್ಕೆ ಚಪಾತಿ ಮತ್ತು ಕುರ್ಮ ತಿನ್ನಬೇಕೆಂದು ತಿಳಿಸಿದ್ದ ಕಾರಣ ಅದಕ್ಕಾಗಿ ತರಕಾರಿಗಳನ್ನೆಚ್ಚಿ ಕುರ್ಮ ಸಿದ್ದಪಡಿಸಿದ ಬಳಿಕ ಚಪಾತಿಗಾಗಿ ಹಿಟ್ಟು ಕಲಸಲು ತಯಾರಿ ನಡೆಸುತ್ತಿದ್ದಳು. ಹಿಟ್ಟಿನ ಡಬ್ಬಿಯನ್ನು ಮೇಲಿನ ಸೆಲ್ಫಿನಿಂದ ತೆಗೆಯುವಾಗ ಅದರ ಮುಚ್ಚಳ ಸಡಿಲಗೊಂಡಿದ್ದು ಅವಳಿಗೆ ತಿಳಿಯದೆ ಎಳೆದಾಗ ಡಬ್ಬಿ ತುಂಬಾ ತುಂಬಿದ್ದ ಹಿಟ್ಟು ಸ್ವಲ್ಪ ಹೊರಗೆ ಚೆಲ್ಲಿ ಅವಳ ನೈಟಿ ಮೇಲೆಲ್ಲಾ ಬಿದ್ದಿತು. ನೀತು ಡಬ್ಬಿಯನ್ನು ಕೆಳಗಿಟ್ಟು ನೆಲದ ಮೇಲೆ ಬಿದ್ದದ್ದ ಹಿಟ್ಟನ್ನು ಗುಡಿಸಿ ನೈಟಿ ಕ್ಲೀನ್ ಮಾಡಿಕೊಳ್ಳಲು ಬಾತ್ರೂಮಿನ ಕಡೆ ಹೋದಳು. ನೀತುವಿನ ಗಮನವೆಲ್ಲಾ ನೈಟಿ ಮೇಲೇ ಇದ್ದು ನಲ್ಲಿ ತಿರುಗಿಸುವ ಬದಲು ಶವರನ್ನು ಚಾಲ್ತಿಗೊಳಿಸಿದಳು. ಶವರಿನಿಂದ ಚಿಮ್ಮಿದ ಸಣ್ಣ ನೀರಿನ ಹನಿಗಳು ನೈಟಿ ಮೇಲೆ ಬಿದ್ದಾಗ ಪಕ್ಕಕ್ಕೆ ಸರಿದು ತಕ್ಷಣ ಆಫ್ ಮಾಡಿ ನೈಟಿಯ ಕಡೆ ನೋಡುತ್ತ ಇನ್ನೀ ಒದ್ದೆಯಾಗಿರುವುದನ್ನೇ ದಿನವಿಡೀ ಹೇಗೆ ಹಾಕಿಕೊಂಡಿರುವುದೆಂದು ಅದನ್ನ ಬದಲಿಸಲು ರೂಮಿಗೋದಳು. ನೀತು ಬಾತ್ರೂಮಿಗೆ ಹೋದ ಸಮಯದಲ್ಲೇ ಬಸವ ಬೆಣ್ಣೆ ತಂದು ಮುಂಬಾಗಿಲನ್ನು ಬಡಿದು ಮೂರ್ನಾಲ್ಕು ಬಾರಿ ಕರೆದರೂ ತನ್ನದೇ ಗುಂಗಿನಲ್ಲಿದ್ದ ನೀತುವಿಗೆ ಕೇಳಿಸಲಿಲ್ಲ . ನೀತು ರೂಮಿನ ಒಳಗೆ ಹೋದಾಗ ಮುಂಬಾಗಿಲ ಮೇಲೆ ಕೈಯಿಟ್ಟ ಬಸವನಿಗೆ ಅದು ಹಿಂದಕ್ಕೆ ಸರಿದು ತೆರೆದುಕೊಂಡಿದನ್ನು ಕಂಡು ಆಶ್ಚರ್ಯವಾಯಿತು. ಒಳಗೆ ಹೋಗಲೋ ಬೇಡವೋ ಎಂದಾಲೋಚಿಸುತ್ತಿದ್ದ ಬಸವ ಇಂದು ತನ್ನ ಕೈ ಮೇಲೆ ವಿಗ್ರಹದಿಂದ ಹೂವು ಬಿದ್ದಿದ್ದು ನೆನಪಾಗಿ ಧೈರ್ಯ ಮಾಡಿ ಮನೆಯೊಳಗೆ ಅಡಿಯಿಟ್ಟನು. ಮನೆ ಹಾಲಿನಲ್ಲಿ ಯಾರೂ ಇಲ್ಲದೆ ಪಕ್ಕದ ಅಡುಗೆ ಮನೆಯೂ ಖಾಲಿ ಇರುವುದನ್ನು ಕಂಡು ನಾಲ್ಕೈದು ಹೆಜ್ಜೆಗಳು ಮುಂದಿಟ್ಟ ಬಸವ ರೂಮಿನ ಕಡೆ ತಿರುಗಿದನು. ರೂಮಿಗೆ ಹೋದ ನೀತು ಬೇರೆ ನೈಟಿಯೊಂದನ್ನು ತೆಗೆದು ಮಂಚದ ಮೇಲಿಟ್ಟು ಧರಿಸಿದ್ದ ನೈಟಿ ಗುಂಡಿಗಳನ್ನು ಕಳಚುವಲ್ಲಿ ತಲ್ಲೀನಳಾಗಿದ್ದಳು. ರೂಮಿನೊಳಗಿನ ಆ ದೃಶ್ಯವನ್ನು ಕಂಡ ಬಸವ ಮೊದಲಿಗೆ ಹೆದರಿದರೂ ತಾನು ಆರಾಧಿಸುತ್ತಿರುವ ವಿಗ್ರಹ ತನಗೆ ನೀಡಿರುವಂತ ವರವೆಂದು ತಿಳಿದು ರೂಮಿನ ಬಾಗಿಲ ಬಳಿ ಹೋಗಿ ಕರ್ಟನ್ ಮರೆಯಲ್ಲಿ ನಿಂತು ನೋಡತೊಡಗಿದನು. ಹಾಲು ಹಾಕುವ ಬಸವ ತನ್ನನ್ನು ಏಳೆಂಟು ಅಡಿ ದೂರದಿಂದ ನೋಡುತ್ತಿರುವನೆಂಬ ಕಲ್ಪನೆಯೂ ಇರದಿದ್ದ ನೀತು ನೈಟಿ ಗುಂಡಿಗಳನ್ನು ಒಂದೊಂದಾಗಿ ತೆಗೆದಳು. ಎಲ್ಲಾ ಗುಂಡಿಗಳನ್ನು ತೆಗೆದ ನಂತರ ಬಗ್ಗಿ ನೈಟಿಯ ಕೆಳ ತುದಿಯನ್ನಿಡಿದು ಮೇಲೆತ್ತಲು ಶುರುವಾದಳು. ಅದನ್ನು ನೋಡಿ ಬಸವ ಉಸರಾಡುವುದನ್ನೇ ಮರೆತು ಅವನ ಪೈಜಾಮದಲ್ಲಿ ಅಡಗಿದ್ದ ಕರಿ ನಾಗರ ಬುಸುಗುಡುತ್ತ ಹಿಂದೆಂದಿಗಿಂತಲೂ ಭಯಾನಕವಾಗಿ ಹೆಡೆ ಎತ್ತುತ್ತಾ ನಿಂತಿತ್ತು . ನೀತು ನೈಟಿ ಎತ್ತುವಾಗ ಅವಳು ಧರಿಸಿದ್ದ ಹಸಿರು ಲಂಗ ಕೂಡ ಮಂಡಿಯ ತನಕವೂ ಮೇಲೆ ಸರಿದು ಅವಳ ಕಾಲುಗಳು ಬಸವನಿಗೆ ಬೆತ್ತಲಾಗಿ ಕಾಣಿಸಿತು. ನೈಟಿ ಸೊಂಟದಿಂದ ಮೇಲೆ ಸರಿದಂತೆ ನೀತುವಿನ ಆಳವಾದ ಹೊಕ್ಕಳು ಸಪಾಟಾಗಿರುವ ಹೊಟ್ಟೆ ಇನ್ನೂ ಸರಿಯುತ್ತಿದ್ದಂತೆ ಅವಳ ಅಮೃತ ಕಳಶಗಳನ್ನು ರಕ್ಷಣೆ ಮಾಡುತ್ತಿದ್ದ ನೀಲಿ ಬ್ರಾ ಕಾಣಿಸಿತು. ನೀತು ನೈಟಿಯನ್ನು ಪೂರ್ತಿ ತೆಗೆದು ಪಕ್ಕ ಇಟ್ಟಾಗ ಅವಳು ಬಸವನಿಂದ ಸ್ವಲ್ಪವೇ ದೂರದಲ್ಲಿ ಅರಿವಿಲ್ಲದೆಯೇ ಕೇವಲ ನೀಲಿ ಬ್ರಾ ಹಸಿರು ಲಂಗದಲ್ಲಿ ತನ್ನ ಮೈಯನ್ನು ಅರೆನಗ್ನವಾಗಿ ಪ್ರದರ್ಶಿಸುತ್ತಿದ್ದಳು. ನೀತುವಿನ ಆ ಉನ್ನತವಾದ ಬಿಳಿಯ ವಕ್ಷಸ್ಥಳವನ್ನು ಬರೀ ಬ್ರಾನಲ್ಲಿ ನೋಡಿದ ಬಸವನ ಆನಂದ ಆಕಾಶದ ಎಲ್ಲೆಯನ್ನೂ ಮೀರಿತ್ತು . ನೀತು ಬೇರೆ ನೈಟಿ ಧರಿಸಲು ಶುರುಮಾಡಿ ಅದನ್ನು ಸೊಂಟದಿಂದ ಕೆಳಗೆ ಸರಿಸುತ್ತಿದ್ದಂತೆ ಎಚ್ಚೆತ್ತ ಬಸವ ಮನೆಯಿಂದಾಚೆ ಬಂದು ಪುನಃ ಬಾಗಿಲು ಮುಂದೆಳೆದುಕೊಂಡು ಎರಡು ಬಾರಿ ಚಿಲಕ ಬಡಿದನು. ಮುಂಬಾಗಿಲ ಶಬ್ದವಾದಂತೆ ನೀತು ಬೇಗ ನೈಟಿ ಝಿಪ್ ಮೇಲೆಳೆದುಕೊಂಡು ಬಂದು ತೆರೆದರೆ ಹೊರಗೆ ಹಾಲಿನವನು ಬೆಣ್ಣೆ ಡಬ್ಬ ಹಿಡಿದು ನಿಂತಿದ್ದು ನೋಡಿ ಗಂಡನಿಗಾಗಿ ಸುತ್ತಲೂ ಕಣ್ಣುಹಾಯಿಸಿದಳು. ಬಸವ......" ಅಕ್ಕ ಬಹಳ ಸಲ ಬಾಗಿಲು ಬಡಿದಿದ್ದೆ ಮನೆಯಲ್ಲಿ ಯಾರೂ ಇಲ್ಲವೇನೋ ಎಂದು ಇನ್ನೇನು ಹೊರಡುವ ಮುನ್ನ ಮತ್ತೊಮ್ಮೆ ಬಡಿದಾಗ ನೀವು ಬಂದಿರಿ. ನೀತು ಅವನಿಗೆ ಇರುವಂತೇಳಿ ಒಳಗಿನಿಂದ ಬೆಣ್ಣೆ ಪಡೆಯಲು ಪಾತ್ರೆ ತರುವಾಗ ತನ್ನ ಗಂಡ ಎಲ್ಲಿ ಹೇಳದೆಯೇ ಹೋದರೆಂದು ಆಲೋಚಿಸುತ್ತಿದ್ದಳು. ಬಸವನಿಂದ ಬೆಣ್ಣೆ ಪಡೆದು ಎಷ್ಟು ಹಣವಾಯಿತೆಂದು ಕೇಳಿದಾಗ ಅವನು.....ಹಾಲು ವರ್ತನೆಯ ಹಣದ ಜೊತೆ ಪಡೆದುಕೊಳ್ಳುವೆನೆಂದೇಳಿ ಹೊರಟು ಹೋದನು. ನೀತು ಬಾಗಿಲು ಹಾಕಿದ ತಕ್ಷಣ ಅವಳ ಮನದಲ್ಲಿ ಸಧ್ಯ ಈ ಹಾಲಿನವನು ಒಳಗೆ ಬರಲಿಲ್ಲ ಇಲ್ಲವಾಗಿದ್ದರೆ ನಾನು ನೈಟಿ ಬದಲಿಸುವಾಗ ರೂಮಿನ ಬಾಗಿಲು ಕೂಡ ಹಾಕಿರಲಿಲ್ಲ ಎಂದುಕೊಂಡಳು. ಆದರೆ ಛೆ ಪಾಪ ಅವಳಿಗೆ ತಿಳಿಯದೆಯೇ ಆ ಸಮಯದಲ್ಲಿ ಎಷ್ಟು ಸಾಧ್ಯವಿತ್ತೊ ಅಷ್ಟೂ ತನ್ನ ಮೈ ಪ್ರದರ್ಶನವನ್ನು ನೀತು ಬಸವನಿಗೆ ಮಾಡಿದ್ದಳು.

ಅಲ್ಲಿಂದ ಹೊರಟ ಬಸವ ಅತ್ಯಂತ ಸಂತೋಷ ಉಲ್ಲಾಸದಿಂದ ನೀತುವಿನಂತ ಸುಂದರ ಹೆಣ್ಣಿನ ಮೈಯಿ ಕೇವಲ ಬ್ರಾ ಮತ್ತು ಲಂಗಾದಲ್ಲಿ ನೋಡಿರುವುದನ್ನೇ ನೆನೆಯುತ್ತ ಮನೆ ತಲುಪಿದನು. ಆವನಿಗೆ ನೆನಪಾಗಿದ್ದು ಆ ವಿಗ್ರಹ ಅದರ ಕರುಣೆಯಿಂದಲೇ ನನಗೆ ನೀತುವಿನ ಅಧ್ಬುತ ದೇಹ ಪ್ರದರ್ಶನವನ್ನು ನೋಡುವಂತಹ ಭಾಗ್ಯ ದೊರೆತಿದ್ದು ಎಂದು ನೆನೆದು ತಕ್ಷಣವೇ ಸ್ವಲ್ಪ ಬೆಣ್ಣೆ ತೆಗೆದುಕೊಂಡು ವಿಗ್ರಹದ ಕಡೆ ಹೊರಟನು. ಬಸವ ಮೊದಲಿಗೆ ವಿಗ್ರಹವನ್ನು ನೀರಿನಿಂದ ಶುಚಿಗೊಳಿಸಿ ನಂತರ ತಂದ ಬೆಣ್ಣೆಯಿಂದ ಅದಕ್ಕೆ ಅಲಂಕಾರ ಮಾಡಿ ಕೈ ಮುಗಿದು ಇಂದಿನಂತೆಯೇ ತನ್ನ ಮೇಲೆ ಸದಾಕಾಲ ನಿಮ್ಮ ಕೃಪೆಯು ಇರಬೇಕು. ಹೇಗಾದರೂ ಸರಿ ನೀತುವಿನ ಯೌವನ ಕೊಳದಲ್ಲಿ ಈಜಾಡುವ ಅವಕಾಶ ನನಗೆ ದಯಪಾಲಿಸಿ ಎಂದು ಬೇಡಿಕೊಂಡನು.

ಮುಂದೆ ನೋಡಬೇಕಾಗಿದ್ದು ನೀತುವಿನ ಪಾತಿವ್ರತ್ಯಕ್ಕೆ ಜಯ ಸಿಗುವುದೋ ಅಥವ ಆ ಬಿನ್ನಗೊಂಡಿರುವ ಯಾವುದೆಂದೇ ತಿಳಿಯದ ವಿಗ್ರಹದ ಮೇಲೆ ಬಸವನಿಗಿದ್ದ ಭಕ್ತಿಗೆ ವಿಜಯ ಮಾಲೆ ದೊರೆಯುವುದೋ.
 
Last edited:
  • Like
Reactions: Gani93

Samar2154

Well-Known Member
2,259
1,249
159
ಹರೀಶ ಮನೆಗೆ ಮರಳಿದ್ದನ್ನು ನೋಡಿದ ನೀತು ಎಲ್ಲಿಗೆ ಹೋಗಿದ್ರಿ ಅದು ಒಂದು ಮಾತೂ ಹೇಳದೆ ಮುಂಬಾಗಿಲನ್ನು ತೆರೆದಿಟ್ಟು ಯಾರಾದರು ಒಳಗೆ ನುಗ್ಗಿದ್ದರೇನು ಗತಿ ಎಂದು ತರಾಟೆಗೆ ತೆಗೆದುಕೊಂಡಳು. ಹರೀಶ ಅವಳಿಗೆ ಸಮಾಧಾನ ಮಾಡುತ್ತ ತಾನು ಹೋಗಿದ್ದ ವಿಷಯ ಮತ್ತು ತಿಂಗಳಿಗೆ ಬರುವಂತಹ ಹಣದ ಬಗ್ಗೆ ತಿಳಿಸಿದಾಗ ನೀತು ಸಂತೋಷ ವ್ಯಕ್ತಪಡಿಸುವ ಜೊತೆಗೆ ಕೆಲವು ಬಡ ವಿಧ್ಯಾರ್ಥಿಗಳಿಗೂ ಉಚಿತವಾಗಿ ವಿಧ್ಯಾದಾನ ಮಾಡಿರಿ ಅದರಿಂದ ನಮ್ಮ ಮಕ್ಕಳಿಗೂ ಒಳ್ಳೆಯದಾಗುತ್ತೆ ಎಂದಳು. ಹರೀಶ ಮನದಲ್ಲಿ ನನ್ನ ಹೆಂಡತಿ ಎಷ್ಟು ಒಳ್ಳೆಯ ಮನಸ್ಸಿನವಳು ನನಗಿವಳು ಸಿಕ್ಕಿರುವುದು ಏಳೇಳು ಜನ್ಮದ ಪುಣ್ಯ ಇರಬಹುದು ಎಂದುಕೊಂಡನು.

ಮುಂದಿನ ಎರಡು ದಿನಗಳಲ್ಲಿ ಹರೀಶನ ಕೋಚಿಂಗ್ ತರಗತಿಗಳೂ ಶುರುವಾಗಿ ತನ್ನ ಮಕ್ಕಳನ್ನೂ ಅಲ್ಲೇ ಓದಿಕೊಳ್ಳುವಂತೇಳಿ ಕರೆದೊಯ್ಯತೊಡಗಿದನು. ನೀತು ಬೆಳಗ್ಗಿನಿಂದ ಮನೆಯಲ್ಲಿ ಒಬ್ಬಳೇ ಇರುತ್ತಿದ್ದು ಸಂಜೆ ಗಂಡ ಮಕ್ಕಳಿಗೆ ಕಾಫಿ ಹಾಲು ತಿಂಡಿ ಕೊಟ್ಟು ನಾಲ್ಕು ಮಾತನಾಡುವಷ್ಟರಲ್ಲೇ ಮೂವರೂ ಕೋಚಿಂಗಾಗಿ ಹೊರಟು ಬಿಡುತ್ತಿದ್ದರು. ಇನ್ನವರೆಲ್ಲಾ ಬರುವುದು ರಾತ್ರಿ ೯ಕ್ಕೆ ಅದುವೆ ಊಟ ಮಾಡಿ ದಿನದ ಆಯಾಸವನ್ನ ನೀಗಿಸಿಕೊಳ್ಳಲು ಬೇಗನೇ ಮಲಗಿಬಿಡುತ್ತಿದ್ದರು. ಇದರಿಂದ ನೀತು ಮನೆಯಲ್ಲಿ ಪೂರ್ತಿ ಒಬ್ಬೊಂಟಿಯಾಗಿ ಬೇಸರ ಕಾಡುತ್ತಿದ್ದರೂ ಗಂಡ ಮಕ್ಕಳ ಮುಂದೆ ತೋರ್ಪಡಿಸದೆ ನಗುನಗುತ್ತ ಇರುತ್ತಿದ್ದಳು.

ಬಸವನಿಗೂ ಮುಂದಿನ ಹತ್ತಾರು ದಿನಗಳ ಕಾಲ ನೀತು ಯಾವ ವಿಧದ ಮೈ ಪ್ರದರ್ಶನವೂ ಮಾಡದೇ ಇರುವುದು ಅವನಿಗೂ ತುಂಬ ನಿರಾಸೆಯಾಗಿತ್ತು . ಒಂದು ದಿನ ಮನೆಯಲ್ಲಿ ಯಾವುದೋ ವಸ್ತುವಿನ ಅಗತ್ಯವಿದ್ದ ಕಾರಣ ನೀತು ತಾನೇ ಮಾರ್ಕೆಟ್ಟಿನಿಂದ ತೆಗೆದುಕೊಂಡು ಬರುತ್ತಿರುವಾಗ ಇದ್ದಕ್ಕಿದ್ದಂತೇ ಮಳೆ ಸುರಿಯಲಾರಂಬಿಸಿತು. ಕಾಲೋನಿ ಗೇಟಿನ ಬಳಿ ತಲುಪುತ್ತಿದ್ದ ಹಾಗಿ ಮಳೆ ಜೋರಾಗುತ್ತಿದ್ದಂತೆಯೇ ನೀತು ರಕ್ಷಣೆಗಾಗಿ ಗೇಟಿನ ಬಳಿಯಿದ್ದ ಕಾವಲುಗಾರರ ಕೊಠಡಿಯ ಸಜ್ಜಾದ ಕೆಳಗೆ ನಿಂತುಕೊಂಡಳು. ನೀತು ಆ ಕೋಣೆಯ ಸೈಡಿನ ಕಿಟಕಿ ಸಜ್ಜಾ ಕೆಳಗೆ ನಿಂತಿದ್ದರಿಂದ ಗೇಟಿನ ಕಡೆ ಓಡಾಡುವವರ ಗಮನ ಅವಳ ಮೇಲೆ ಬೀಳುವ ಸಾಧ್ಯತೆಯು ಇರಲಿಲ್ಲ . ಕೊಠಡಿಯೊಳಗೆ ಉಂಟಾದ ಶಬ್ದದಿಂದ ಕಿಟಕಿಯಲ್ಲಿ ಬಗ್ಗಿ ನೋಡಿದ ನೀತು ಒಳಗಿನ ದೃಶ್ಯ ಕಂಡು ನಿಬ್ಬೆರಗಾಗಿದ್ದಳು. ಅಲ್ಲಿ ಕಾಲೋನಿಯ ಇಬ್ಬರು ಕಾವಲುಗಾರರು ನಿದ್ರಿಸುತ್ತ ಇದ್ದರೆ ಮೂರನೆಯವ ಒಂದು ಕಾಚ ಧರಿಸಿ ಯಾವುದೋ ಹಾಡಿಗೆ ಅಸಹ್ಯಕರವಾಗಿ ನರ್ತಿಸುತ್ತಿದ್ದನು. ನೀತು ಅಲ್ಲಿಂದ ಪಕ್ಕ ಸರಿಯಲು ಪ್ರಯತ್ನಿಸಿದರೂ ಅವಳ ಮನಸ್ಸಿನ ಜೊತೆ ದೇಹವು ಸ್ಪಂದನೆ ಮಾಡದೆ ಯಾವುದೋ ಅದೃಶ್ಯವಾದ ಶಕ್ತಿ ಅವಳನ್ನು ತಡೆದಂತಿತ್ತು . ಕೆಲವೇ ಸೆಕೆಂಡುಗಳ ಬಳಿಕ ಕಾವಲುಗಾರ ತನ್ನ ಕಾಚ ಕೂಡ ತೆಗೆದು ಅತ್ತಿತ್ತ ತಿರುಗುತ್ತ ನರ್ತನ ಮಾಡುತ್ತಿದ್ದರೆ ಕಪ್ಪು ನಾಗರದಂತೆ ಹೆಡೆಯೆತ್ತಿ ಅಳ್ಳಾಡುತ್ತಿದ್ದ ಅವನ ಏಳಿಂಚಿನ ಶೀಶ್ನ ನೋಡಿ ನೀತು ಕಣ್ಣು ಮಿಟುಕಿಸುವುದನ್ನೂ ಮರೆತಳು. ಜೀವನದಲ್ಲಿ ಗಂಡನಲ್ಲದ ಬೇರೊಬ್ಬ ಗಂಡಸಿನ ಶೀಶ್ನವನ್ನು ಇಷ್ಟು ಹತ್ತಿರದಿಂದ ನೋಡುತ್ತಿದ್ದ ನೀತು ಅದನ್ನು ತನ್ನ ಗಂಡನ ಸೈಝಿಗೆ ತಾಳೆ ಹಾಕುತ್ತ ಇಷ್ಟು ದೊಡ್ಡದೂ ಇರಲು ಸಾಧ್ಯವೇ ಎಂದು ಆಲೋಚಿಸುತ್ತಿದ್ದಳು. ಐದಾರು ಬಾರಿ ತುಣ್ಣೆ ದರ್ಶನ ಮಾಡಿಸಿದ ಕಾವಲುಗಾರ ಮತ್ತೊಂದು ಕೋಣೆಯೊಳಗೆ ಹೋದಾಗ ನೀತು ಉಸಿರು ಬಿಗಿ ಹಿಡಿದು ಮಳೆಯಲ್ಲಿಯೇ ಬಿರಬಿರನೆ ಮನೆಯತ್ತ ಹೆಜ್ಜೆ ಹಾಕಿದಳು.

ನೀತು ಮನೆ ತಲುಪಿ ಬಟ್ಟೆ ಬದಲಾಯಿಸಿ ಅಡುಗೆ ಸಿದ್ದತೆ ಮಾಡುತ್ತಿದ್ಢರೂ ಅವಳ ಮನಸ್ಸಿನಲ್ಲಿ ಇನ್ನೂ ಆ ಕಾವಲುಗಾರನ ಕರಿಯ ಶೀಶ್ನದ ಚಿತ್ರವೇ ಮೂಡುತ್ತಿತ್ತು . ಊಟ ಮಾಡುವಾಗಲೂ ಗಂಡ ಮಕ್ಕಳ ಜೊತೆ ಜಾಸ್ತಿ ಮಾತನಾಡದೆ ಮಲಗಿದರೂ ನಿದ್ರೆ ಬಾರದೆ ಮನದಲ್ಲಿ ಕೇವಲ ಏಳಿಂಚಿನ ಕರೀ ನಾಗರವೇ ಕಾಣಿಸುತ್ತಿತ್ತು . ತಡರಾತ್ರಿಯ ನಂತರ ನಿದ್ರೆಗೆ ಜಾರಿದ್ದ ನೀತುವಿಗೆ ಬೆಳಗಾಗಿದ್ದು ತಿಳಿಯದೆ ಬಸವ ಏಳೆಂಟು ಬಾರಿ ಬಾಗಿಲು ಬಡಿಯಬೇಕಾಯಿತು. ನೀತು ಚಕಚಕನೆ ಎದ್ದು ಪಾತ್ರೆಯೊಂದಿಗೆ ಬಾಗಿಲು ತೆರೆದು ತುಂಬ ಆತುರದಲ್ಲಿ ಹೊರಬಂದಾಗ ಬಾಗಿಲ ಹೊಸ್ತಿಲನ್ನು ಏಡವಿ ಬೀಳುವುದರಲ್ಲಿದ್ದಾಗ ಬಸವ ತನ್ನ ಕೈಗಳಿಂದ ಅವಳನ್ನು ಬಿಗಿಯಾಗಿ ಹಿಡಿದುಕೊಂಡನು. ನೀತು ಬಾಯಿಂದ ಆಹ್......ಎಂಬ ಉದ್ಗಾರವು ಹೊರಬಂದಾಗ ಬಸವ ಅತ್ತ ಕಡೆ ತಿರುಗಿದಾಗ ತಿಳಿಯಿತು ಅವಳನ್ನು ಬೀಳಲು ತಡೆಯುವ ಭರದಲ್ಲಿ ಅವನದೊಂದು ಅಂಗೈ ಪೂರ್ತಿಯಾಗಿ ಅವಳ ಎಡಗಡೆ ಮೊಲೆಯನ್ನು ಭದ್ರವಾಗಿ ಅಮುಕಿ ಹಿಡಿದಿತ್ತು . ನೀತು ಎಲ್ಲಿ ಕೋಪದಿಂದ ಎಲ್ಲಿ ಏನಾದರು ಅನ್ನುವಳೋ ಎಂದು ಹೆದರಿದ ಬಸವ ಅವಳನ್ನು ನೆಟ್ಟಗೆ ನಿಲ್ಲಿಸಿಬಿಟ್ಟನು. ನೀತು ಹೊರಗೆ ಬರುವ ಆತುರದಲ್ಲಿ ಪಾಪ ಬಸವ ತಂದಿದ್ದ ಹಾಲಿನ ಕ್ಯಾನ್ ಅವಳ ಕಾಲಿಗೆ ತಾಗಿ ಕೆಳಗೆ ಬಿದ್ದು ಹಾಲೆಲ್ಲಾ ಸುರಿದುಹೋಗಿತ್ತು . ನೀತು ಅದನ್ನು ನೋಡಿ ಅವನಲ್ಲಿ ಕ್ಷಮೆ ಕೇಳಿ ಹಾಲಿನ ಹಣವನ್ನು ಈಗಲೇ ತರುವೆ ಎಂದೆಷ್ಟೇ ಹೇಳಿದರೂ ತನ್ನ ಕನಸಿನ ಕನ್ಯೆಯ ಮೊಲೆಯೊಂದನ್ನು ಅಮುಕಿದ ಸಂತಸದಲ್ಲಿ ತೇಲಾಡುತ್ತಿದ್ದ ಬಸವ ಪರವಾಗಿಲ್ಲ ಬಿಡಿ ನೀವು ಬೇಕೆಂದೇನೂ ಮಾಡಲಿಲ್ಲವಲ್ಲ ಆದರೆ ನಿಮ್ಮ ಮನೆಗೆ ತಂದಿದ್ದ ಹಾಲು ಕೊಡುವುದಕ್ಕೆ ಆಗಲಿಲ್ಲವಲ್ಲ ಎಂಬುದಷ್ಟೆ ಬೇಸರ ಎಂದನು. ಬಸವ ಹೊರಡುತ್ತ ತಾನು ಸ್ವಲ್ಪ ಸಮಯದ ನಂತರ ಬೇರೆ ಹಾಲು ತಂದುಕೊಡುವುದಾಗಿ ಹೇಳಿ ಅಲ್ಲಿಂದ ಹೊರಟನು. ನೀತು ತನ್ನ ಅಚಾತುರ್ಯದಿಂದ ಮಕ್ಕಳಿಗೆ ಕುಡಿಯಲು ಹಾಲು ಕೂಡ ಸಿಗದಂತೆ ಮಾಡಿ ನೆನ್ನೆ ಮಿಕ್ಕಿದ್ದ ಸ್ವಲ್ಪ ಹಾಲಿನಲ್ಲಿ ಎಲ್ಲರಿಗೂ ಕಾಫಿ ಮಾಡಿಕೊಟ್ಟು ತಿಂಡಿಯಾದ ನಂತರ ಗಂಡ ಮಕ್ಕಳನ್ನು ಬೀಳ್ಕೊಟ್ಟಳು.

ಬಸವ ತನ್ನ ಮನೆಗೆ ಹೋಗುವ ದಾರಿಯಲ್ಲಿ ತನ್ನ ಬಲ ಅಂಗೈಯನ್ನು ಹಲವಾರು ಬಾರಿ ಚುಂಬಿಸಿ ನೀನು ತುಂಬ ಅದೃಷ್ಟ ಮಾಡಿದ್ದೆ ಆಹ್....ಎಷ್ಟು ಮೃದುವಾದ ಅನುಭವ ಓಹ್....ಪ್ರತಿದಿನವೂ ಹೀಗೆಯೇ ನನ್ನ ಕನಸಿನ ರಾಣಿಯ ಮೊಲೆಯನ್ನು ಹಿಡಿಯುವ ಅವಕಾಶ ದೊರೆತರೆ ಎಂದಾಚಿಸುತ್ತ ತನ್ನ ಆರಾಧ್ಯ ವಿಗ್ರಹದ ಮುಂದೆ ನಿಂತನು. ಬಸವ ವಿಗ್ರಹದ ಎದುರು ಕೈ ಮುಗಿದು.......ನೀವು ನನ್ನನ್ನು ತುಂಬಾ ಸತಾಯಿಸುತ್ತಿದ್ದೀರ ಇಲ್ಲಿ ಓಡಾಡುವ ಯಾವ ಜನರೂ ನಿಮ್ಮನ್ನು ಪೂಜಿಸದಿದ್ದರೂ ನಾನು ಮಾತ್ರ ನಿಮ್ಮನ್ನು ಆರಾಧಿಸುತ್ತಿರುವೆ ಆದರೂ ನೀವು ನನ್ನನ್ನು ನನ್ನ ಕನಸಿನ ರಾಣಿ ಜೊತೆ ಕೂಡುವ ಅವಕಾಶವನ್ನೇ ಕಲ್ಪಿಸುತ್ತಿಲ್ಲವಲ್ಲ . ಇಂದು ಕೂಡ ಕೇವಲ ಒಂದು ಗಳಿಗೆ ಮಾತ್ರ ಆ ರೂಪಸಿಯ ಕಳಶದ ಮೃದುತ್ವವನ್ನು ಸವಿಯುವ ಅವಕಾಶ ನೀಡಿ ಸುಮ್ಮನಾದಿರಿ. ಇನ್ನೂ ಅವಳ ಯೌವನದ ಕೊಳದಲ್ಲಿ ನನಗೆ ಈಜಾಡುವ ಆಸೆ ಈಡೇರಿಸುವ ಲಕ್ಷಣಗಳೇ ಕಾಣುತ್ತಿಲ್ಲವಲ್ಲ ಎಂದು ವಿಗ್ರಹದ ಮೇಲೆ ಕೈ ಇಟ್ಟನು. ವಿಗ್ರಹ ಯಾರ ಕಿಡಿಗೇಡಿತನಕ್ಕೆ ಅರ್ಧಕರ್ಧದಷ್ಟು ಬಿನ್ನಗೊಂಡಿತ್ತೊ ಆ ಭಾಗದ ಹರಿತವಾದ ಶಿಲೆ ಬಸವನ ಕೈಗೆ ತಾಗಿ ಸ್ವಲ್ಪ ರಕ್ತ ಜಿನುಗಿತು. ಬಸವ ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳುವಾಗ ಆ ವಿಗ್ರಹದ ಪಾದದ ಮೇಲೆ ನಾಲ್ಕಾರು ತೊಟ್ಟು ರಕ್ತದ ಹನಿಗಳು ಬಿದ್ದವು. ಅದೆಷ್ಟು ಸತ್ಯವೋ ಅಥವ ಭ್ರಮೆಯೋ ಬಸವನಿಗೆ ಆ ಕ್ಷಣ ವಿಗ್ರಹವು ಹೊಳೆದಂತೆ ಭಾಸವಾಯಿತು. ಪುನಃ ಕೈ ಮುಗಿದು ಮನೆಗೆ ತೆರಳಿ ಕ್ಯಾನಿಗೆ ಬೇರೆ ಹಾಲನ್ನು ತುಂಬಿಕೊಂಡು ನೀತು ಮನೆಯ ಕಡೆ ಹೊರಟನು. ಅಲ್ಲಿಗೆ ತಲುಪಿದ್ದರೂ ಮನೆ ಬಳಿ ಹೋಗದೆ ತನ್ನದೇ ಆಲೋಚನೆಯಲ್ಲಿ ಮರದ ಕೆಳಗೆ ನಿಂತಿದ್ದ ಬಸವನಿಗೆ ಹರೀಶ ಮತ್ತು ಮಕ್ಕಳು ಮನೆಯಿಂದ ತೆರಳುತ್ತಿರುವುದು ಕಂಡು ನಿಧಾನವಾಗಿ ಹೆಜ್ಜೆ ಹಾಕತೊಡಗಿನು.

ಗಂಡ ಮಕ್ಕಳಿಗೆ ಬೀಳ್ಕೊಟ್ಟು ಗೇಟಿನಿಂದ ಮನೆ ಮುಂಬಾಗಿಲತ್ತ ಹೆಜ್ಜೆ ಹಾಕುತ್ತಿದ್ದ ನೀತುವಿಗೆ ಬೆಳಿಗ್ಗೆ ಇದೇ ಜಾಗದಲ್ಲಿ ತಾನು ಏಡವಿ ಬೀಳಲಿದ್ದಾಗ ಹಾಲಿನವನು ತನ್ನನ್ನು ಕಾಪಾಡಿದ್ದು ನೆನಪಾಯಿತು. ಅವನು ನಾನು ಬೀಳದಂತೆ ಹಿಡಿದುಕೊಳ್ಳುವಾಗ ಅವನ ಕೈ ತನ್ನದೊಂದು ವಕ್ಷಸ್ಠಳದ ಮೇಲೆ ಬಲವಾಗಿ ಮುದ್ರೆ ಒತ್ತಿದ್ದನ್ನು ನೆನೆದು ಕ್ಷಣಕಾಲ ಕೋಪಗೊಂಡ ನೀತು ನಂತರ ಪಾಪ ಅವನದೇನು ತಪ್ಪು ನನ್ನನ್ನು ಕಾಪಾಡುವ ಸಲುವಾಗಿ ಹಿಡಿದಿದ್ದು ಎಂದು ಸಮಾಧಾನ ಮಾಡಿಕೊಂಡಳು. ಮನೆಯೊಳಗೆ ಹೆಜ್ಜೆಯಿಟ್ಟಾಗ ಪುನಃ ಅವಳ ಮನದಲ್ಲಿ ನೆನ್ನೆ ದಿನ ಕಾವಲುಗಾರನ ಶೀಶ್ನ ನೋಡಿದ್ದು ನೆನಪಾಗಿ ಮೈಯೆಲ್ಲಾ ಬೆವರಲಾರಂಬಿಸಿತು. ನೀತು ಬಾಗಿಲನ್ನು ಮುಂದಕ್ಕೆ ತಳ್ಳಿ ಚಿಲಕ ಹಾಕುವುದನ್ನೇ ಮರೆತು ಹಾಲಿನಲ್ಲಿದ್ದ ಸೋಫಾ ಮೇಲೆ ಕುಳಿತು ತನ್ನದೇ ಆಲೋಚನೆಯಲ್ಲಿ ಮಗ್ನಳಾದಳು. ಬಸವ ಮನೆ ಹತ್ತಿರ ಬಂದು ಇಂದು ಕೂಡ ಬಾಗಿಲಿಗೆ ಚಿಲಕ ಹಾಕಿಲ್ಲದೇ ಇರುವುದನ್ನು ಗಮನಿಸಿ ಅವನ ಮೈಯಲ್ಲಿ ಏನೋ ನೋಡುವಂತ ಉತ್ಸಾಹದ ರೋಮಾಂಚನವಾಯಿತು. ಇಂದು ಕೂಡ ತನ್ನ ಕನಸಿನ ರಾಣಿಯ ದೈಹಿಕ ನಗ್ನತೆಯ ದರ್ಶನದ ಸೌಭಾಗ್ಯ ದೊರಯಬಹುದು ಎಂದು ಸಂತಸಗೊಂಡಿದ್ದನು. ಇಂದಿನ ದಿನ ಬಸವನಿಗೆ ಅದೃಷ್ಟ ಒಲಿದಿತ್ತೊ ಅಥವ ಆ ವಿಗ್ರಹ ಅವನಿಗೆ ಕರುಣಿಸಿತ್ತೆ ಏನೋ ಒಟ್ಟಿನಲ್ಲಿ ಬೆಳಿಗ್ಗೆ ಮೊಲೆಯ ಮೃದುತ್ವವನ್ನು ಅನುಭವಿಸಿದ್ದ ಅವನಿಗೆ ನೀತು ತನ್ನ ಮೈ ಪ್ರದರ್ಶನ ಮಾಡುವವಳಿದ್ದಳು.

ಸ್ವಲ್ಪ ಹೊತ್ತು ಯೋಚಿಸುತ್ತ ಕುಳಿತಿದ್ದ ನೀತು ಛೇ....ನಾನಿನ್ನೂ ಸ್ನಾನವನ್ನೇ ಮಾಡಿಲ್ಲವಲ್ಲ ಇಂದೇನಾಗಿ ಹೋಗಿದೆ ನನಗೆ ಎಂದು ರೂಂ ಕಡೆ ಹೊರಟಳು. ಅಲ್ಮೆರಾನಿಂದ ಚೂಡಿದಾರ್ ಬ್ರಾ ಕಾಚ ತೆಗೆದಿಟ್ಟು ಟವಲ್ ತೆಗೆದುಕೊಂಡಿದ್ದವಳು ಏನೋ ಆಲೋಚನೆಯಾಗಿ ರೂಮಿನ ದೊಡ್ಡದಾದ ಕನ್ನಡಿಯ ಮುಂದೆ ನಿಂತಳು. ಬಸವ ಮೆಲ್ಲನೆ ಬಾಗಿಲು ತಳ್ಳಿಕೊಂಡು ಒಳಗೆ ಇಣುಕಿ ಮತ್ತೆ ಬಾಗಿಲು ಮುಂದಕ್ಕೆ ತಳ್ಳಿ ಮತ್ತದೇ ಪರದೆಯ ಹಿಂದೆ ಮರೆಯಾಗಿ ನಿಂತು ರೂಮಿನೊಳಗೆ ನೋಡತೊಡಗಿದನು. ನೀತು ತಾನೇನು ಮಾಡುತ್ತಿರುವೆ ಎಂಬ ಅರಿವೂ ಇಲ್ಲದೆ ಕನ್ನಡಿ ಮುಂದೆ ನಿಂತು ತನ್ನ ಸೆರಗಿಗೆ ಕೈ ಹಾಕಿ ಅದನ್ನು ಸರಿಸಿದಳು. ನೀತುವಿನ ಉನ್ನತವಾದ ವಕ್ಷಗಳು ತೊಟ್ಟಿದ್ದ ಕಪ್ಪು ಬ್ಲೌಸನ್ನು ಹರಿದುಕೊಂಡು ಆಚೆ ಬರಲು ಹವಣಿಸುತ್ತಿದ್ದ ದೃಶ್ಯವನ್ನು ಕಂಡು ಬಸವ ತನ್ನ ಅದೃಷ್ಟಕ್ಕೆ ಸಂತಸಗೊಂಡಿದ್ದನು. ನೀತು ಎಳೆ ಎಳೆಯಾಗಿ ಉಟ್ಟಿದ್ದ ಸೀರೆ ಸುಲಿಯುತ್ತ ಮೈಯಿಂದ ಬೇರ್ಪಡಿಸಿ ಕಪ್ಪು ಬ್ಲೌಸ್ ಮತ್ತು ನೀಲಿ ಲಂಗದಲ್ಲಿ ನಿಂತು ಕನ್ನಡಿಯಲ್ಲಿ ತನ್ನನ್ನು ನೋಡಿಕೊಳ್ಳುತ್ತಿದ್ದಳು. ನೀತು ಉಸಿರಾಟಕ್ಕೆ ತಕ್ಕಂತೆ ಏರಿಳಿಯುತ್ತಿದ್ದ ತನ್ನ ಮೊಲೆಗಳನ್ನು ನೋಡಿ ಎಡಗಡೆ ಸ್ತನದ ಮೇಲೆ ಕೈಯಿಟ್ಟು ಇದನ್ನೇ ತಾನೇ ಬೆಳಿಗ್ಗೆ ಹಾಲಿನವನು ಹಿಡಿದಿದ್ದೆಂದು ಯೋಚಿಸಿ ತನ್ನ ಮೊಲೆಯನ್ನು ತಾನೇ ಅಮುಕಿಕೊಂಡಳು. ನೀತುವಿನ ಈ ಕಾಮೋದ್ರೇಕವಾದ ನಡೆಯನ್ನು ಮತ್ತವಳ ಬಾಯಿಂದ ಹೊರ ಹೊಮ್ಮಿದಂತ ಆಹ್.....ಎಂಬ ಚೀತ್ಕಾರವನ್ನು ಕೇಳಿ ಬಸವನಿಗೆ ಒಳಗೋಗಿ ಅವಳನ್ನು ಬಿಗಿದಪ್ಪಿ ಮುತ್ತಿಟ್ಟು ಮುದ್ದಾಡಬೇಕೆಂಬ ಆಸೆಯನ್ನು ಕಷ್ಟಪಟ್ಟು ತಡೆದುಕೊಳ್ಳುತ್ತ ಕಣ್ಣುಗಳನ್ನು ಅವಳ ಮೇಲೆಯೇ ನೆಟ್ಟಿದ್ದನು. ಕೆಲ ಹೊತ್ತಿನ ಬಳಿಕ ನೀತು ಯಾವುದೋ ಅಮಲಿನಲ್ಲಿದಂತೆ ಬ್ಲೌಸಿನ ಹುಕ್ಸುಗಳನ್ನು ಒಂದೊಂದಾಗಿಯೇ ತೆಗೆಯುತ್ತ ಅದನ್ನು ದೇಹದಿಂದ ಬೇರ್ಪಡಿಸಿ ಮಂಚದ ಮೇಲಿಟ್ಟಳು. ಬಸವ ನೀಲಿ ಲಂಗ ಮತ್ತು ಕಪ್ಪನೇ ಬ್ರಾ ಧರಿಸಿ ಕಂಗೊಳಿಸುತ್ತಾ ನಿಂತಿದ್ದ ನೀತು ದೇಹ ಸೌಂದರ್ಯ ಮತ್ತವಳ ಮೈಮಾಟವನ್ನು ನೋಡುತ್ತ ಕಣ್ತುಂಬಿಕೊಳ್ಳುತ್ತಿದ್ದನು. ಎರಡ್ಮೂರು ನಿಮಿಷ ಕನ್ನಡಿಯಲ್ಲಿ ತನ್ನ ಪ್ರತಿಬಿಂಬವನ್ನು ನೋಡಿಕೊಂಡ ನೀತು ಸೊಂಟಕ್ಕೆ ಕೈ ಹಾಕಿ ಬಿಗಿಯಾಗಿ ಕಟ್ಟಿದ್ದ ಲಂಗದ ಲಾಡಿಯನ್ನಿಡಿದಳು. ನೀತು ಮುಂದೇನು ಮಾಡಲಿದ್ದಾಳೆ ಎಂದರಿತ ಬಸವ ಇಹ ಲೋಕವನ್ನೇ ಮರೆತುಉಸಿರು ಬಿಗಿ ಹಿಡಿದು ತೆರೆದ ಬಾಯಲ್ಲೇ ರೂಮಿನೊಳಗೇ ದೃಷ್ಟಿ ನೆಟ್ಟಿದ್ದನು.

ನೀತು ಲಂಗ ಲಾಡಿ ಹಿಡಿದೆಳೆದಾಗ ಸಡಿಲಗೊಂಡ ಲಂಗ ಕ್ಷಣಕಾಲವೂ ತಡಮಾಡದೆ ತೊಪ್ಪನೆ ರೂಮಿನ ನೆಲದ ಮೇಲೆ ಅವಳ ಪಾದದ ಬಳಿ ಬಿದ್ದಾಗ ಬಸವನಿಗೆ ಎದೆಯೇ ಒಡೆದುಹೋದಂತಹ ಅನುಭವವೇ ಆಯಿತು. ನೀತುವಿನ ಶಿಲಾಬಾಲಿಕೆಯಂತ ಮೈಮಾಟ ಅವಳು ಧರಿಸಿದ್ದ ಪಿಂಕ್ ಬಣ್ಣದ ಕಾಚದಲ್ಲಿ ಸ್ವಲ್ಪವೇ ಉಬ್ಬಿರುವ ಮದನ ಪುಷ್ಪವು ಬಸವನಿಗೆ ಸ್ಪಷ್ಟವಾಗಿ ಗೋಚರಿಸತೊಡಗಿತು. ಕೆಲ ಸಮಯದಿಂದ ಬಸವ ತನ್ನ ಮೊಲೆ ಹಿಡಿದಿದ್ದು ಹಾಗು ಕಾವಲುಗಾರನ ಶೀಶ್ನದ ಬಗ್ಗೆ ಯೋಚಿಸುತ್ತಿದ್ದ ಕಾರಣ ಮೊದಲ ಬಾರಿಗೆ ನೀತುವಿನ ಕಾಮಬಟ್ಟಲು ಅಮೃತ ಜಿನುಗಿಸಿಕೊಂಡು ಅವಳು ತೊಟ್ಟಿರುವ ಪಿಂಕ್ ಕಾಚದ ಮುಂದಿನ ಭಾಗ ಒದ್ದೆಯಾಗಿರುವ ಗುರುತು ಕಾಣಿಸುತ್ತಿತ್ತು . ಆಕರ್ಶಕವಾದ ಮೈಮಾಟ ರತಿಯಂತ ಬೆಡಗಿ ನೀತು ಮೈಯನ್ನು ಕೇವಲ ಕಪ್ಪು ಬ್ರಾ ಪಿಂಕ್ ಕಾಚದಲ್ಲಿ ನೋಡುತ್ತಿದ್ದ ಬಸವ ಅವಳ ಮೊಲೆಗಳನ್ನು ಕಣ್ಣಲ್ಲೇ ಅಳತೆ ಮಾಡುತ್ತ ಅದೆಷ್ಟು ಮೃದುವಾಗಿದೆ ಎಂಬ ಅನುಭವ ಇಂದು ಬೆಳಿಗ್ಗೆ ತಾನೆ ಆಗಿರುವುದನ್ನು ನೆನೆದನು. ನೀತು ಧರಿಸಿದ್ದ ಕಾಚದಲ್ಲಿ ಮರೆಯಾಗಿದ್ದ ಕಾಮಬಟ್ಟಲು.....ಹಿಂದೆ ಉಬ್ಬಿ ನಿಂತು ತಮಗಿಂತಲೂ ಸುಂದರವಾಗಿರುವ ಕೆತ್ತನೆ ಎಲ್ಲಾದರೂ ಇದೆಯಾ ಎಂದು ಪ್ರಶ್ನಿಸುವಂತೆ ಅವಳ ನಿತಂಬಗಳು ಕಾಣುತ್ತಿದ್ದವು. ಎರಡ್ಮೂರು ನಿಮಿಷಗಳ ಕಾಲ ಬ್ರಾ ಕಾಚದಲ್ಲಿಯೇ ತನ್ನನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತ ಅವಳ ಗಮನಕ್ಕೆ ಬಾರದೆಯೇ ಬಸವನ ಕಣ್ಣಿಗೆ ಹಬ್ಬವನ್ನುಂಟು ಮಾಡಿದ್ದಳು. ಯಾವುದೋ ಲೋಕದಿಂದ ಮರಳಿ ಬಂದವಳಂತೆ ಎಚ್ಚೆತ್ತ ನೀತು ಥೂ......ನಾನೀತರಹ ನಾಚಿಕೆ ಇಲ್ಲದಂತೆ ಯಾಕೆ ವರ್ತಿಸುತ್ತಿರುವೆ ಎಂದು ಬೈದುಕೊಳ್ಳುತ್ತ ಬ್ರಾ ಕಾಚ ಮೇಲೆ ಸೀರೆ ಸುತ್ತಿಕೊಳ್ಳತೊಡಗಿದಳು. ಬಸವ ಅಲ್ಲಿಂದ ಕಾಲ್ಕಿತ್ತು ಆಚೆ ಬಂದವನೇ ಜೋರಾಗಿ ಹಾಲು....ಹಾಲು ಎಂದು ಕೂಗಿದಾಗ ನೀತು ತಾನಿರುವ ಅರೆನಗ್ನಾವಸ್ಥೆ ಪರಿಸ್ಥಿತಿಯನ್ನರಿತು ತಕ್ಷಣ ಸೀರೆ ತೆಗೆದು ನೈಟಿಯನ್ನೇ ಮೇಲೇರಿಸಿಕೊಂಡು ಮುಂಬಾಗಿಲನ್ನು ತೆರೆದಳು. ಹೊರಗೆ ಕ್ಯಾನ್ ಹಿಡಿದುನಿಂತು ನಕ್ಕ ಬಸವನನ್ನು ಕಂಡು ಅದಕ್ಕೆ ಪ್ರತಿಯಾಗಿ ಮುಗುಳ್ನಕ್ಕು........ನಿಮಗೆ ತುಂಬಾ ತೊಂದರೆಯಾಯಿತು. ನನ್ನಿಂದಾಗಿ ಬೆಳಿಗ್ಗೆ ಹಾಲೆಲ್ಲಾ ಚೆಲ್ಲಿ ಹೋದರೂ ಈಗ ನೀವು ಪುನಃ ತಂದಿರುವಿರಲ್ಲ ಎಂದಳು. ಬಸವ..........ಪರವಾಗಿಲ್ಲ ನಿಮಗೇನೂ ಆಗಲಿಲ್ಲವಲ್ಲ ಅಷ್ಟೇ ಸಾಕು ಎಂದಾಗ ನೀತು ಪ್ರಾತೆ ಹಿಡಿದು ಬಗ್ಗಿದಳು. ಬಸವ ತಲೆ ಎತ್ತಿದರೆ ನೀತು ಇಲ್ಲಿಗೆ ಬರುವ ಆತುರದಲ್ಲಿ ನೈಟಿ ಧರಿಸಿದ್ದರೂ ಒಂದೇ ಒಂದು ಗುಂಡಿಯನ್ನೂ ಹಾಕಿರದೆ ಮತ್ತೊಮ್ಮೆ ಬಸವನಿಗೆ ಅವಳ ಉನ್ನತವಾದ ಕಳಶಗಳ ದರ್ಶನವಾದರೂ ತನಗಾದ ಆನಂದವನ್ನು ತೋರಿಸಿಕೊಳ್ಳದೆ ಹಾಲು ಹಾಕಿ ಅಲ್ಲಿಂದ ಹೊರಟನು. ಹಿಂದಿನಿಂದ ಅವನನ್ನು ಕರೆದ ನೀತು ಇನ್ನು ನಾಳೆಯಿಂದ ಇದೇ ಸಮಯಕ್ಕೇ ಹಾಲು ತಂದುಕೊಡಿ ಏಕೆಂದರೆ ಈಗ ಕೊಟ್ಟಿರುವ ಹಾಲು ನಾಳೆ ಗಂಡ ಮಕ್ಕಳು ಹೋಗುವ ತನಕವೂ ಸಾಕಾಗುತ್ತದೆ ಇಲ್ಲವಾದರೆ ಫ್ರಿಡ್ಜಿನಲ್ಲಿಯೇ ಇಡಬೇಕು ಎಂದಳು. ಬಸವನಿಗೂ ಇದೇ ಬೇಕಿದ್ದರಿಂದ ಸರಿ ಎಂದೇಳಿದನು. ನೀತು ಒಳಗೆ ಬಂದು ಹಾಲು ಕಾಯಿಸಲಿಟ್ಟು ಪುನಃ ರೂಮಿನೊಳಗೆ ಸ್ನಾನಕ್ಕೆ ಟವಲ್ ಮತ್ತು ಬಟ್ಟೆಗಳನ್ನು ಎತ್ತಿಕೊಳ್ಳುವಾಗ ಅವಳ ದೃಷ್ಟಿ ಕನ್ನಡಿಯಲ್ಲಿ ಕಂಡಿದ್ದನ್ನು ನೋಡಿ ನಡುಗಿದಳು. ಕನ್ನಡಿಯಲ್ಲಿ ನೀತು ತಾನು ಧರಿಸಿದ್ದ ನೈಟಿಯ ಗುಂಡಿಗಳನ್ನೇ ಹಾಕಿರದೆ ಅದೇ ಅವಸ್ಥೆಯಲ್ಲಿ ಹಾಲಿನವನ ಮುಂದೆ ಬಗ್ಗಿದ್ದೆನೆಂದು ನೆನೆದು ಬೆವತುಹೋದಳು. ಇಲ್ಲಿಯವರೆಗೂ ನಾನು ಕಾಪಾಡಿಕೊಂಡು ಬಂದ ಸಜ್ಜನಿಕೆಯ ಅವತಾರ ಕಳಚಿ ಹಾಲಿನವನ ಮುಂದೆ ತೋರ್ಪಡಿಸಿರುವೆ ಇನ್ನು ನಾಳೆ ಹೇಗೆ ತಾನೆ ಅವನ ಮುಂದೆ ಹೋಗುವುದು ಅವನಿಗೆ ನನ್ನ ಬಗ್ಗೆ ಎಂತಹ ಅಭಿಪ್ರಾಯ ಬಂದಿರಬೇಡವೆಂದು ಯೋಚಿಸಿದಳು. ಕೆಲಹೊತ್ತಿನ ನಂತರ ತನಗೆ ತಾನೇ ಸಮಾಧಾನ ಮಾಡಿಕೊಂಡು ಇನ್ಮುಂದೆ ಬಹಳ ಎಚ್ಚರಿಕೆಯಿಂದ ಇರಬೇಕೆಂದು ತೀರ್ಮಾನಿಸಿ ಉಕ್ಕುತ್ತಿರುವ ಹಾಲನ್ನು ಕೆಳಗಿಳಿಸಿ ಸ್ನಾನಕ್ಕೆ ಹೋದಳು.

ನೀತು ಇನ್ಮುಂದೆ ಎಚ್ಚರಿಕೆವಹಿಸಬಹುದೇ ಅಥವ ಬಸವನಿಗೆ ಅವಳನ್ನು ಸಂಪೂರ್ಣವಾಗಿ ಬರೀ ಮೈಯಲ್ಲಿ ನೋಡುವ ಅವಕಾಶ ಸಿಗಬಹುದೇ.........?
 
Last edited:
  • Like
Reactions: Hemalatha

Samar2154

Well-Known Member
2,259
1,249
159
ಆ ದಿನವೆಲ್ಲಾ ನೀತು ತನ್ನ ಉಡಾಫೆತನದಿಂದ ಪರ ಪುರುಷನಿಗೆ ತನ್ನ ವಕ್ಷಸ್ಥಳವನ್ನು ಬ್ರಾನಲ್ಲಿ ತೋರಿಸಿದ್ದ ಬಗ್ಗೆಯೇ ಚಿಂತಿಸಿ ತನ್ನ ತಪ್ಪಿಗೆ ತಾನೇ ಪಶ್ಚಾತ್ತಾಪ ಪಡುತ್ತಿದ್ದಳು. ರಾತ್ರಿ ಮಲಗಿದರೂ ನೀತುಗೆ ನಿದ್ರೆಯೇ ಬಾರದೆ ಒದ್ದಾಡುತ್ತ ಮಧ್ಯರಾತ್ರಿ ನಂತರವೇ ನಿದ್ದೆಗೆ ಜಾರಿದಳು. ಮಾರನೆ ದಿನ ಎಂದಿನಂತೆ ಗಂಡ ಮಕ್ಕಳನ್ನ ಕಳುಹಿಸಿದ ಬಳಿಕ ನೈಟಿ ಮೇಲೆ ವೇಲ್ ಹೊದ್ದುಕೊಂಡು ಹೋಗಿ ಹಾಲು ಪಡೆದಳು. ನೀತು ಪೂರ್ತಿಯಾಗಿ ಮೈಯನ್ನು ಮುಚ್ಚಿಕೊಂಡು ಬಂದಿರುವುದು ನೋಡಿ ಬಸವನಿಗೆ ಅಪಾರ ನಿರಾಸೆಯಾದರೂ ನೆನ್ನೆ ತಾನೇ ಅವಳನ್ನು ಬರೀ ಬ್ರಾ ಕಾಚದಲ್ಲಿ ನೋಡಿರುವೆನಲ್ಲ ಕ್ರಮೇಣ ಸಮಯ ಕಳೆದಂತೆ ನನ್ನ ಆರಾಧ್ಯ ವಿಗ್ರಹದ ಅನುಗ್ರಹದಿಂದ ಕನಸಿನ ರಾಣಿಯ ಬೆತ್ತಲೆಯಾಗಿ ನೋಡುವ ನಂತರ ಅವಳ ತೊಡೆಗಳ ನಡುವೆ ಸೇರುವ ಅವಕಾಶ ಖಂಡಿತವಾಗಿಯೂ ಸಿಗುತ್ತದೆಂದು ತನ್ನನ್ನು ಸಮಾಧಾನ ಮಾಡಿಕೊಂಡನು.

ಹೀಗೇ ಹದಿನೈದು ಇಪ್ಪತ್ತು ದಿನಗಳು ಕಳೆದರೂ ನೀತು ದೇಹದ ನಗ್ನತೆಯನ್ನು ನೋಡಲಾಗದೆ ಬಸವ ತುಂಬ ಹತಾಶನಾಗಿದ್ದ . ಆದರೂ ಪ್ರತಿದಿನ ಆ ವಿಗ್ರಹಕ್ಕೆ ಹಾಲಿನ ಅಭಿಶೇಕ ಮತ್ತು ಹೂವು ಬಾಳೆಹಣ್ಣನ್ನು ಇಡುವುದನ್ನು ಮಾತ್ರ ತಪ್ಪಿಸಲಿಲ್ಲ . ಇದೇ ತರಹ ಒಂದು ತಿಂಗಳು ಕಳೆದರೂ ಬಸವನ ಭಕ್ತಿಯಲ್ಲಿ ಸ್ವಲ್ಪವೂ ಕಡಿಮೆಯಾಗದೆ ತಾಳ್ಮೆಯಿಂದಲೇ ಭಕ್ತಿ ತೋರಿಸುತ್ತಿರುವುದಕ್ಕೆ ವಿಗ್ರಹವು ತನಗೂ ಕೂಡ ಶಕ್ತಿಯಿದೆ ಎಂದು ತೋರಿಸಲು ಅವನ ಶ್ರದ್ದಾ ಭಕ್ತಿಗೆ ಪ್ರತಿಫಲ ನೀಡುವಂತ ಸಮಯ ಸನಿಹವಾಗುತ್ತಿತ್ತು .

ಒಂದು ಸಂಜೆ ಹರೀಶ ಮನೆಗೆ ಕೋಪದಿಂದ ಬಂದಿದ್ದನ್ನು ಕಂಡು ಏನಾಯಿತು ಯಾಕಿಷ್ಟು ಕೋಪದಲ್ಲಿ ಇರುವಿರಿ ಎಂದು ಕೇಳಿದ್ದಕ್ಕವನು ಮಕ್ಕಳೆದುರು ಬೇಡ ರಾತ್ರಿ ತಿಳಿಸುವೆನೆಂದು ತಿಂಡಿ ತಿನ್ನದೆ ಕೇವಲ ಕಾಫಿ ಕುಡಿದು ಮಕ್ಕಳ ಜೊತೆ ಕೋಚಿಂಗ್ ಕ್ಲಾಸಿಗೆ ಹೋದನು. ರಾತ್ರಿ ಊಟವಾದ ಬಳಿಕ ಮಲಗುವ ಮುನ್ನ ನೀತು ಸಂಜೆ ಕೋಪದಲ್ಲಿದ್ದ ಕಾರಣವನ್ನು ಕೇಳಿದಳು. ಹರೀಶ ನಿಟ್ಟುಸಿರು ಬಿಡುತ್ತ...........ಈಗಿನ ಕಾಲದ ಹುಡುಗರು ನೋಡು ಎಷ್ಟು ಹಾಳಾಗಿ ಹೋಗಿದ್ದಾರೆ ಓದುವುದಕ್ಕೆ ಶಾಲೆಯ ಬೇಕಾದಷ್ಟು ಪುಸ್ತಕಗಳಿದ್ದರೂ ಅದನ್ನು ಬಿಟ್ಟು ಕೆಟ್ಟ ಪೋಲಿ ಪುಸ್ತಕಗಳನ್ನು ಓದುವ ದುರಭ್ಯಾಸ ಬೆಳೆಸಿಕೊಂಡಿದ್ದಾರೆ. ಇಂದು ಹತ್ತನೆಯ ತರಗತಿಯಲ್ಲಿ ಗಣಿತದ ಪಾಠ ಮಾಡುತ್ತಿದ್ದಾಗ ಕಡೇ ಬೆಂಚಿನ ಇಬ್ಬರು ಹುಡುಗರು ಪೋಲಿ ಪುಸ್ತಕಗಳನ್ನು ನೋಡುತ್ತ ಕುಳಿತಿದ್ದರು. ಇದನ್ನು ಕಂಡು ನನಗೆ ಸಿಟ್ಟು ಬಂದು ಇಬ್ಬರಿಗೂ ಚೆನ್ನಾಗಿ ಬೈದು ಪುಸ್ತಕಗಳನ್ನು ಅವರಿಂದ ಕಿತ್ತುಕೊಂಡು ನಾಳೆ ತಂದೆ ತಾಯಿಯನ್ನು ಕರೆತಂದರೆ ಮಾತ್ರ ಶಾಲೆಗೆ ಸೇರಿಸುವುದಾಗಿ ಹೇಳಿದೆ. ಹರೀಶ ತನ್ನದೇ ಗುಂಗಿನಲ್ಲಿ ವಿವರಿಸುತ್ತಿದ್ದರೆ ನೀತು ಗಮನವೆಲ್ಲಾ ಬೇರೆ ವಿಷಯದ ಕಡೆ ಇದ್ದು ಬಾಯಿಂದ ......ಈಗ ಆ ಪುಸ್ತಕಗಳು ಎಲ್ಲಿವೆ ನೀವೇನು ಮಾಡಿದ್ರಿ ಎಂದು ಕೇಳಿದಳು. ಹರೀಶ ಎರಡು ಪೋಲಿ ಪುಸ್ತಕ ತನ್ನ ಬ್ಯಾಗಿನಿಂದ ತೆಗೆದು ಅವಳ ಮುಂದಿಟ್ಟು ಇದನ್ನೇ ಅವರಿಬ್ಬರು ನೋಡುತ್ತಿದ್ದುದು. ನೀತು ಅವೆರಡನ್ನು ಕೈಗೆತ್ತಿಕೊಂಡು ನೋಡಿದಾಗ ಅದರ ಮೇಲೆ ದೊಡ್ಡದಾದ ಅಕ್ಷರಗಳಲ್ಲಿ " ಕಾಮಲೀಲೆಯ ಕಥೆಗಳು " ಎಂಬ ಶೀರ್ಷಿಕೆ ಬರೆದಿತ್ತು . ನೀತು ಪುಸ್ತಕಗಳನ್ನು ಬೀರುವಿನಲ್ಲಿ ಬಚ್ಚಿಟ್ಟು ಹರೀಶನ ಪಕ್ಕ ಕುಳಿತು........ನೋಡಿರಿ ನಾಳೆ ಆ ಹುಡುಗರ ತಾಯಿ ತಂದೆ ಬಂದಾಗ ನೀವು ಅವರಿಗೆ ಈ ಪುಸ್ತಕ ತೋರಿಸದಿರಲೆಂದು ಬಚ್ಚಿಟ್ಟಿರುವೆ. ಹರೀಶ ಅವಳ ಕಡೆ ಆಶ್ಚರ್ಯದಿಂದ ನೋಡಿ......ಅಲ್ಲಾ ಅವರ ಮನೆಯವರಿಗೂ ತಿಳಿಯಬೇಕಲ್ಲ ತಮ್ಮ ಮಕ್ಕಳು ಶಾಲೆಯಲ್ಲಿ ಎಂತಹ ಕೆಟ್ಟ ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆಂದು ಆಗ ತಾನೆ ಅವರು ಬುದ್ದಿ ಕಲಿಸುತ್ತಾರೆ. ಅದನ್ನು ಬಿಟ್ಟು ನೀನವರಿಗೆ ಪುಸ್ತಕವನ್ನೇ ತೋರಿಸಬೇಡಿ ಎಂದು ಹೇಳುತ್ತಿರುವೆಯಲ್ಲ . ನೀತು .........ನೀವೇ ಯೋಚಿಸಿ ಅವರಿಗೆ ತಮ್ಮ ಮಕ್ಕಳ ಈ ಹೀನ ಮನಸ್ಥಿತಿ ತಿಳಿದರೆ ಎಷ್ಟು ನೋವಾಗುತ್ತದೆಂದು. ಅದರ ಬದಲಿಗೆ ಅವರಿಗೆ ನಿಮ್ಮ ಮಕ್ಕಳು ಓದಿನ ಕಡೆ ಗಮನ ಹರಿಸದೆ ದುಶ್ಚಟಗಳ ಬಗ್ಗೆ ಒಲವು ತೋರಿ ಅತ್ತ ಕಡೆ ವಾಲುತ್ತಿದ್ದಾರೆ ಈಗಲೇ ಸರಿ ದಾರಿಗೆ ತನ್ನಿರಿ ಇಲ್ಲವಾದರೆ ಪಶ್ಚಾತ್ತಾಪ ಪಡಬೇಕಾದಂತ ಸಮಯ ಬರಬಹುದೆಂದು ತಿಳಿಹೇಳಿ ಕಳುಹಿಸಿರಿ. ನೀವು ಪುಸ್ತಕದ ವಿಷಯ ಏನಾದರೂ ಹೇಳಿ ಅದರಿಂದ ಅವರ ಮನೆಯವರು ಹೊಡೆದು ಬಡಿದು ಮಾಡಿ ಹುಡುಗರು ಏನಾದರು ಅನಾಹುತ ಮಾಡಿಕೊಂಡರೆ ನಿಮಗೂ ಆತ್ಮಗ್ಲಾನಿ ಉಂಟಾಗುವುದು ಅಲ್ಲವಾ ಎಂದಾಗ ಹರೀಶನಿಗೂ ಅವಳ ಮಾತು ಸರಿ ಏನಿಸಿತು.

ಮೂರ್ನಾಲ್ಕು ದಿನ ಯಥಾಪ್ರಕಾರ ಕಳೆದು ಒಮ್ಮೆ ಮಾಡುವುದಕ್ಕೇನೂ ಕೆಲಸವಿಲ್ಲದೆ ಪೇಪರ್ ಓದುತ್ತ ಕುಳಿತಿದ್ದ ನೀತು ಗಮನ ಆ ದಿನ ಗಂಡನಿಂದ ಪಡೆದು ಬಚ್ಚಿಟ್ಟಿದ್ದ ಪೋಲಿ ಪುಸ್ತಕಗಳ ಕಡೆ ಹೊರಳಿತು. ನೀತು ಬೀರುವಿನಲ್ಲಿದ್ದ ಪುಸ್ತಕ ತೆಗೆದುಕೊಂಡು ಮಂಚದ ಮೇಲೆ ಕುಳಿತು ತಿರುವಿ ಹಾಕಿದಾಗ ಅವಳ ಕಣ್ಣಿಗೆ ಬಿದ್ದ ಮೊದಲನೇ ಕಥೆ " ಅತ್ತಿಗೆ ಮೈದುನನ ಕಾಮಪುರಾಣ " ಅದನ್ನು ಪೂರ್ತಿ ಓದುವಷ್ಟರಲ್ಲಿ ನೀತುವಿನ ದೇಹ ಪೂರ್ತಿ ಬೆವರಲು ಶುರುವಾಗಿತ್ತು . ಅದನಂತರ ಇನ್ನೆರಡು ಅದೇ ರೀತಿಯ ಕಥೆಗಳನ್ನು ಓದಿದ ಬಳಿಕ ಅವಳ ಕಣ್ಣಿಗೆ ಬಿದ್ದ ಕಥೆಯ ಶೀರ್ಷಿಕೆ ನೋಡಿ ದಿಗ್ರ್ಬಾಂತಳಾದಳು. ಆ ಕಥೆಯ ಶೀರ್ಷಿಕೆ " ಹಾಲಿನವನ ಜೊತೆ ಗೃಹಿಣಿಯ ಚಕ್ಕಂದ " ಎಂದಾಗಿದ್ದು ತಕ್ಷಣ ನೀತು ಮನದಲ್ಲಿ ಬಸವನ ಚಿತ್ರ ಮೂಡಿತು. ಆ ಕಥೆಯ ನಾಯಕಿ ಪ್ರೀತಿ ಕೂಡ ಇವಳಂತೆಯೇ ಹಲವು ವರ್ಷಗಳಿಂದ ಕಾಮಕ್ರೀಡೆ ಆಡದೆ ಇದ್ದು ಒಮ್ಮೆ ಅಕಸ್ಮಾತ್ ಹಾಲಿನವನ ಏಳಿಂಚಿನ ಶೀಶ್ನವನ್ನು ನೋಡಿದಳು. ಅಂದಿನಿಂದ ಹಾಲಿನವನನ್ನು ನಾನಾ ರೀತಿಯ ಭಂಗಿಗಳ ಮೂಲಕ ಪ್ರಚೋದಿಸಿ ತನ್ನೊಂದಿಗೆ ಮಂಚ ಏರುವಂತೆ ಮಾಡಿ ತನ್ನ ಕಾಮತೃಷೆಯನ್ನು ತೀರಿಸಿಕೊಂಡಿದ್ದೇ ಆ ಕಥೆಯ ಸಾರಾಂಶ. ನೀತು ಕಥೆಯನ್ನು ಓದುತ್ತ ಓದುತ್ತ ಹಾಲಿನವನ ಬದಲಿಗೆ ಬಸವನನ್ನು ನೆನೆದು ಪ್ರೀತಿ ಬದಲಿಗೆ ತನ್ನನ್ನೇ ಅವಳ ಸ್ಥಾನದಲ್ಲಿ ಕಲ್ಪಿಸಿಕೊಳ್ಳುತ್ತ ತನ್ನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಮದ ಉತ್ತೇಜನದ ಉತ್ತುಂಗಕ್ಕೇರಿದ್ದಳು. ಎರಡ್ಮೂರು ಬಾರಿ ಅದೇ ಕಥೆಯನ್ನೊದುತ್ತ ತಾನು ನಮ್ಮ ಮನೆಗೆ ಹಾಲು ತರುವವನ ಜೊತೆ ಇರುವುದನ್ನು ಕಲ್ಪಿಸಿಕೊಳ್ಳುತ್ತಿದ್ದಳು. ಇದೆಲ್ಲದರ ನಡುವೆ ಎಡಗೈ ಪುಸ್ತಕವನ್ನು ಹಿಡಿದಿದ್ದರೆ ಅವಳ ಬಲಗೈ ಅನಾಯಾಸವಾಗಿ ನೈಟಿ ಮೇಲೆಯೇ ತೊಡೆಗಳ ಸಮಾಗಮದ ಸಂಧಿಯನ್ನು ಸವರುತ್ತಿತ್ತು . ನೀತು ತನ್ನ ಉದ್ರೇಕವನ್ನು ಇನ್ನು ತಡೆದುಕೊಳ್ಳಲಾರದೆ ಕೈನಿಂದ ಅಮೃತ ಬಟ್ಟಲನ್ನು ಸ್ವಲ್ಪ ಜೋರಾಗಿ ಉಜ್ಜಿಕೊಳ್ಳುತ್ತ ಅಮ್ಮಾ.......ಆಹ್......ಓಹ್......ಹಾಂ.....ಹೂಂ....ಎಂದು ಏನೇನೋ ಬಡಬಡಿಸುತ್ತ ರತಿಮಂದಿರದಿಂದ ಅಮೃತವನ್ನು ಸ್ಕಲಿಸಿಕೊಳ್ಳತೊಡಗಿದಳು. ಕಿರಿಯ ಮಗನ ಜನನವಾದ ಬಳಿಕ ೧೪ ವರ್ಷದಿಂದ ಬಂಜರಾಗಿ ಮರುಭೂಮಿಯಂತಾಗಿದ್ದ ಅವಳ ಯೌವನದ ಭಾವಿಯಲ್ಲಿ ಇಂದು ಹೊಸ ಅಮೃತದ ಚಿಲುಮೆ ಧಾರಾಕಾರವಾಗಿ ಚಿಮ್ಮತೊಡಗಿತ್ತು . ನೀತು ತನ್ನ ಕಾಮ ಬಟ್ಟಲಿನಿಂದ ಉಕ್ಕಿ ಸುರಿಸಿಕೊಂಡ ಅಮೃತದ ಪ್ರಮಾಣ ಎಷ್ಟಿತ್ತೆಂದರೆ ಅದರಿಂದ ಅವಳು ಧರಿಸಿದ್ದ ಕಾಚ ಮಾತ್ರವಲ್ಲದೆ ಲಂಗ ಮತ್ತು ನೈಟಿಯ ಜೊತೆಗೆ ಹಾಸಿಗೆ ಮೇಲೆ ಹಾಸಿದ್ದ ಹೊದಿಕೆಯೂ ಒದ್ದೆಯಾಗಿ ಹೋಗಿತ್ತು . ನೀತು ಅದ್ಬುತ ಸ್ಕಲನೆಯ ಸ್ಥಿತಿಯಿಂದ ಆಗಸದಲ್ಲಿ ತೇಲಾಡುತ್ತಿದ್ದು ಮರಳಿ ಸಹಜವಾಗಲು ಹದಿನೈದು ನಿಮಿಷಗಳ ಕಾಲ ಹಿಡಿದಿತ್ತು . ನೀತು ತನ್ನ ಸ್ಥಿತಿಯನ್ನು ಕಂಡು ಮೊದಲು ನಾಚಿಕೊಂಡರೂ ನಂತರ ತನ್ನ ಸ್ರ್ತಿ ಸಹಜವಾದ ಗುಣ ಗಂಡನೇ ಸರ್ವಸ್ವ ಎಂಬ ಪತಿವ್ರತಾ ನಾರಿ ಎಚ್ಚೆತ್ತು ಆತ್ಮಗ್ಲಾನದಿಂದ ನೊಂದುಕೊಂಡಳು. ಆ ಪುಸ್ತಕಗಳನ್ನು ಬೀರುವಿನಲ್ಲಿಟ್ಟು ಪುನಃ ಸ್ನಾನ ಮಾಡಿ ಬೇರೆ ಹೊದಿಗೆಯನ್ನು ಹಾಸಿಗೆ ಮೇಲಾಸಿ ಮಲಗಿಕೊಂಡು ಗಂಡನಿಗೆ ದ್ರೋಹ ಬಗೆಯುವಂತಹ ಕೆಲಸವನ್ನು ನಾನು ಯಾವ ಕಾರಣದಿಂದಲೂ ಮಾಡುವುದಿಲ್ಲವೆಂದು ತನ್ನಷ್ಟಕ್ಕೆ ತಾನೇ ತೀರ್ಮಾನ ಮಾಡಿಕೊಂಡಳು.

ಮಾರನೆಯ ದಿನ ಬಸವನಿಂದ ಹಾಲು ಪಡೆಯುವಾಗ ಹಿಂದಿನ ದಿನ ಕಥೆ ಓದುತ್ತ ಇವನನ್ನೇ ನೆನೆದಿದ್ದು ಜ್ಞಾಪಕವಾಗಿ ಅವಳ ತೊಡೆಗಳ ಸಂಧಿಯಲ್ಲಿ ಒಂದು ರೀತಿ ಚುಮುಚುಮು ಗುಟ್ಟತೊಡಗಿತು. ಹಾಲು ಪಡೆದು ಒಳಗೆ ಬರುವಷ್ಟರಲ್ಲಿ ಅವಳ ಮದನ ಪುಷ್ಪವು ನಾಲ್ಕಾರು ಹನಿ ಅಮೃತ ಜಿನುಗಿಸಿಕೊಂಡಿದ್ದನ್ನು ಅರಿತು ಮತ್ತೊಮ್ಮೆ ಅವಳಿಗೆ ಅಪರಾಧದ ಮನೋಭಾವ ಕಾಡತೊಡಗಿ ತನ್ನನ್ನೇ ಬೈದುಕೊಂಡಳು. ಹೆಣ್ಣು ತಾನೆಷ್ಟೇ ತಡೆದುಕೊಳ್ಳುವಂತ ಪ್ರಯತ್ನ ಮಾಡಿದರೂ ಒಂದು ವಯಸ್ಸಿನಲ್ಲಿ ಗಂಡಸಿನ ತೋಳ ತೆಕ್ಕೆಯಲ್ಲಿ ಕರಗಿ ಹೋಗಬೇಕೆಂದು ಮನಸ್ಸು ಹಂಬಲಿಸುತ್ತದೆ ಎಂಬ ವಿಷಯ ಈಗ ನೀತುವಿಗೆ ಅರ್ಥವಾಗಿತ್ತು . ಆ ದಿನದಿಂದ ಗಂಡನ ಜೊತೆ ರಾತ್ರಿ ಮಲಗುವಾಗ ಏಷ್ಟು ವಿಧದಲ್ಲಿ ಗಂಡಸನ್ನು ಉದ್ರೇಕಗೊಳಿಸಬಹುದೆಂದು ಆ ಪುಸ್ತಕಗಳಲ್ಲಿ ಓದಿ ತಿಳಿದುಕೊಂಡಿದ್ದ ನೀತು ಅದೆಲ್ಲವನ್ನೂ ಚಾಚೂತಪ್ಪದೆ ಪ್ರಯೋಗಿಸಿದರೂ ಗಂಡನ ಮನಸ್ಸಿನಲ್ಲಿ ಕಾಮದ ಕಿಡಿಯನ್ನು ಹೊತ್ತಿಸಲು ಸಂಪೂರ್ಣ ವಿಫಲಳಾಗಿದ್ದಳು. ನೀತು ಎರಡು ತಿಂಗಳ ಕಾಲ ಬೆಳಗಿನ ಸಮಯ ಆ ಪುಸ್ತಕಗಳನ್ನು ಪುನಃ ಪುನಃ ಓದಿ ತಾನು ಉದ್ರೇಕಗೊಳ್ಳುತ್ತಿದ್ದಳೇ ಹೊರತು ಗಂಡನಿಗೆ ತನ್ನ ಆಸೆಯನ್ನು ಪೂರೈಸುವಂತೆ ಮನದಟ್ಟು ಮಾಡಿಕೊಡುವಲ್ಲಿ ಯಾವ ರೀತಿಯ ಯಶಸ್ಸೂ ಕಾಣದೇ ತನ್ನೆಲ್ಲಾ ಪ್ರಯತ್ನವನ್ನು ತ್ಯಜಿಸುವ ಮನಸ್ಸು ಮಾಡಿದ್ದಳು. ಮೂರು ತಿಂಗಳಿಂದಲೂ ಪಾಪ ಬಸವನಿಗೆ ಯಾವ ರೀತಿಯ ಫ್ರೀ ಶೋ ನೀತು ಕಡೆಯಿಂದ ಸಿಗದೆ ಹತಾಶನಾಗಿ ನಿರಾಸೆಯಿಂದಲೇ ಕಾಲ ಕಳೆದಿದ್ದನು.

ಒಂದು ದಿನ ಹಾಲಿನವನ ಕಥೆಯನ್ನೊದುತ್ತ ತನ್ನ ಉದ್ರೇಕಗೊಂಡಿದ್ದ ಯೋನಿಯನ್ನು ಸವರಿಕೊಳ್ಳುತ್ತಾ ಬಸವನ ಬಗ್ಗೆ ಯೋಚಿಸಿ ತಾನ್ಯಾಕೆ ಅವನ ಮೇಲೆ ತನ್ನ ಮೋಹದ ಬಲೆ ಬೀಸಬಾರದೆಂದು ಚಿಂತಿಸಿದಳು. ಮುಂದಿನ ಗಳಿಗೆಯೇ ಅವಳಲ್ಲಿನ ಪತಿವ್ರತೆ ಎಚ್ಚೆತ್ತು ಗಂಡ ನಿನ್ನನ್ನು ಎಷ್ಟು ಪ್ರೀತಿಸುತ್ತಾನೆ ಎಲ್ಲಾ ಬೇಕಾದ ವಸ್ತುಗಳನ್ನೂ ಕ್ಷಣಮಾತ್ರದಲ್ಲಿ ಪೂರೈಸುತ್ತಾನೆ. ಆದರೆ ನೀನು ಕೇವಲ ಕ್ಷಣಕಾಲದ ಶಾರೀರಿಕ ಸುಖಕ್ಕಾಗಿ ಅಂತಹ ಗಂಡನಿಗೆ ದ್ರೋಹ ಏಸಗುವಂತ ಚಿಂತೆ ನಿನ್ನ ಮನದಲ್ಲಿ ಹೇಗೆ ತಾನೆ ಮೂಡಲು ಸಾಧ್ಯವಾಯಿತು ಎಂದವಳ ಅಂತರ್ಮನವು ಚುಚ್ಚಿದಾಗ ನೀತು ತನ್ನಾಲೋಚನೆಗೆ ದುಃಖಿಸತೊಡಗಿದಳು.

ಮಾರ್ಕೆಟ್ಟಿನಲ್ಲಿ ತರಕಾರಿ ತೆಗೆದುಕೊಳ್ಳುತ್ತಿದ್ದ ನೀತು ಮೈಮಾಟದ ಮೇಲೆ ಅಲ್ಲಿಯೇ ನಿಂತಿದ್ದ ಕೂಲಿಯ ಕಾರ್ಮಿಕನ ಕಣ್ಣು ಬಿತ್ತು . ನೀತು ಪ್ರತಿಸಲ ತರಕಾರಿ ಆಯ್ದುಕೊಳ್ಳಲು ಬಗ್ಗಿದಾಗ ಉಟ್ಟಿದ್ದ ಕೆಂಪು ಸೀರೇಲಿ ಅವಳ ಅತ್ಯಂತ ದುಂಡನೆಯ ನಿತಂಬಗಳು ಉಬ್ಬಿಕೊಂಡು ತಮ್ಮನ್ನು ಅಮುಕಾಡುವಂತೆ ಅವನಿಗೆ ಆಹ್ವಾನ ನೀಡುತ್ತಿರುವಂತೆ ಭಾಸವಾಗುತ್ತಿತ್ತು . ಅಲ್ಲಿಂದ ಅವಳನ್ನೇ ಹಿಂಬಾಲಿಸಿಕೊಂಡು ಹೊರಟ ಕೂಲಿ ಆಳು ನೀತು ಹಾಕುತ್ತಿದ್ದ ಹೆಜ್ಜೆ ತಾಳಕ್ಕೆ ತಕ್ಕಂತೆ ಎಗರಾಡುತ್ತ ಮೇಲೆ ಕೆಳಗೆ ಕುಲುಕಾಡುತ್ತಿರುವ ನಿತಂಬಗಳ ಕಡೆಯೇ ದೃಷ್ಟಿ ನೆಟ್ಟಿದ್ದರಿಂದ ಅವನ ಶೀಶ್ನವು ತೆಂಗಿನ ಮರದಂತೆ ಸಟೆದು ನಿಂತಿತ್ತು . ಮಾರ್ಕೆಟ್ಟ್ ಕೆಲಸ ಮುಗಿಸಿಕೊಂಡು ಮನೆ ಕಡೆ ಹಾಕಿದ ನೀತು ಹಿಂದೆಯೇ ಬರುತ್ತಿದ್ದ ಕೂಲಿಯವನು ಯಾರೂ ಇಲ್ಲದಿರುವ ರಸ್ತೆ ನೋಡಿ ಅವಳಿಗೆ ಅಡ್ಡ ಹಾಕಿ ನಿಂತನು. ನೀತು ತನ್ನೆದುರಿಗೆ ಅನಾಮಿಕ ವ್ಯಕ್ತಿಯನ್ನು ನೋಡಿ ಬೆದರಿದ್ರು ಸಾವರಿಸಿಕೊಂಡು ಪಕ್ಕದಿಂದ ಹೋಗಲು ಪ್ರಯತ್ನಪಟ್ಟಾಗ ಕೂಲಿಯವನು ಕೈಯನ್ನು ಅಡ್ಡ ಹಾಕಿ ಅವಳನ್ನ ತಡೆದನು. ಇದೇ ರೀತಿ ಮೂರ್ನಾಲ್ಕು ಸಲ ಎತ್ತ ಕಡೆಯಿಂದ ಹೋಗಲು ಪ್ರಯತ್ನಿಸಿದರೂ ಅವಳ ಹಾದಿಗೆ ಅಡ್ಡ ನಿಂತು ತಡೆದಾಗ ನೀತುವಿಗೆ ಹೆದರಿಕೆಯಾಗಲು ಶುರುವಾಯಿತು. ನೀತು ಇದ್ದಬದ್ದ ಧೈರ್ಯವನ್ನೆಲ್ಲಾ ಒಗ್ಗೂಡಿಸಿಕೊಂಡು ......ನನಗೆ ದಾರಿ ಬಿಡಿ ಹೋಗಬೇಕೆಂದಳು. ಹೆಂಡ ಕುಡಿದಿರುವ ಜೋಶಿನಲ್ಲಿದ್ದ ಕೂಲಿ ಕಾರ್ಮಿಕ ನೀತು ಮೈಯನ್ನು ಮೇಲಿನಿಂದ ಕೆಳಗೆ ಅವಲೋಕಿಸಿ......ಏನ್ ಚಿನ್ನ ಸಕತ್ ಮಸ್ತಾಗಿದ್ದೀಯಾ .....ಏನ್ ಫಿಗರು.....ಅಬ್ಬ ಸಕತ್ ಕಾಮುಕ ಸ್ರ್ಟಕ್ಚರ್ ಕಣೆ ನಿಂದು ನೋಡಿಲ್ಲಿ ಮಾರ್ಕೆಟ್ಟಿನಂದ ನನ್ನ ತುಣ್ಣೆ ನಿಗುರಿಕೊಂಡೇ ಇದೆ ಒಂದು ಸಲ ನನ್ನಾಸೆ ಪೂರೈಸಿಬಿಡು ಆಮೇಲೆ ನೀನು ಹೋಗುವಿಯಂತೆ ಎನ್ನುತ್ತಾ ಅವಳ ಕೈಯನ್ನಿಡಿದು ಪಕ್ಕದಲ್ಲಿ ಅರ್ಧ ಕಟ್ಟಿದ ನಂತರ ನಿಂತು ಹೋಗಿದ್ದ ಎರಡಂತಸ್ತಿನ ಕಟ್ಟಡದೊಳಗೆ ಎಳೆದೊಯ್ದನು. ಈ ಅನಿರೀಕ್ಷಿತ ಘಟನೆಯಿಂದ ತುಂಬ ಭಯಭೀತಳಾಗಿದ್ದ ನೀತು ಕಿರುಚಿ ಕೂಗಿಕೊಳ್ಳುವ ರೀತಿ ಅನಿಸಿದರೂ ಹೆದರಿಕೆಯಿಂದಾಗಿ ಅವಳ ಬಾಯಿಂದ ಒಂದೂ ಶಬ್ದವೂ ಹೊರಗೆ ಬರಲಿಲ್ಲ . ಪೂರ್ತಿ ನಿರ್ಜನವಾದ ರಸ್ತೆ ಮೇಲಾಗಿ ಅರ್ಧಕ್ಕೇ ನಿಂತು ಹೋಗಿರುವ ಕಟ್ಟಡದಲ್ಲಿ ತನ್ನನ್ನು ಯಾರೂ ಕಾಪಾಡಲು ಬರುವ ಸಾಧ್ಯತೆಯೇ ಇಲ್ಲವೆಂದರಿತ ನೀತು ತನ್ನ ಬಲವನ್ನೆಲ್ಲಾ ಉಪಯೋಗಿಸಿ ಕೊಸರಾಡಿದರೂ ತುಂಬ ಬಲಿಷ್ಠನಾಗಿದ್ದ ಕೂಲಿಯವನ ಮುಂದೆ ಅಸಹಾಯಕಳಾಗಿದ್ದಳು. ಕೂಲಿಯವನು ನೀತುವನ್ನು ಕಟ್ಟಡದ ಒಳಗೆ ಎಳೆತಂದಾಗ ವಿರೋಧಿಸುತ್ತದ್ದ ಅವಳ ಕೈನಲ್ಲಿದ್ದ ಬ್ಯಾಗ್ ನೆಲದ ಮೇಲೆ ಬಿತ್ತು . ನೀತು ಹೇಗೊ ತನ್ನ ಕೈಯನ್ನು ಬಿಡಿಸಿಕೊಂಡು ಅಲ್ಲಿಂದ ತಪ್ಪಿಸಿಕೊಳ್ಳಲು ಓಡಿದಾಗ ಅವಳ ಸೀರೆ ಸೆರಗು ಕೂಲಿಯವನ ಕೈಗೆ ಸಿಕ್ಕಿತ್ತು . ನೀತು ಅಳುತ್ತ ಕಣ್ಣಿನಿಂದ ಧಾರಾಕಾರವಾಗಿ ಕಣ್ಣೀರು ಸುರಿಸುತ್ತ ತನ್ನನ್ನು ಬಿಟ್ಟು ಬಿಡುವಂತೆ ಗೋಗರೆದರೂ ಅವಳ ಮಾದಕವಾದ ಮೈಮಾಟಕ್ಕೆ ಮನಃ ಸೋತಿದ್ದ ಅವನಿಗೆ ಅವಳ ಕಣ್ಣೀರಿನ ಧ್ವನಿ ಕೇಳಿಸಲೇ ಇಲ್ಲ . ಎರಡು ನಿಮಿಷಗಳ ಕೊಸರಾಟದ ನಂತರ ನೀತು ಭುಜದಿಂದ ಸೀರೆ ಸೆರಗು ಸರಿದಾಗ ಕೂಲಿಯವನು ಧರಧರನೆ ಸೀರೆಯನ್ನು ಸೆಳೆಯತೊಡಗಿದನು. ಅವನ ಎಳೆದಾಟದ ರಭಸಕ್ಕೆ ನೀತು ನಿಂತ ಜಾಗದಲ್ಲೇ ತಿರುಗಲಾರಂಬಿದರೆ ಅವಳ ಸೀರೆ ಈರುಳ್ಳಿ ಸಿಪ್ಪೆಯಂತೆ ಸುಲಿದುಕೊಂಡು ಅವಳ ದೇಹದಿಂದ ಬೇರ್ಪಟ್ಟು ಕೂಲಿಯವನ ಕೈ ಸೇರಿತ್ತು . ನೀತು ಉಗ ಕಾಮದ ಮದದಿಂದ ಮನುಷ್ಯತ್ವವನ್ನೇ ಮರೆತಿದ್ದು ಮೃಗದತಾಗಿರುವ ಕೂಲಿಯವನೆದುರಿಗೆ ಬರೀ ಕೆಂಪು ಬ್ಲೌಸ್ ಮತ್ತು ಹಸಿರು ಲಂಗದಲ್ಲಿ ನಿಂತಿದ್ದಳು. ಅದೇ ಸ್ಥಿತಿಯಲ್ಲೂ ಅಲ್ಲಿಂದ ಓಡುವ ಪ್ರಯತ್ನ ಮಾಡಿದ ನೀತು ಸೊಂಟವನ್ನು ಬಳಸಿ ತನ್ನತ್ತ ಎಳೆದುಕೊಂಡ ಕೂಲಿಯವನು ತನ್ನದೊಂದು ಕೈನಿಂದ ಅವಳ ಮೊಲೆಯೊಂದನ್ನಿಡಿದು ಬಲವಾಗಿ ಅಮುಕಿಬಿಟ್ಟನು. ನೀತು ಜೋರಾಗಿ ಚೀರುತ್ತ ಅವನಿಂದ ಬಿಳಿಸಿಕೊಳ್ಳಲು ಹೆಣಗಾಡುತ್ತಿದ್ದಾಗ ಕೂಲಿಯವನು ಅವಳ ಸೊಂಟಕ್ಕೆ ಕಟ್ಟಿಕೊಂಡಿದ್ದ ಲಂಗದ ಲಾಡಿಯನ್ನಿಡಿದು ಎಳೆಯುವ ಪ್ರಯತ್ನ ಮಾಡಿದನು.

ನೀತು ಚೀರಿದ ಧ್ವನಿ ಹೊರಗೆ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಕೇಳಿಸಿ ಅವನು ಕಟ್ಟಡದೊಳಗೆ ಬಂದಾಗ ಒಳಗಿನ ದೃಶ್ಯ ನೋಡಿ ಅವನ ಕೋಪ ಉಗ್ರ ರೂಪದಲ್ಲಿ ಕೆರಳಿತು. ಕೂಲಿಯವನ ಕಡೆ ಬಿರುಗಾಳಿಯಂತೆ ನುಗ್ಗಿದ ಆ ವ್ಯಕ್ತಿ ಇನ್ನೇನು ಲಂಗದ ಲಾಡಿ ಎಳೆಯುವವನಿದ್ದ ಅವನಿಂದ ನೀತುವನ್ನು ಬಿಡಿಸಿ ಅವನನ್ನು ತನ್ನೆಲ್ಲಾ ಬಲದಿಂದ ಹೊಡೆಯಲಾರಂಬಿಸಿದನು. ಕೂಲಿಯವನು ಕುಡಿದಿದ್ದರಿಂದ ಬಂದಿದ್ದ ವ್ಯಕ್ತಿಯನ್ನು ಸರಿಯಾಗಿ ಏದುರಿಸಲಾಗದೆ ಇನ್ನು ತಾನುಳಿಯಬೇಕೆಂದರೆ ಏನಾದರೂ ಮಾಡಲೇಬೇಕೆಂದು ಜೇಬಿನಲ್ಲಿ ಯಾವಾಗಲೂ ಇರಿಸಿಕೊಂಡಿರುವ ಚಾಕು ಹೊರತೆಗೆದು ಆ ವ್ಯಕ್ತಿಯ ಕಡೆ ಬೀಸಿದನು. ಕೂಲಿಯವ ಬೀಸಿದ ಚಾಕು ಆ ವ್ಯಕ್ತಿಯ ಭುಜದ ಮೇಲೆ ಗಾಯ ಮಾಡಿದಾಗ ಅಲ್ಲಿಂದ ರಕ್ತ ಜಿನುಗಲು ಪ್ರಾರಂಬಿಸಿತು. ನೀತು ಇದನ್ನು ನೋಡಿ ಇನ್ನೂ ಹೆದರಿಕೊಂಡು ದೇವರಿಗೆ ಕೈ ಮುಗಿಯುತ್ತ ತನ್ನನ್ನು ಮತ್ತು ನನ್ನ ಶೀಲ ಕಾಪಾಡಲು ಬಂದ ಆ ವ್ಯಕ್ತಿಯನ್ನು ಕಾಪಾಡುವಂತೆ ಬೇಡಿಕೊಂಡಳು. ಕೂಲಿಯವನು ಕೈಯಲ್ಲಿ ಚಾಕು ಹಿಡಿದು ಅತ್ತಿತ್ತ ಆಡಿಸುತ್ತ ಆ ವ್ಯಕ್ತಿಗೆ ಹೆದರಿಸುತ್ತ ಇನ್ನೂ ಲಂಗ ಬ್ಲೌಸಿನಲ್ಲೇ ಎದೆ ಭಾಗವನ್ನು ಕೈನಿಂದ ಮುಚ್ಚಿಕೊಂಡು ನಿಂತಿರುವ ನೀತು ಕೆಡ ನೋಡಿ ಒಂದು ಕುಹುಕದ ನಗೆ ಬೀರಿ ತುಟಿಗಳಿಂದ ಗಾಳಿ ಚುಂಬನವನ್ನಿತ್ತನು. ನೀತು ಶೀಲವನ್ನು ಕಾಪಾಡಲು ಬಂದಿದ್ದ ಆ ವ್ಯಕ್ತಿ ಕೂಲಿಯವನು ಬೀಸುತ್ತಿದ್ದ ಚಾಕುವಿನಿಂದ ತಪ್ಪಿಸಿಕೊಳ್ಳುತ್ತಲೇ ಅತ್ತಿತ್ತ ಕಣ್ಣುಹಾಯಿಸಿ ತನಗೂ ಏನಾದರೂ ಸಿಗುತ್ತದಾ ಎಂದು ಗಮನಿಸುತ್ತಿದ್ದನು. ಕೂಲಿಯವನ ಮೂಗು ತುಟಿ ಸೀಳಿ ಅಲ್ಲಿಂದ ಸುರಿಯುತ್ತಿದ್ದ ರಕ್ತವನ್ನು ಒರೆಸಿಕೊಳ್ಳುತ್ತ ಚಾಕುವಿನಿಂದ ಆ ವ್ಯಕ್ತಿಗೆ ಹೆದರಿಸುತ್ತಿದ್ದನು. ಕೂಲಿಯವನ ದೃಷ್ಟಿ ನೀತು ಕಡೆ ಹೊರಳಿದ ಸಮಯದಲ್ಲೇ ಆ ವ್ಯಕ್ತಿಗೆ ಕಟ್ಟಡದ ಕೆಲಸಕ್ಕೆ ಉಪಯೋಗಿಸಿ ಅಲ್ಲೇ ಬಿಟ್ಟಿದ್ದ ಪೋಲ್ ಒಂದನ್ನೆತ್ತಿಕೊಂಡು ಕೂಲಿಯವನ ಕಡೆ ಪ್ರಹಾರ ನಡೆಸಿದನು.
 

Samar2154

Well-Known Member
2,259
1,249
159
ಆ ವ್ಯಕ್ತಿ ಬೀಸಿದ ದೊಣ್ಣೆ ತನಗೆ ತಾಗುವ ಮುನ್ನವೇ ಕೂಲಿಯವನು ಪಕ್ಕಕ್ಕೆ ಸರಿದು ತಪ್ಪಿಸಿಕೊಂಡನು. ಈಗ ಆ ವ್ಯಕ್ತಿ ದೊಣ್ಣೆಯಿಂದ ಪ್ರಹಾರ ನಡೆಸುವುದು ಕೂಲಿಯವನು ಅದರ ಏಟಿನಿಂದ ತಪ್ಪಿಸಿಕೊಳ್ಳುವ ಆಟವೇ ಹತ್ತು ನಿಮಿಷಗಳ ಕಾಲ ನಡೆದಿತ್ತು . ಕೂಲಿಯವನ ಕಟ್ಟಡದಿಂದ ಹೊರಗೋಡಿ ಪೊದೆಗಳ ನಡುವೆ ಕಾಲ್ಕಿತ್ತಾಗ ನೀತು ಸಮಾಧಾನದ ನಿಟ್ಟುಸಿರು ಬಿಟ್ಟಳು. ನೀತು ತನ್ನನ್ನು ಕಾಪಾಡಿದ ವ್ಯಕ್ತಿಯನ್ನು ನೋಡಿ ತುಂಬಾ ಸಂತೋಷ ಮತತ್ತು ಕೃತಜ್ಞತೆಯಿಂದ ಕೈ ಮುಗಿಯುತ್ತ........ತುಂಬ ಧನ್ಯವಾದಗಳು ನೀವು ನಮ್ಮ ಮನೆಗೆ ಹಾಲು ಹಾಕುವ ಮೂಲಕ ನಮ್ಮ ದಾಹವನ್ನು ಇಂಗಿಸುವುದರ ಜೊತೆ ಇಂದು ನನ್ನ ಮಾನ ಪ್ರಾಣ ರಕ್ಷಣೆಯನ್ನೂ ಮಾಡಿರುವಿರಿ ಎಂದಳು. ಹೌದು ಆ ವ್ಯಕ್ತಿ ಬೇರಾರೂ ಆಗಿರದೆ ಪ್ರತಿದಿನ ನೀತು ಮನೆಗೆ ಹಾಲು ಸರಬರಾಜು ಮಾಡುವ ಬಸವನೇ ಆಗಿದ್ದ . ಬಸವ ನೆಲದ ಮೇಲೆ ಬಿದ್ದಿದ್ದ ನೀತು ಸೀರೆಯನ್ನೆತ್ತಿ ಅವಳಿಗೆ ಕೊಡಲು ಮುಂದಾದಾಗ ನೀತು ಜೋರಾಗಿ ಬೇಡ ಎಂದು ಚೀರಿದಳು. ಏನಾಯಿತೆಂದು ಬಸವ ಅರ್ಥ ಮಾಡಿಕೊಳ್ಳುವಷ್ಟರಲ್ಲಿ ಹಿಂದಿನಿಂದ ಕೂಲಿಯನು ಅವನ ಮೇಲೆ ದಾಳಿ ನಡೆಸಿದ್ದನು. ಬಸವನ ಕತ್ತಿನ ಮೇಲೆ ದಪ್ಪನೆಯ ಪೋಲಿನಿಂದ ಹೊಡೆದ ಕೂಲಿಯವನ ಏಟಿಗೆ ಬಸವ ಮಣ್ಣುಮುಕ್ಕುತ್ತ ನೆಲದ ಮೇಲೆ ಅಗಾತನೇ ಬಿದ್ದನು. ಬಸವನನ್ನು ಹಾಗೇ ಬಿಟ್ಟು ಇನ್ನೂ ಭಯದಿಂದ ನಡುಗುತ್ತಿದ್ದ ನೀತು ಕಡೆಗೆ ಧಾವಿಸಿದ ಕೂಲಿಯವನು ಅವಳ ಕೈಯನ್ನಿಡಿದು ಧರಧರನೆ ಎಳೆದುಕೊಂಡು ಮೇಲೆನ ಮಹಡಿಗೆ ಬಂದನು

ನೀತು ಅವನಿಗೆ ಕೈ ಮುಗಿದು ಬಿಟ್ಟು ಬಿಡುವಂತೆ ಅಂಗಾಲಾಚಿದರೂ ಕನಿಕರ ತೋರಿಸದ ಕೂಲಿಯವನು ಅವಳನ್ನು ಅಲ್ಲಿನ ಗೋಡೆಯೊಂದಕ್ಕೆ ಒರಗಿಸುತ್ತ ಅವಳ ಎರಡು ಮೊಲೆಗಳನ್ನಿಡಿದು ಬಲವಾಗಿ ಅಮುಕಿ ಹಿಸುಕಲಾರಂಬಿಸಿದನು. ನೀತು ಚೀರಾಡುತ್ತ ಅವನಿಂದ ಬಿಡಿಸಿಕೊಳ್ಳಲು ಹೆಣಗಾಡಿದಷ್ಟೂ ಜೋರಾಗಿಯೇ ಕೂಲಿಯವನು ಅವಳ ಮೊಲೆಗಳ ಮರ್ಧನ ಮಾಡುತ್ತಿದ್ದನು. ಕೂಲಿಯವನು ನೀತುವಿನ ಮುಖವನ್ನು ಗೋಡೆ ಕಡೆಗೆ ತಿರುಗಿಸಿ ಅದುಮುತ್ತ ಅವಳ ಬೆನ್ನಿನ ಮೇಲೆಲ್ಲಾ ತನ್ನ ಮುಖವನ್ನು ಉಜ್ಜಾಡಿ ಅತ್ಯಂತ ಗೋಲಾಕಾರದಲ್ಲಿ ಉಬ್ಬಿರುವ ಅವಳ ನಿತಂಬಗಳ ಮೇಲೆ ಕೈಯಾಡಿಸಿ ಸವರಿ ಅದರ ಮೃದುತ್ವವನ್ನು ತನ್ನ ಕೈಯಿಂದ ಹಿಸುಕಾಡಿ ಅನುಭವಿಸುತ್ತ ಲಂಗದ ಲಾಡಿ ಹಿಡಿದು ಏಳೆದುಬಿಟ್ಟನು. ನೀತು ತೊಟ್ಟಿದ್ದ ಹಸಿರು ಬಣ್ಣದ ಲಂಗದ ಲಾಡಿ ಸಡಿಲಗೊಂಡಂತೆ ಲಂಗ ಕೆಳಗೆ ಸರಿಯುತ್ತ ಅವಳ ಕಾಲಿನ ಬಳಿ ಗೊಂಚಲಾಗಿ ಬಿತ್ತು. ಈಗ ಕೂಲಿಯವನಿಗೆ ಅಧ್ಬುತವಾದ ಸುಖವನ್ನು ನೀಡಬಹುದಾದ ಮದನಕಾಮ ಮಂದಿರದ ಮತ್ತವನ ಮಧ್ಯೆ ಗೋಡೆಯಾಗಿ ಉಳಿದಿದ್ದು ನೀತು ತೊಟ್ಟಿದ್ದ ನೀಲಿ ಬಣ್ಣದ ಕಾಚ ಮಾತ್ರ . ಕೂಲಿಯವನು ನೀತು ಸೊಂಟವನ್ನು ಸವರುತ್ತ ಅವಳ ಕಾಚದ ಒಳಗೆ ಕೈ ತೂರಿಸಿ ದುಂಡಗಿರುವ ಕುಂಡೆಗಳ ಕಣಿವೆಯಲ್ಲಿ ಆಡಿಸಿ ಅಮುಕತೊಡಗಿದ್ದನು. ಕೂಲಿಯವನ ಬೆರಳುಗಳು ನೀತುವಿನ ಹೆಣ್ತನವನ್ನು ಕಾಪಾಡುತ್ತಿದ್ದ ನೀಲಿ ಕಾಚದ ಏಲಾಸ್ಟಿಕ್ಕನ್ನಿಡಿದು ಇನ್ನೇನು ಕೆಳಗೆ ಎಳೆಯಬೇಕೆನ್ನುವಷ್ಟರಲ್ಲಿ ಅವನ ತಲೆ ಮೇಲೆ ಭಾರಿ ಕೋಲಿನ ಭರ್ಜರಿ ಏಟೊಂದು ಬಿದ್ದಿತ್ತು . ಕೂಲಿಯವ ಜೋರಾಗಿ ಚೀರುತ್ತ ನೀತುವಿನಿಂದ ದೂರ ಸರಿದಾಗ ಅವಳು ತಕ್ಷಣ ಕಾಲ ಬಳಿ ಬಿದ್ದಿದ್ದ ಲಂಗವನ್ನು ಮೇಲೆತ್ತಿಕೊಂಡು ಲಾಡಿ ಕಟ್ಟಿಕೊಂಡು ಅತ್ತ ತಿರುಗಿದ ನೀತು ತನ್ನೆದುರಿಗೆ ಬಸವ ಕೋಲಿನಿಂದ ಕೂಲಿಯವನ ತಲೆ ಮತ್ತು ಭುಜದ ಮೇಲೆ ಹತ್ತಾರು ಏಟುಗಳನ್ನು ಭಾರಿಸಿಯಾಗಿತ್ತು . ಬಸವನಿಂದಾದ ಕೋಲಿನ ಭರ್ಜರಿ ಪ್ರಹಾರವನ್ನು ತಡೆದುಕೊಳ್ಳಲಾಗದೆ ಕೂಲಿಯವನು ತೂರಾಡುತ್ತಲೇ ಮೊದಲನೇ ಮಹಡಿಯಿಂದ ಕೆಳಗೆ ನೆಲದ ಮೇಲಿದ್ದ ದಪ್ಪ ಜಲ್ಲಿಕಲ್ಲಿನ ಗುಡ್ಡೆಯ ಮೇಲೆ ಬಿದ್ದು ಮೂರ್ಛೆ ತಪ್ಪಿದ್ದನೋ ಅಥವ ಅವನ ಪ್ರಾಣಪಕ್ಷಿಯೇ ಹಾರಿಹೋಗಿತ್ತೋ ತಿಳಿಯದಂತೆ ಬಿದ್ದಿದ್ದನು. ( ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳುವ ಅವಶ್ಯಕತೆಯೂ ನಮಗಿಲ್ಲ )

ಅಲ್ಲಿನ ಗೋಡೆಗೊರಗಿ ಅಳುತ್ತಿದ್ದ ನೀತು ಬಳಿ ಬಂದ ಬಸವ ಇಲ್ಲಿಂದ ಬೇಗ ನಡೆಯಿರೆಂದು ಅವಳನ್ನು ಆತುರದಿಂದ ಕೆಳ ಅಂತಸ್ತಿಗೆ ಕರೆತಂದನು. ಈ ಕ್ಷಣ ನೀತುವಿಗೆ ಯಾಕೋ ತಾನು ಬರೀ ಲಂಗ ಬ್ಲೌಸಿನಲ್ಲಿ ಬಸವನ ಏದುರಿಗಿದ್ದರೂ ನಾಚಿಕೆಯಾಗಲಿ ಅಥವ ತನ್ನ ಬಗ್ಗೆಯೇ ಕೋಪವಾಗಲಿ ಬರದೆ ಅವನ ಕೈಲಿದ್ದ ಸೀರೆ ಪಡೆದುಕೊಂಡು ಉಟ್ಟುಕೊಂಡಳು. ಬಸವ ಅವಳ ಬ್ಯಾಗ್ ಎತ್ತಿಕೊಂಡು ಅವಳೊಂದಿಗೆ ಕಟ್ಟಡದ ಹೊರಗೆ ಬಂದು ತನ್ನ ಬೈಕಿನ ಬಳ ಅವಳನ್ನು ಕರೆತಂದನು. ಬೈಕನ್ನೇರಿ ಸ್ಟಾರ್ಟ್ ಮಾಡಿ ಕುಳಿತುಕೊಳ್ಳಲು ನೀತುವಿಗೆ ಹೇಳಿದಾಗ ಅವಳು ಮೇಲೇರಿ ಕುಳಿತ ಬಳಿಕ ಅಲ್ಲಿಂದ ನೇರವಾಗಿ ನೀತು ಮನೆ ಹತ್ತಿರ ಬಂದು ಬೈಕ್ ನಿಲ್ಲಿಸಿದನು. ನೀತು ಕೆಳಗಿಳಿದು ಬಸವನಿಂದ ಬ್ಯಾಗ್ ಪಡೆದುಕೊಂಡು ಅವನನ್ನು ಒಳಗೆ ಬರುವಂತೆ ಕರೆದನು. ನೀತು ಮನೆ ಬೀಗ ತೆಗೆದು ಒಳಗೆ ಕಾಲಿಟ್ಟಾಗ ಅವಳ ಹಿಂದೆಯೇ ಬಸವನ ಮುಂದೆ ಕೈಮುಗಿದ ನೀತು ಅವನ ಕಾಲಿಗೇ ಬಿದ್ದಳು. ಬಸವ ತಕ್ಷಣ ಹಿಂದೆ ಸರಿದು ಇದೇನು ಮಾಡುತ್ತಿರುವಿರಿ ಎಂದುದಕ್ಕೆ ನೀತು......." ನೀವು ಸರಿಯಾದ ಸಮಯಕ್ಕೆ ಬಾರದೆ ಹೋಗಿದ್ದರೆ ಇಂದು ಆ ಪಾಪಿ ನನ್ನ ಬದುಕನ್ನೇ ನಾಶ ಮಾಡಿರುತ್ತಿದ್ದ ನಿಮ್ಮ ಋಣ ಏಳೇಳು ಜನ್ಮದಲ್ಲಿಯೂ ತೀರಿಸಲಾರೆ. ಬಸವ......." ನೀವು ಋಣ ಸಹಾಯ ಎಂದೆಲ್ಲ ಮಾತನಾಡಬೇಡಿ ಅದು ನನ್ನ ಕರ್ತವ್ಯವೇ ಆಗಿತ್ತು . ಇಂದು ನಿಮಗೇನಾದರೂ ಆಗಿದ್ದರೆ ನಾನಲ್ಲಿ ಬಂದೂ ಕಾಪಾಡಲಾಗಲಿಲ್ಲವಲ್ಲ ಎಂಬ ಕೊರಗಿನಲ್ಲೇ ನನ್ನ ಪ್ರಾಣ ಹೋಗುತ್ತಿತ್ತೇನೋ. ನೀತು ಬಸವನ ಮಾತಿನಿಂದ ಕೃತಜ್ಞತೆಯ ನಗೆ ಬೀರುವಾಗ ಅವಳ ದೃಷ್ಟಿ ಬಸವನ ತೋಳಿನಲ್ಲಿ ಕೂಲಿಯವನ ಚಾಕುವಿನ ಪ್ರಹಾರದಿಂದ ಉಂಟಾದ ಗಾಯದ ಮೇಲೆ ಬಿತ್ತು . ನೀತು ತಕ್ಷಣ ರೂಮಿನಿಂದ ಮೆಡಿಕಲ್ ಬಾಕ್ಸ್ ತಂದು ಮೊದಲು ಬಸವನ ಗಾಯವನ್ನು ಹತ್ತಿಯಿಂದ ಒರೆಸಿ ಅದರ ಮೇಲೆ ಕ್ರೀಂ ಹಚ್ಚಿ ಪೌಡರ್ ಹಾಕಿ ಹತ್ತಿಯಿಟ್ಟು ಬ್ಯಾಂಡೇಜ್ ಮಾಡಿದಳು. ಬಸವನಿಗೆ ಕುಳಿತಿರುವಂತೇಳಿ ಅವನಿಗೆ ಕುಡಿಯಲು ಶರಬತ್ತನ್ನು ತಂದಿತ್ತಾಗ ಇದೆಲ್ಲ ಏತಕ್ಕೆ ಎಂದವನು ಕೇಳಿದ್ದಕ್ಕೆ ನೀತು ಹುಸಿ ಕೋಪದಿಂದ ಸುಮ್ಮನೆ ಏನೂ ಮಾತನಾಡದೆ ಕುಡಿಯಿರಿ ಎಂದಳು. ಬಸವ ಅವಳಿಂದ ಜ್ಯೂಸ್ ಪಡೆದುಕೊಂಡು ಅವಳ ಕಣ್ಣುಗಳನ್ನೇ ನೋಡುತ್ತ ಒಂದೇ ಗುಟುಕಿಗೆ ಜ್ಯೂಸನ್ನು ಕುಡಿದು ಲೋಟ ಕೆಳಗಿಡುತ್ತ ನಾನಿನ್ನು ಬರ್ತೀನಿ ಎನ್ನುತ್ತ ಮೇಲೆದ್ದನು. ನೀತು ಅವನಿಗೆ ಪುನಃ ಧನ್ಯವಾದ ತಿಳಿಸಿ ನಾಳೆ ಹಾಲು ತಂದಾಗ ಇಲ್ಲಿಯೇ ತಿಂಡಿ ತಿಂದು ಹೋಗಬೇಕೆಂದು ಹೇಳಿದಾಗ ಬಸವ ನಗುತ್ತ ನೀವು ಹೇಳಿದಂತೆ ಆಗಲಿ ಇಲ್ಲದಿದ್ದರೆ ನೀವು ಕೋಪದಲ್ಲಿ ನನ್ನೇ ಭಾರಿಸಿಬಿಟ್ಟರೆ ಎಂದೇಳಿದಾಗ ನೀತು ಸಹ ಮುಖದಲ್ಲಿ ನಾನಾ ರೀತಿಯ ಭಾವನೆಗಳಿಂದ ಮುಗುಳ್ನಕ್ಕಳು.

ಆ ದಿನ ರಾತ್ರಿ ಮಲಗಿದ್ದಾಗ ಗಂಡನಿಗೆ ಇಂದು ನಡೆದ ಘಟನೆ ಹೇಳುತ್ತ ತನ್ನ ಮೇಲೆ ಅತ್ಯಾಚಾರವನ್ನು ಮಾಡುವ ಪ್ರಯತ್ನ ನೆಡೆಯಿತು ಎಂಬ ವಿಷಯವನ್ನು ಮುಚ್ಚಿಟ್ಟು ಒಬ್ಬ ಕುಡುಕ ದಾರಿಯಲ್ಲಿ ಅಡ್ಡಹಾಕಿ ಕೆಟ್ಟದಾಗಿ ನಡೆದುಕೊಂಡಾಗ ನಮ್ಮ ಮನೆಗೆ ಹಾಲು ಹಾಕುವ ವ್ಯಕ್ತಿ ಬಂದು ಅವನಿಗೆ ಸರಿಯಾಗಿ ಬುದ್ದಿ ಕಲಿಸಿ ನನಗೆ ಸಹಾಯ ಮಾಡಿ ಮನೆವರೆಗೂ ಬಿಟ್ಟು ಹೋದನೆಂದು ಹೇಳಿದಳು. ಹರೀಶ ಕ್ಷಣಕಾಲ ಭಯ ಗಾಬರಿಯಿಂದ......" ನಿನಗೇನು ಆಗಿಲ್ಲ ತಾನೇ ಹೆಂಡತಿಯನ್ನು ಕೇಳಿ ಅವಳ ಮುಖ ಕೈಗಳನ್ನು ನೋಡುತ್ತ ಪರಿಶೀಲಿಸತೊಡಗಿದಾಗ ನೀತು ಅವನನ್ನು ಸಮಾಧಾನಪಡಿಸಿ ನನಗೇನೂ ಆಗಿಲ್ಲ ಆರಾಮವಾಗಿದ್ದೀನಿ ನೀವು ಸುಮ್ಮನೆ ಗಾಬರಿಯಾಗಬೇಡಿ ಸರಿಯಾದ ಸಮಯಕ್ಕೆ ಹಾಲಿನವನು ಬಂದನು. ಹರೀಶ ನಿಟ್ಟುಸಿರು ಬಿಡುತ್ತ......." ಸಧ್ಯ ನಿನಗೇನೂ ಆಗಲಿಲ್ಲವಲ್ಲ ಅಷ್ಟೇ ಸಾಕು ನಾಳಿದ್ದು ಭಾನುವಾರ ಆದಿನ ನಾನು ಇಲ್ಲಿನ ತರಬೇತಿ ರೂಮಿನಲ್ಲೇ ಇರುತ್ತೇನೆ ಹಾಲಿನವನು ಬಂದಾಗ ಅವನನ್ನು ಮನೆಯಲ್ಲೇ ಕೂರಿಸಿ ನನಗೆ ಫೋನ್ ಮಾಡು ನಾನವನಿಗೆ ಧನ್ಯವಾದ ತಿಳಿಸಬೇಕೆಂದನು. ಸರಿ ಆಗಲಿ ನೀವೀಗ ಮಲಗಿ ನನಗೂ ನಿದ್ರೆ ಬರುತ್ತಿದೆ ಎನ್ನುತ್ತ ನೀತು ಗಂಡನ ಕಡೆ ಬೆನ್ನು ತಿರುಗಿಸಿ ತೆರದ ಕಣ್ಣಿನಲ್ಲಿಯೇ ಇಂದು ನಡೆದ ಆಘಾತಕಾರಿ ಘಟನೆಗಳ ಬಗ್ಗೆ ನೆನೆದಳು. ಹೇಗೆ ಆ ಕೂಲಿಯವನು ಸುಲಭವಾಗಿ ನನ್ನ ಸೀರೆ ಲಂಗ ಬಿಚ್ಚಿದ್ದಲ್ಲದೆ ನನ್ನ ಮೊಲೆಗಳನ್ನೂ ಬಲವಾಗಿ ಅಮುಕಿಬಿಟ್ಟನು. ಸದ್ಯ ಹಾಲಿನವನು ಸರಿಯಾದ ಸಮಯಕ್ಕೆ ಬರದೆ ಹೋಗಿದ್ದರೆ ಕೂಲಿಯವ ನನ್ನ ಕಾಚ ಬಿಚ್ಚುವಲ್ಲಿಯೂ ಯಶಸ್ವಿಯಾಗುತ್ತಿದ್ದ ಎಂಬುದನ್ನು ನೆನೆದಳು. ಬಸವ ತನ್ನನ್ನು ಕಾಪಾಡಿದ ರೀತಿ ಜ್ಞಾಪಿಸಿಕೊಳ್ಳುತ್ತ ನೀತು ತುಟಿಯಲ್ಲಿ ಮಂದಹಾಸ ಮೂಡಿದ್ದಲ್ಲದೆ ಅವಳಿಗೇ ಅರಿವಾಗದೆ ಎಡಗೈ ಅವಳ ತೊಡೆಗಳ ಸಮಾಗಮದ ಸ್ಥಳವಾದ ಮದನ ಪುಷ್ಪವನ್ನು ನೈಟಿ ಮೇಲೆಯೇ ಸವರಿಕೊಳ್ಳುತ್ತ ಮಲಗಿದಳು.

ಬೆಳಿಗ್ಗೆ ಎದ್ದು ನಿತ್ಯ ಕರ್ಮಗಳನ್ನು ಪೂರೈಸಿ ತಿಂಡಿ ರೆಡಿ ಮಾಡಲು ತೆರಳಿದ ನೀತು ಇಂದು ಹಾಲಿನವನಿಗೆ ಇಲ್ಲಿಯೇ ತಿಂಡಿ ತಿನ್ನುವಂತೆ ಆಹ್ವಾನ ನೀಡಿರುವುದನ್ನು ನೆನೆದು ಎಂದಿಗಿಂತ ಸ್ವಲ್ಪ ಜಾಸ್ತಿಯೇ ಮಾಡಿದ್ದಳು.
ಎಲ್ಲರೂ ರೆಡಿಯಾಗಿ ತಿಂಡಿಗೆ ಕುಳಿತಾಗ ಕಿರಿಯ ಮಗ......ಏನಮ್ಮ ಇವತ್ತು ಕ್ಯಾರೆಟ್ ಹಲ್ವಾ ಮಾಡಿದ್ದೀಯ ಏನು ವಿಶೇಷ ಎಂದು ಕೇಳಿದ್ದಕ್ಕೆ ನೀತು.......ಏನೂ ಇಲ್ಲ ಸೂರಿ ನಿನಗೆ ಇಷ್ಟ ಅಂತಾನೇ ಮಾಡಿದೆ ಅಷ್ಟೇ ಎಂದಳು. ಗಂಡ ಮಕ್ಕಳನ್ನು ಬೀಳ್ಕೊಟ್ಟು ಯಾವತ್ತೂ ಕಾಯದೇ ಇದ್ದ ನೀತು ಇಂದು ಹಾಲಿನವನನ್ನು ಕಾತುರದಿಂದ ಎದುರು ನೋಡುತ್ತಿದ್ದಳು. ಸ್ವಲ್ಪ ಸಮಯದ ಬಳಿಕ ಹಾಲು ಎಂಬ ಶಬ್ದ ಕೇಳಿ ಓಡಿ ಬಂದು ಮುಗುಳ್ನಗುವಿನೊಂದಿಗೆ ಅವನನ್ನು ಸ್ವಾಗತಿಸಿದ ನೀತು ಒಳಗೆ ಬರುವಂತೆ ಆಹ್ವಾನಿಸಿದಳು. ಮನೆಯೊಳಗೆ ಬಂದ ಅವನಿಗೆ ಕೈಕಾಲು ತೊಳೆದುಕೊಳ್ಳಿ ತಿಂಡಿ ತಿನ್ನುವಿರಂತೆ ಎಂದು ಬಾತ್ರೂಮ್ ತೋರಿಸಿದಾಗ ಅವನು ಅತ್ತ ನಡೆದಾಗ ನೀತು ಕೂಡ ಮಂದಹಾಸದ ನಗೆಯೊಂದಿಗೆ ಅವನಿಗೆ ತಿಂಡಿ ತರಲು ಅಡುಗೆಮನೆ ಕಡೆಗೆ ಹೋದಳು. ಬಾತ್ರೂಮಿನೊಳಗೆ ಕೈಕಾಲು ತೊಳೆದುಕೊಳ್ಳುವಾಗ ಬಸವನ ದೃಷ್ಟಿಯು ಅಲ್ಲಿದ್ದ ಹ್ಯಾಂಗರಲ್ಲಿ ನೇತಾಡುತ್ತಿದ್ದ ಬ್ರೌನ್ ಬಣ್ಣದ ಬ್ರಾ ಮೇಲೆ ಬಿತ್ತು . ಬಾತ್ರೂಮ್ ಬಾಗಿಲು ಹಾಕಿದ್ದರಿಂದ ನಡುತ್ತಿದ್ದ ಕೈಗಳಲ್ಲಿ ಆ ಬ್ರಾ ಎತ್ತಿಕೊಂಡು ಮೊದಲು ಮೂಗಿನ ಬಳಿ ತಂದು ಅದರಿಂದ ಹೊರ ಸೂಸುತ್ತಿದ್ದ ತನ್ನ ಕನಸಿನ ರಾಣಿ ವಕ್ಷ ಸ್ಥಳದ ಸುಗಂಧದ ಸುವಾಸನೆಯಿಂದ ಅವನ ಗಂಡಸುತನದ ಸಂಕೇತ ತಲೆ ಎತ್ತಲಾರಂಬಿಸಿತು. ಬಸವ ಬ್ರಾ ಕಪ್ಸನ್ನು ಅಗಲಿಸಿ ನೋಡುತ್ತ ಇವೇ ನನ್ನ ಅರಗಿಣಿಯ ಮೊಲೆಗಳನ್ನು ಬಂಧಿಸಿಡುವವು ಎಂದು ಬ್ರಾ ಕಪ್ಸುಗಳಿಗೂ ಮುತ್ತಿಟ್ಟು ಪುನಃ ಹ್ಯಾಂಗರಿನಲ್ಲಿ ಮೊದಲಿನಂತೆ ನೇತಾಕಿ ಹೊರಬಂದನು.

ನೀತು ಕಳೆದ ಕೆಲವು ದಿನಗಳಿಂದ ಎರಡು ಪೋಲಿ ಪುಸ್ತಕಗಳನ್ನು ಪ್ರತಿನಿತ್ಯವೂ ಎರಡೆರಡು ಬಾರಿ ಓದಿ ಪುರುಷನ ದೇಹದ ಪ್ರತಿಯೊಂದು ವಿಷಯವನ್ನೂ ಚೆನ್ನಾಗಿ ಅರಿತುಕೊಂಡಿದ್ದಳು. ಬಸವ ಹೊರಗೆ ಬಂದಾಗ ನೀತು ದೃಷ್ಟಿ ಮುಖದ ಮೇಲಿನಿಂದ ಕೆಳಗೆ ಸರಿದು ಅವಳ ಹೊಟ್ಟೆಯಿಂದ ಸ್ವಲ್ಪ ಕೆಳಗೆ ಯಾವುದೋ ದೊಡ್ಡ ಕೋಲು ಇಟ್ಟುಕೊಂಡಿರುವಂತೆ ಕಾಣಿಸಿ ಅದೇನೆಂದು ಮರುಕ್ಷಣವೇ ಅವಳಿಗೆ ಅರಿವಾಗಿ ನಾಚಿಕೆಯಿಂದ ತಲೆತಗ್ಗಿಸಿದಳು. ಬಸವನಿಗೆ ತಿಂಡಿ ಕೊಟ್ಟು ಡೈನಿಂಗ್ ಟೇಬಲಿನಲ್ಲಿ ಅವನೆದುರಿನ ಚೇರಿನಲ್ಲಿ ಕುಳಿತ ನೀತು ಅವನ ಬಗ್ಗೆ ಪ್ರತಿಯೊಂದು ವಿಷಯವನ್ನು ಕೇಳಿ ತಿಳಿದುಕೊಳ್ಳುತ್ತಿದ್ದಳು. ಬಸವ........" ಮನೆಯಲ್ಲಿ ಮಗ ಹೆಂಡತಿ ಜೊತೆಗಿದ್ದು ತಂದೆ ತಾಯಿ ಸ್ವರ್ಗಸ್ಥರಾಗಿದ್ದ ಬಗ್ಗೆ ತಿಳಿಸಿದನು. ಮನೆಯಲ್ಲಿ ನಲವತ್ತು ಹಸುಗಳನ್ನು ಸಾಕಿಕೊಂಡಿದ್ದು ಹದಿನೈದು ಹಸುಗಳ ಹಾಲನ್ನು ವರ್ತನೆಯ ಮನೆಗಳಿಗೆ ಸರಬರಾಜು ಮಾಡುತ್ತಿದ್ದು....... ಇಪ್ಪತೈದು ಹಸುಗಳ ಹಾಲನ್ನು ಮಗ ಪ್ರತಿದಿನ ಪಟ್ಟಣದ ಡೈರಿಗೆ ಹಾಕುತ್ತಾನೆ ಉಳಿದ ಐದು ಹಸುಗಳಿಂದ ಕರೆಯುವ ಹಾಲಿನಲ್ಲಿ ನಮ್ಮ ಮನೆ ಉಪಯೋಗಕ್ಕೆ ಬೇಕಾಗುವಷ್ಟು ತೆಗೆದಿಟ್ಟು ಮಿಕ್ಕ ಹಾಲಿನಿಂದ ಹೆಂಡತಿ ಬೆಣ್ಣೆ ತೆಗೆಯುತ್ತಾಳೆ ಎಂದನು. ಹಾಗೇ ಹಳ್ಳಿಯಲ್ಲಿ ಹತ್ತು ಎಕರೆ ತೋಟ ಮಾಡಿದ್ದು ಅದರಲ್ಲಿ ತೆಂಗು ಮಾವು ದಾಳಿಂಬೆ.....ಸಪೋಟ....ಬಾಳೆಹಣ್ಣು.....ಜೊತೆಗೆ ತರಕಾರಿ ಸೊಪ್ಪುಗಳನ್ನು ಸ್ವಲ್ಪ ಜಾಸ್ತಿಯಾಗಿಯೇ ನಾವು ಬೆಳೆಯುತ್ತೇವೆ. ಅದನ್ನೆಲ್ಲಾ ಮಗ ಕೆಲವು ಕಾರ್ಮಿಕರ ಜೊತೆ ಸೇರಿ ನೋಡಿಕೊಳ್ಳುತ್ತಾನೆ ನಾನು ಕೇವಲ ಪಟ್ಟಣದ ಅಂಗಡಿಗಳಿಗೆ ಅವುಗಳನ್ನು ಮಾರಾಟ ಮಾಡುವುದನ್ನು ನೋಡಿಕೊಳ್ಳುತ್ತೇನೆ ಎಂದನು. ನೀತು ಸಂತೋಷದಿಂದ......ಹಾಗಿದ್ದರೆ ನಿಮ್ಮ ತೋಟದ ತರಕಾರಿ ಮತ್ತು ಹಣ್ಣುಗಳನ್ನು ನಾವು ಪಡೆದುಕೊಳ್ಳಲು ಅಂಗಡಿಗೇ ಹೋಗಬೇಕೆಂದು ಹೇಳಿ ಎಂದಳು. ಬಸವ ತನ್ನ ತಲೆ ಚಚ್ಚಿಕೊಂಡು ತಿಂಡಿಯನ್ನು ಅರ್ಧದಲ್ಲೇ ಬಿಟ್ಟು ಹೊರಗೋಡಿ ಒಂದು ದೊಡ್ಡ ಬ್ಯಾಗಿನೊಂದಿಗೆ ಹಿಂದಿರುಗಿ ಬ್ಯಾಗನ್ನು ನೀತು ಕೈಗಿತ್ತನು. ಅದನ್ನು ಪಡೆದುಕೊಂಡು ನೀತು ಒಳಗೆ ನೋಡಿದಾಗ ಬ್ಯಾಗಿನಲ್ಲಿ ತೆಂಗಿನಕಾಯಿ.....ತರಕಾರಿಗಳು....ಸೊಪ್ಪು...ಕೆಲ ಸಪೋಟ....ದಾಳಿಂಬೆ....ಬಾಳೆ ಹಣ್ಣುಗಳಿದ್ದವು. ನೀತು ಆಶ್ಚರ್ಯದಿಂದ ಬಸವನ ಕಡೆ ನೋಡಿ ಇದನ್ನು ಪಟ್ಟಣದ ಅಂಗಡಿಗೆ ಕೊಡುವ ಬದಲು ನನಗೇತಕ್ಕೆ ಕೊಡುತ್ತಿದ್ದೀರ ಎಂದಳು. ಬಸವ ತಿಂಡಿ ತಿನ್ನುತ್ತಲೇ ..... ಇದು ಅಂಗಡಿಗೆ ಕೊಡಲಿಕ್ಕಾಗಿ ಅಲ್ಲಾ ನಿಮಗಾಗಿ ತಂದಿರುವುದು ಎಂದಾಗ ನೀತು ಇದರ ಹಣವನ್ನು ನೀವು ಪಡೆದುಕೊಳ್ಳಬೇಕೆಂದು ಹೇಳಿದ್ದಕ್ಕೆ ಬಸವ ಸಾರಾಸಗಟಾಗಿ ತಿರಸ್ಕರಿಸಿ ಅದೆಲ್ಲ ಸಾಧ್ಯವಿಲ್ಲ ನಾನು ಯಾರ ಮನೆಗೂ ಸರಬರಾಜು ಮಾಡುವುದಿಲ್ಲ ಇದು ಕೇವಲ ನಿಮಗಾಗಿ ಮಾತ್ರ ತಂದಿದ್ದು ನೀವು ಬೇಡವೆಂದರೆ ನನ್ನ ಮನಸ್ಸಿಗೆ ನೋವಾಗುತ್ತೆ ಹಾಗೆಯೇ ಹಣದ ವಿಷಯ ಯಾವುದೇ ಕಾರಣಕ್ಕೂ ಮಧ್ಯೆ ತರಬಾರದು ಎಂದಾಗ ನೀತು ನಗುತ್ತ ಬ್ಯಾಗನ್ನು ಅಡುಗೆ ಮನೆಗೆ ಕೊಂಡೊಯ್ದಿಟ್ಟು ಮರಳಿದಳು.

ನೀತು ಮಾತು ಮುಂದುವರೆಸುತ್ತ.....ನೋಡಿ ಇಷ್ಟು ದಿನಗಳಾದರೂ ನಿಮ್ಮ ಹೆಸರನ್ನೇ ಕೇಳಿಲ್ಲ ಎಂದಾಗ ಅವನು ನಗುತ್ತ ನನ್ನ ಹೆಸರು ಬಸವ ಎಂದನು. ಬಸವ ತರಕಾರಿ ಉಪ್ಪಿಟ್ಟಿನ ಜೊತೆ ಕ್ಯಾರೆಟ್ ಹಲ್ವಾ ತಿನ್ನುತ್ತ ......ನನ್ನ ಹೆಂಡತಿಯೂ ಉಪ್ಪಿಟ್ಟು ಮಾಡುತ್ತಾಳೆ ಆದರೆ ನೀವು ಮಾಡಿರುವ ಉಪ್ಪಿಟ್ಟಿನ ರುಚಿ ಅಧ್ಬುತ ಈ ಕ್ಯಾರೆಟ್ಟಿನ ಹಲ್ವಾ ಅಂತು ಹೇಳಲಾಗದು ಅಮೃತದ ಮಿಶ್ರಣ ಆಗಿರುವಂತಿದೆ ಎಂದಾಗ ಅವನ ಹೊಗಳಿಕೆ ಮಾತನ್ನು ಕೇಳಿ ನೀತು ನಾಚುತ್ತ ಥ್ಯಾಂಕ್ಸ್ ಎಂದಳು. ಬಸವನ ಪ್ಲೇಟಿನಲ್ಲಿ ಹಲ್ವಾ ಖಾಲಿಯಾಗಿರುವುದನ್ನು ನೋಡಿ ಮತ್ತೆ ಹಲ್ವಾ ಬಡಿಸಿ ಪುನಃ ಉಪ್ಪಿಟ್ಟು ಹಾಕುವಾಗ ಬಸವ ಸಾಕು ಆಗಲೇ ಎರಡು ಬಾರಿ ತಟ್ಟೆತುಂಬ ಚೆನ್ನಾಗಿದೆ ಎಂದು ತಿಂದು ಬಿಟ್ಟಿದ್ದೇನೆ ಎಂದರೂ ನಿಲ್ಲಿಸದಿದ್ದಾಗ ಬಸವ ಅವಳ ಕೈ ಹಿಡಿದು ಸಾಕೆಂದನು. ಬಸವ ತನ್ನ ಕೈ ಹಿಡಿದ ಸ್ಪರ್ಶಕ್ಕೆ ನೀತು ತೊಡೆಗಳ ನಡುವಿನ ಕಾಮ ಬಟ್ಟಲಿನಲ್ಲಿ ವೀಣೆ ತಂತಿ ಮೀಟಿದಂತ ಮಧುರವಾದ ಸುಖಕರ ಅನುಭವವಾಗಿ ಅವಳ ಬಾವಿಯಿಂದ ಎಂಟತ್ತು ಹನಿ ಅಮೃತ ಚಿಮ್ಮಿ ಧರಿಸಿರುವ ಕಾಚ ಒದ್ದೆ ಮಾಡಿತ್ತು . ಆ ಸ್ಪರ್ಶದ ಸಿಹಿ ಅನುಭವದಲ್ಲಿಯೇ ತೇಲುತ್ತಿದ್ದ ನೀತು ಗಮನ ಬಸವ ಪ್ಲೇಟನ್ನು ಎಲ್ಲಿ ತೊಳೆಯುವುದು ಎಂದಾಗಲೇ ಎಚ್ಚರಗೊಂಡಳು. ಬಸವನ ಕೈನಿಂದ ಪ್ಲೇಟನ್ನು ಕಸಿದುಕೊಳ್ಳುತ್ತ ನಾನಿರುವಾಗ ನೀವ್ಯಾಕೆ ಪ್ಲೇಟ್ ತೊಳೆಯಬೇಕು ಹೋಗಿ ಕೈ ತೊಳೆದುಕೊಳ್ಳಿರಿ ಸಾಕು ನಾನು ಕಾಫಿ ಮಾಡಿ ತರುತ್ತೇನೆಂದು ಅಡುಗೆಮನೆ ಕಡೆ ಹೆಜ್ಜೆ ಹಾಕಿದರೆ ಬಸವ ಬಾತ್ರೂಮಿನತ್ತ ತೆರಳಿದನು.

ಬಾತ್ರೂಮಿನಲ್ಲಿ ಕೈ ತೊಳೆದ ನಂತರ ಬಸವ ಮತ್ತೊಮ್ಮೆ ನೀತು ನೆನ್ನೆಯ ದಿನ ಧರಿಸಿ ಇಂದು ಸ್ನಾನವನ್ನು ಮಾಡುವಾಗ ಕಳಚಿ ನೇತು ಹಾಕಿರುವ ಬ್ರೌನ್ ಬಣ್ಣದ ಬ್ರಾ ಕೈಗೆತ್ತಿಕೊಂಡು ಅದರಲ್ಲಿನ ಸುವಾಸನೆ ಸವಿದು ಬ್ರಾ ಕಪ್ಸಿಗೆ ಎರಡೆರಡು ಮುತ್ತಿಟ್ಟು ಮತ್ತೆ ನೇತಾಕಿ ಹೊರಬಂದನು. ನೀತು ಇಬ್ಬರಿಗೂ ಕಾಫಿ ಮಾಡಿ ತಂದು ಅವನಿಗೆ ಕೊಟ್ಟು ಇಬ್ಬರೂ ಸೋಫಾ ಮೇಲೆ ಕುಳಿತು ಮಾತನಾಡುವಾಗ ಬಸವ ಕಾಫಿ ಬಗ್ಗೆಯೂ ತುಂಬಾ ಹೊಗಳಿಕೆ ಮಾತನಾಡಿದ್ದಕಕೆ ನೀತು......ನೀವು ಸುಮ್ಮನೆ ಹೊಗಳುತ್ತಿರುವಿರಿ ನಾನೇನು ನೀವು ಹೇಳುವಷ್ಟು ಚೆನ್ನಾಗಿ ಮಾಡುವುದಿಲ್ಲ ಎಂದಳು. ಬಸವ ಅವಳ ಮಾತನ್ನು ಅರ್ಧದಲ್ಲಿಯೇ ತುಂಡರಿಸಿ......ಇಲ್ಲಾ ನಾನು ಸುಮ್ಮನೆ ಹೇಳುತ್ತಿಲ್ಲ ನಿಮ್ಮ ಕೈರುಚಿ ಸಾಕ್ಷಾತ್ ಅನ್ನಪೂರ್ಣೇಶ್ವರಿ ತರಹ ತುಂಬ ಅಧ್ಬುತವಾಗಿದೆ ತಿನ್ನುವಾಗ ಮನಸ್ಸಿಗೆ ಸಂಪೂರ್ಣ ತೃಪ್ತಿಯಾಗುತ್ತದೆ ಎಂದನು. ನೀತು ನಗುತ್ತ.......ಹಾಗಿದ್ದರೆ ಇನ್ನು ಮುಂದೆ ಪ್ರತಿನಿತ್ಯ ನೀವು ಇಲ್ಲಿಯೇ ತಿಂಡಿ ತಿನ್ನಬೇಕು ಇಲ್ಲವಾದರೆ ನೀವು ಸುಳ್ಳು ಹೇಳುತ್ತಿದ್ದೀರಿ ಎಂದು ತಿಳಿದುಕೊಳ್ತೀನಿ ಎಂದಾಗ ಬಸವ.......ಪ್ರತಿದಿನವೂ ಅಮೃತ ಸಿಗುತ್ತದೆ ಎಂದರೆ ಯಾರು ತಾನೇ ಬೇಡ ಎನ್ನುವರು ಆದರೆ ನನಗೋಸ್ಕರ ತಿಂಡಿ ಮಾಡುವುದರಿಂದ ನಿಮಗೆ ತೊಂದರೆ ಆಗುತ್ತದೆ ಎಂಬುದೇ ಮನಸ್ಸಿಗೆ ಬೇಸರ ಎಂದ. ನೀತು......ನನಗೇನು ತೊಂದರೆ ಆಗುವುದಿಲ್ಲ ನಮ್ಮಗಳ ತಿಂಡಿ ಜೊತೆ ಸ್ವಲ್ಪ ಜಾಸ್ತಿ ಮಾಡುವುದು ಅಷ್ಟಕ್ಕೇ ತೊಂದರೆ ನೀವು ಎಂದರೆ ನನಗೆ ಬೇಸರವಾಗುತ್ತೆ ಎಂದು ಮುನಿಸಿಕೊಂಡಿರುವ ರೀತಿ ಮುಖ ಮಾಡಿದಳು. ಬಸವ ಕ್ಷಮೆ ಕೇಳುತ್ತ ಇನ್ಮುಂದೆ ಪ್ರತಿದಿನ ನಾನು ಇಲ್ಲಿಯೇ ತಿಂಡಿ ತಿನ್ನುವುದು ಈಗ ಸಂತೋಷ ತಾನೇ ಎಂದು ನಕ್ಕಾಗ ನೀತು ಕೂಡ ಮುಗುಳ್ನಕ್ಕಳು.

ನೀತು ನಗುತ್ತ......ನಿಮ್ಮದು ತುಂಬ ಒಳ್ಳೆಯ ಮನಸ್ಸೆಂದು ನೆನ್ನೆಯ ಘಟನೆಯಲ್ಲೇ ನನಗೆ ತಿಳಿಯಿತು ಎಂದಾಗ ಬಸವ.....ಆ ಘಟನೆಯನ್ನು ಕಹಿ ನೆನಪೆಂದು ಮರೆತುಬಿಡಿ ಕೇವಲ ಒಳ್ಳೆಯದನ್ನು ಮಾತ್ರ ನಿಮ್ಮ ಮನಸ್ಸಿನಲ್ಲಿ ಜ್ಞಾಪಕವಿರಲಿ. ನಾನು ಪ್ರತಿದಿನವೂ ಪಟ್ಟಣದ ಮಾರ್ಕೆಟ್ಟಿಗೆ ಹೋಗುತ್ತೇನೆ ನಿಮಗೆ ಏನಾದರು ಬೇಕಿದ್ದರೆ ಹಾಲು ಕೊಡಲು ಬಂದಾಗ ಹೇಳಿ ಅಥವ ನನಗೆ ಫೋನ್ ಮಾಡಿದರೆ ಸಾಕು ನಾನೇ ಖುದ್ದಾಗಿ ತಲುಪಿಸುತ್ತೇನೆಂದು ತನ್ನ ಫೋನ್ ನಂ...ನೀಡಿದನು. ನೀತು ತನ್ನ ಫೋನಿನಲ್ಲಿ ಅವನ ನಂ...ಒತ್ತಿ ಫೋನ್ ಮಾಡಿದಾಗ ಅವನ ಫೋನ್ ರಿಂಗ್ ಕೇಳಿ ಅದು ನನ್ನ ನಂ.. ನನ್ನ ಹೆಸರು ನೀತು ಅಂತ ಸೇವ್ ಮಾಡಿಕೊಳ್ಳಿ ಎಂದಳು. ಬಸವ ಸೇವ್ ಮಾಡಿಕೊಳ್ಳುವಾಗ ನೀತು ಡ್ರೀಮ್ ಗರ್ಲ್ ಎಂದು ಸೇವ್ ಮಾಡಿಕೊಂಡು ಏನೇ ಕೆಲಸವಿದ್ದರೂ ಅಥವ ಯಾವುದೇ ಕೆಲಸವಾಗಬೇಕಿದ್ದರೂ ಯಾವ ಸಮಯದಲ್ಲಿ ಬೇಕಿದ್ದರೂ ನನಗೆ ಕರೆ ಮಾಡಿ ಸಂಕೋಚಪಟ್ಟುಕೊಳ್ಳದೆ ನಾನು ಮಾಡುತ್ತೇನೆಂದನು. ನೀತು ಅವನಿಗೆ ಧನ್ಯವಾದ ತಿಳಿಸಿ ನೀವು ತುಂಬ ಪರೋಪಕಾರಿ ಅನಿಸುತ್ತೆ ಎಂದುದಕ್ಕೆ ಬಸವ ತಲೆತಗ್ಗಿಸಿ ಹಾಗೇನಿಲ್ಲ ನಿಮಗೆ ಮಾತ್ರ ಹೇಳಿದೆ ನೀವು ನಮ್ಮವರು ಎಂದು ಅಷ್ಟೇ ಎನ್ನುತ್ತ ಹೋಗಿ ಬರುವುದಾಗಿ ತಿಳಿಸಿ ಅಲ್ಲಿಂದ ತೆರಳಿದನು.
 
  • Like
Reactions: Pradeep263

Samar2154

Well-Known Member
2,259
1,249
159
ಬಸವ ಹೋದ ನಂತರ ನೀತು ಅವನ ಕೈ ಸ್ಪರ್ಶ ಮತ್ತು ಹೋಗುವಾದ ನೀವು ನಮ್ಮವರು ಎಂದು ಹೇಳಿದ್ದನ್ನೇ ನೆನೆಯುತ್ತ ಭ್ರಮಣಾಲೋಕದಲ್ಲಿ ತೇಲುತ್ತಿದ್ದಳು. ಪ್ರತಿದಿನ ಒಗೆಯುವ ಬಟ್ಟೆಗಳನ್ನು ತಂದು ವಾಶಿಂಗ್ ಮಿಷಿನ್ನಿನಲ್ಲಿ ಹಾಕಿದ ಬಳಿಕ ಮಾಡಲಿಕ್ಕೇನು ಕೆಲಸವಿಲ್ಲದೆ ರೂಮಿಗೋಗಿ ಮಲಗಿದಳು. ಆಗ ಅವಳ ಗಮನ ಪುನಃ ಪೋಲಿ ಪುಸ್ತಕಗಳ ಕಡೆ ಹರಿದು ಅದನ್ನೆತ್ತಿಕೊಂಡು ಪ್ರತಿನಿತ್ಯವೂ ತಪ್ಪದೆ ಒದುತ್ತಿದ್ದ ಹಾಲಿನವನ ಕಥೆಯ ಪುಟ ತೆರೆದು ಮಲಗಿ ಓದಲಾರಂಬಿಸಿದಳು. ಇಂದು ಆ ಕಥೆಯನ್ನೊದುವಾಗ ನೀತು ಬೇರೇ ತರಹದ ಅನುಭವ ಆಗುತ್ತಿರುವುದನ್ನು ಗಮನಿಸಿ ಪರಿಪೂರ್ಣ ಮನಸ್ಸಿನಿಂದ ಆ ಕಥೆಯ ಪಾತ್ರಗಳ ಬದಲಿಗೆ ಸ್ವತಃ ತನ್ನನ್ನೇ ಮತ್ತು ಬಸವನನ್ನು ಕಲ್ಪಿಸಿಕೊಂಡು ಓದುತ್ತ ಹಿಂದೆದಿಗಿಂತಲೂ ಅವಳ ದೇಹವು ಸ್ವಲ್ಪ ಜಾಸ್ತಿಯೇ ಉದ್ರೇಕಗೊಂಡಿತ್ತು . ಪ್ರತಿದಿನ ಕಥೆ ಓದುವಾಗ ತನ್ನ ಕಾಮ ಬಟ್ಟಲನ್ನು ನೈಟಿ ಮೇಲೆಯೇ ಸವರಿಕೊಳ್ಳುತ್ತಿದ್ದ ನೀತು ಇಂದು ಬಸವನ ಸ್ಪರ್ಶ ಮತ್ತು ನೀವು ನಮ್ಮವರು ಎಂಬ ಮಾತನ್ನು ನೆನೆಯುತ್ತ ಒಂದು ಹೆಜ್ಜೆ ಮುಂದಿಟ್ಟಳು. ನೀತು ಕೈಯನ್ನು ತೊಡೆಗಳ ಮೇಲಿಟ್ಟುಕೊಳ್ಳುತ್ತಿದ್ದಂತೆ ಅವಳ ಕೈ ಅರಿವಿಲ್ಲದೇ ನೈಟಿಯನ್ನು ಮೇಲೆತ್ತಲು ಪ್ರಾರಂಬಿಸಿತ್ತು . ನೈಟಿ ಪೂರ್ತಿಯಾಗಿ ಸೊಂಟದ ತನಕ ಬಂದಾಗ ಇನ್ನೂ ಹೆಚ್ಚು ಉದ್ರೇಕಗೊಂಡ ನೀತು ತೊಟ್ಟಿದ್ದ ಕಪ್ಪು ಬಣ್ಣದ ಲಂಗವನ್ನೂ ಮೇಲೆತ್ತಿಕೊಳ್ಳಲು ಶುರು ಮಾಡಿದಳು. ನೀತು ಧರಿಸಿದ್ದ ನೈಟಿ ಲಂಗ ಎರಡೂ ಸೊಂಟದ ತನಕ ಮೇಲೇರಿದಾಗ ಅವಳ ಸುಂದರ ಕಾಲುಗಳು ದಷ್ಟಪುಷ್ಟ ತೊಡೆಗಳು ಪೂರ್ತಿ ಅನಾವರಣಗೊಂಡಿತ್ತು .

ನೀತು ಕಥೆ ಓದುತ್ತ ತನ್ನನ್ನು ಬಸವನ ತೋಳಿನ ಬಂಧನದಲ್ಲಿರುವಂತೆ ಕಲ್ಪಿಸಿಕೊಳ್ಳುತ್ತ ಬಲಗೈಯನ್ನು ಹಸಿರು ಬಣ್ಣದ ಕಾಚದಲ್ಲಿ ಅಡಗಿರುವ ರತಿಸುಖದ ಮದನ ಪುಷ್ಪದ ಮೇಲಿಟ್ಟು ಮೆಲ್ಲಗೆ ಸವರಿಕೊಳ್ಳಲು ಪ್ರಾರಂಬಿಸಿದಳು. ಕಥೆಯಲ್ಲಿನ ಸನ್ನಿವೇಶಗಳಲ್ಲಿ ಬಸವನ ಜೊತೆ ತನ್ನನ್ನೇ ಕಲ್ಪಿಸಿಕೊಳ್ಳುತ್ತಿದ್ದ ಕಾರಣ ನೀತು ಕೈನಿಂದ ಅವಳ ರತಿ ಬಟ್ಟಲನ್ನು ತುಂಬ ವೇಗವಾಗಿ ಉಜ್ಜಿಕೊಳ್ಳಲಾರಂಬಿಸಿ ಅವಳ ಬಾಯಿಂದ ಜೋರಾಗಿ ಅಮ್ಮಾ......ಆಹ್.....ಆಹ್.....ಹಾಂ.....ಹಾಂ.....ಇನ್ನೂ.....ಹಾಂ....ಹಾಗೇ.....ಅಯ್ಯೋ ತಡೆಯಲಾಗುತ್ತಿಲ್ಲ ಎಂದು ಚೀರಾಡುತ್ತ ಮೊದಲ ಬಾರಿ ಬಸವನ ಹೆಸರನ್ನೂ ಹೇಳುತ್ತ ಬಾ ಬಸವ ನಾನು ತುಂಬ ನರಳುತ್ತಿದ್ದಿನಿ ಬಾ ನನ್ನ ದಾಹ ತೀರಿಸು.....ಆಆ.....ಆಹ್.....ಹಾಂ....ಬಸವ....ಹಾಂ.....ಬಸವ ಎಂದು ಚೀರುತ್ತ ಒಂದು ನಿಮಿಷಗಳ ಕಾಲ ತನ್ನ ಅಮೃತ ರಸವನ್ನು ಸ್ಕಲಿಸಿಕೊಂಡು ನಿಸ್ತೇಜಳಾಗಿ ಹಾಸಿಗೆಯಲ್ಲಿ ಕಣ್ಮುಚ್ಚಿಕೊಂಡು ವೇಗವಾಗಿ ಬೆಟ್ಟ ಏರಿದಂತೆ ಜೋರಾಗಿ ಏದುಸಿರನ್ನು ಬಿಡತೊಡಗಿದಳು. ನೀತು ಈ ಹೊಸ ರೀತಿ ಅಗಸದಲ್ಲಿ ತೇಲಾಡುತ್ತಿರುವ ಸುಖಕರ ಅನುಭವದಿಂದ ಸಹಜ ಸ್ಥಿತಿಗೆ ಮರಳಿ ಬರಲು ಹದಿನೈದು ನಿಮಿಷವೇ ಆಗಿತ್ತು .
ನೀತು ತನ್ನ ಏರಿಳಿಯುತ್ತಿದ್ದ ಉಸಿರು ಹತೋಟಿಗೆ ಬಂದ ನಂತರ ಮೇಲೆದ್ದು ಕೆಳಗೆ ದೃಷ್ಟಿ ಹರಿಸಿದಾಗ ಅವಳ ನೈಟಿ ಲಂಗ ಸೊಂಟವರೆಗೂ ಏರಿದ್ದು ಕಾಲುಗಳು ನಗ್ನವಾಗಿ ತಾನು ಧರಿಸಿದ್ದ ಹಸಿರು ಬಣ್ಣದ ಕಾಚ ತನ್ನದೇ ಅಮೃತ ರಸದಿಂದ ಪೂರ್ತಿ ತೋಯ್ದಿದ್ದು ಜೊತೆಗೆ ಕಪ್ಪು ಲಂಗ ಮತ್ತು ನೈಟಿ ಕೂಡ ಅಲ್ಪಸ್ವಲ್ಪ ಒದ್ದೆ ಆಗಿದ್ದು ಅವಳ ಗಮನಕ್ಕೆ ಬಂದಿತು. ಇಂದು ಏನೋ ಕಾಣೆ ನೀತುವಿಗೆ ನೈಟಿ ಲಂಗವಿರಲಿ ಒದ್ದೆ ಮುದ್ದೆಯಾಗಿರುವ ತನ್ನ ಕಾಚವನ್ನು ಕೂಡ ಬದಲಿಸುವ ಮನಃಸ್ಸಾಗದೆ ಈ ನವನವೀನ ಸುಖವನ್ನು ಅನುಭವಿಸತೊಡಗಿದ್ದಳು.

ಒಂದು ಘಂಟೆ ಮಲಗಿದ ನೀತು ಮೇಲೆದ್ದು ಅಡುಗೆಮನೆ ಕೆಲಸಗಳನ್ನು ಮಾಡುವಾಗ ರಸದಿಂದ ಪೂರ್ತಿ ಒದ್ದೆಯಾಗಿರುವ ಕಾಚ ಕೊಡುತ್ತಿರುವ ಸುಖಕರ ಭಾವನೆಯಿಂದ ಪುಳಕಿತಗೊಂಡಿದ್ದಳು. ಕೆಲಸ ಮುಗಿದು ರೂಮಿನೊಳಗೆ ಕಾಲಿಟ್ಟಾಗ ಅವಳ ಮನದಲ್ಲಿ ಮತ್ತೊಮ್ಮೆ ಅದೇ ಸುಖದಲ್ಲಿ ತೇಲಾಡುವ ಬಯಕೆಯಾಗಿ ಬೀರು ತೆರೆದಳು. ನೀತು ಪೋಲಿ ಪುಸ್ತಕವನ್ನು ಎಡಗೈಲಿಡಿದು ಮತ್ತದೇ ಹಾಲಿನವನ ಕಥೆ ಓದುತ್ತ ತನ್ನದೇ ಕಲ್ಪನಾ ಲೋಕದಲ್ಲಿ ಬಸವನನ್ನು ನೆನೆಯುತ್ತ ಯಾವ ಸಂಕೋಚವೂ ಇಲ್ಲದೆ ನೈಟಿ ಲಂಗವನ್ನು ಸೊಂಟದ ತನಕ ಮೇಲಕ್ಕೆತ್ತಿಕೊಂಡಳು. ಮೊದಲೇ ಅವಳ ಯೌವನ ರಸದಿಂದ ಒದ್ದೆಯಾಗಿರುವ ಕಾಚದ ಮೇಲೆ ಬೆರಳುಗಳಿಂದ ಮದನ ಪುಷ್ಪವನ್ನು ಉಜ್ಜಿಕೊಳ್ಳಲಾರಂಬಿಸಿದ ನೀತು ಈಗಲೂ ಬಸವನ ಹೆಸರನ್ನೇ ತನ್ನ ತುಟಿಗಳಲ್ಲಿ ಬಡಬಡಿಸುತ್ತ ನಡುವೆ ಹಾಂ...ಹೂಂ....ಹೂಂ....ಆಹ್....ಆಹ್....ಎಂದು ಮುಲುಗಾಡುತ್ತಲೇ ಕಾಮೋದ್ರೇಕದ ಶಿಖರದ ತುದಿಯನ್ನೇರಿ ಮೊದಲಿಗಿಂತ ಸ್ವಲ್ಪ ಜಾಸ್ತಿಯೇ ಅಮೃತದ ರಸವನ್ನು ಸ್ಕಲಿಸುತ್ತ ಮತ್ತೊಮ್ಮೆ ಕಾಚ ಲಂಗ ನೈಟಿ ಒದ್ದೆ ಮಾಡಿಕೊಂಡು ಬೇರೊಂದು ಲೋಕದಲ್ಲಿ ತೇಲಾಡುತ್ತ ನಿದ್ರಿಸಿದಳು.

ಸಂಜೆ ಗಂಡ ಮಕ್ಕಳು ಬಂದು ಬಾಗಿಲು ಬಡಿದಾಗ ಎಚ್ಚತ್ತ ನೀತು ತನ್ನ ಅರೆನಗ್ನಾವಸ್ಥೆ ಕಂಡು ನಾಚುತ್ತ ಬೇಗನೆ ನೈಟಿಯನ್ನು ಕೆಳಗೆ ಸರಿಸಿ ಬಾಗಿಲು ತೆರೆದು ಅವರನ್ನು ಬರಮಾಡಿಕೊಂಡಳು. ಎಲ್ಲರಿಗೂ ಕಾಫಿ ಹಾಲನ್ನು ಮಾಡಿಕೊಡಲು ಅಡುಗೆಮನೆ ಕಡೆಗೆ ಹೆಜ್ಜೆ ಇಡುವಾಗ ಎರಡೆರಡು ಬಾರಿ ಅಮೃತ ಸುರಿಸಿಕೊಂಡ ಪರಿಣಾಮ ಸಂಪೂರ್ಣ ತೋಯ್ದು ಒದ್ದೆ ಮುದ್ದೆಯಾಗಿದ್ದ ಕಾಚ ಅವಳಿಗೆ ಹಿಂದೆಂದೂ ಆಗಿದಿರುವಂತಹ ಹೊಸ ನವೋಲ್ಲಾಸದ ಅನುಭವ ನೀಡುತ್ತಿತ್ತು . ಗಂಡ ಮಕ್ಕಳು ಕೋಚಿಂಗ್ ಕ್ಲಾಸ್ ಕಡೆ ಹೋದ ಬಳಿಕ ಮುಂಬಾಗಿಲನ್ನು ಭದ್ರಪಡಿಸಿ ರೂಮಿನ ಕಿಟಕಿ ಬಾಗಿಲನ್ನು ಹಾಕಿದ ನೀತು ದೊಡ್ಡದಾದ ಕನ್ನಡಿಯೆದುರಿಗೆ ನಿಂತು ನೈಟಿ ಝಿಪ್ಪನ್ನು ಕೆಳಗೆಳೆದಳು. ನೈಟಿಯ ಕೆಳಗಿನ ಭಾಗವನ್ನು ಹಿಡಿದೆತ್ತುವಾಗ ಬಸವನೇ ನೈಟಿಯನ್ನು ಮೇಲೆತ್ತುತ್ತಿರುವ ಭಾವನೆಯಾಗಿ ಅವಳ ಮೈಯಲ್ಲಿ ಉದ್ರೇಕ ಏರತೊಡಗಿತು. ನೈಟಿಯನ್ನು ಬಿಚ್ಚ ಮಂಚದ ಮೇಲಿಟ್ಟು ಲಂಗ ಲಾಡಿಯನ್ನೂ ಸಡಿಲಿಸಿ ಅದನ್ನೂ ದೇಹದಿಂದ ಬೇರ್ಪಡಿಸಿ ಕೇವಲ ಹಳದಿ ಬ್ರಾ ಮತ್ತು ಹಸಿರು ಕಾಚ ಧರಿಸಿ ಕನ್ನಡಿಯಲ್ಲಿ ತನ್ನ ರೂಪ ಲಾವಣ್ಯದಿಂದ ಕಂಗೊಳಿಸುತ್ತಿರುವ ದೇಹಸಿರಿಯನ್ನು ಕಂಡು ತನಗೆ ತಾನೇ ನಾಚಿಕೊಳ್ಳುತ್ತಿದ್ದಳು. ನೀತು ತನ್ನ ದೇಹದಲ್ಲಿ ಏರಿಕೆಯಾಗುತ್ತಿದ್ದ ಉಷ್ಣಾಂಶವನ್ನು ತಣಿಸಲು ಮತ್ತೊಮ್ಮೆ ತೊಡೆಗಳ ಸಂಧಿಗೆ ಕೈ ತೂರಿಸಿ ಬೆರಳಿಂದ ಅಮೃತ ತುಂಬಿರುವ ಬಟ್ಟಲನ್ನು ಉಜ್ಜಿಕೊಳ್ಳಲು ಶುರು ಮಾಡಿದಳು. ಪುನಃ ಅವಳ ಮನಸ್ಸು ಬಸವನ ಕಡೆಗೇ ವಾಲಿಕೊಂಡ ಪರಿಣಾಮ ಅವನ ನೆನಪಲ್ಲೇ ಗಸಗಸನೆ ಬೆರಳುಗಳನ್ನು ಕಾಚದ ಮೇಲೆ ರಭಸದಿಂದ ಆಡಿಸುತ್ತ ಸ್ಕಲನಗೊಳ್ಳುವ ಸ್ಥಿತಿಯನ್ನು ತಲುಪಿದ ಸಂಧರ್ಭ ಅವಳ ಕಾಲುಗಳು ನಡುಗಲಾರಂಬಿಸಿ ಶಕ್ತಿ ಹೀನಳಾದಂತ ಅನುಭವ ಉಂಟಾದಾಗ ರೂಮಿನ ನೆಲದ ಮೇಲೆಯೇ ಕುಳಿತ ನೀತು ಜೋರಾಗಿ ಉಜ್ಜಿಕೊಳ್ಳುತ್ತ ಆ ದಿನ ಮೂರನೇ ಬಾರಿಗೆ ಅಮೃತವನ್ನು ಸುರಿಸಿಕೊಂಡು ತನ್ನ ಕಾಚ ಒದ್ದೆ ಮಾಡಿಕೊಂಡಳು.

ಇಪ್ಪತ್ತು ನಿಮಿಷಗಳ ಕಾಲ ನೆಲದ ಮೇಲೆಯೇ ಅರೆಗಣ್ಣು ತೆರೆದು ನಿಸ್ತೇಜ ಅವಸ್ಥೆಯಲ್ಲಿ ಮಲಗಿದ್ದ ನೀತು ಪುನಃ ತನ್ನ ಕಾಚ ಮುಟ್ಟಿ ನೋಡಿಕೊಂಡಳು. ನೀತು ಧರಿಸಿದ್ದ ಕಾಚ ಪೂರ್ತಿಯಾಗಿ ಕಾಮರಸದಿಂದ ತೋಯ್ದಿದ್ದು ಅವಳ ಬೆರಳಿನ ಮೇಲೂ ಕೆಲವು ರಸದ ಅಂಶಗಳು ಮೂಡಿತು. ನೀತು ಬೆರಳನ್ನೆತ್ತಿ ನೋಡುತ್ತ ಏನೋ ನೆನೆದು ಮೂಗಿನ ಬಳಿ ತಂದು ಅದರ ವಾಸನೆ ತೆಗೆದುಕೊಂಡಾಗ ಅವಳಲ್ಲಿ ಇನ್ನೇನೋ ಬಯಕೆ ಉಂಟಾಯಿತು. ಮೂಗಿನಿಂದ ಬೆರಳನ್ನು ತುಟಿಗಳ ನಡುವೆ ತಂದ ನೀತು ಬಾಯ್ತೆರೆದು ಬೆರಳನ್ನು ಒಳಗಡೆ ತೂರಿಸಿಕೊಂಡು ತನ್ನದೇ ರಸದಿಂದ ತೋಯ್ದ ಬೆರಳು ಚೀಪಿದಾಗ ಅವಳ ಮೈಯಲ್ಲೆಲ್ಲಾ ರೋಮಾಂಚನದ ಮಿಂಚು ಸಂಚರಿಸಿದ ಅನುಭವವಾಯಿತು. ಹೀಗೆಯೇ ಮೂರ್ನಾಲ್ಕು ಸಲ ಬೆರಳಿಂದ ಕಾಚ ಸವರಿಕೊಂಡ ನೀತು ತನ್ನ ರಸದ ಸ್ವಾದವನ್ನೇ ಸವಿಯತೊಡಗಿದಳು.

ರಾತ್ರಿ ಊಟ ಮಾಡಿ ಮಲಗಿದಾಗ ನೀತು ಇಂದು ತಾನು ನಡೆಸಿದ ಘಟನೆಗಳನ್ನು ನೆನೆಯುತ್ತ ತಾನಾಗ ಮಾಡಿದ್ದು ಸರಿಯಾ ಅಥವ ಗಂಡನಿಗೆಸೆದ ದ್ರೋಹವಾ ಎಂದು ನಿಷ್ಕರ್ಷಿಸತೊಡಗಿದ್ದಳು. ಅವಳ ಹೃದಯ ನೀನು ಗಂಡನಿಗೆ ದ್ರೋಹ ಮಾಡುತ್ತಿರುವೆ ಎಂದರೆ ಅವಳ ಮನಸ್ಸು ಮತ್ತು ದೇಹದ ಕಣಕಣವೂ ಅವಳು ಮಾಡಿದ್ದೇ ಸರಿಯೆಂದು ಸಮರ್ಥಿಸಿಕೊಳ್ಳುತ್ತ ಕೇವಲ ಹಣ ಮತ್ತು ಐಶ್ವರ್ಯದಿಂದ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿಲ್ಲ . ಈಗ ನೀನು ಯೌವನದ ಬಯಕೆಗಳಿಂದ ನರಳುತ್ತಿರುವ ಈ ಸಮಯದಲ್ಲಿ ನಿನ್ನ ದೇಹಕ್ಕೆ ಬೇಕಿರುವುದು ಗಂಡ ದುಡಿದು ತರುವ ಹಣವಲ್ಲ ಅವನ ಬಾಹುಬಂಧನದಲ್ಲಿ ಬಂಧಿಯಾಗಿ ನಲುಗುವಂತ ಅನುಭವ. ಅದನ್ನು ನೀನು ಎಷ್ಟು ಬಾರಿ ಅವನಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಿದೆ ಆದರವನಿಗೆ ಅದರಲ್ಲಿ ಆಸಕ್ತಿಯೇ ಇಲ್ಲದಂತಾಗಿದೆ. ಈಗ ನಿನ್ನ ಈ ಕಾಮೋತ್ತೇಜನದ ಅತ್ಯಂತ ಉಷ್ಣಾಂಶದಿಂದ ನರಳುತ್ತಿರುವ ಮೈಯನ್ನು ತಂಪಾಗಿಸಲು ಇರುವುದೊಂದೇ ಆಸರೆ ಬಸವ. ನೀನೇ ಇದರ ಬಗ್ಗೆ ಯೋಚಿಸು ನೆನ್ನೆಯ ದಿನ ಬಸವ ಸಮಯಕ್ಕೆ ಸರಿಯಾಗಿ ಬಂದು ಕಾಪಾಡದಿದ್ದರೆ ಆ ಕುಡುಕ ನಿನ್ನೀ ಮೈಯನ್ನು ಅನುಭವಿಸಿರುತ್ತಿದ್ದ . ನಿನ್ನ ಸೀರೆ ಲಂಗ ಬಿಚ್ಚಾಕಿ ಇನ್ನೇನೂ ಕಾಚವನ್ನು ತೆಗೆದು ಗಂಡನಲ್ಲದೇ ಯಾರೂ ನೋಡಿರದ ನಿನ್ನ ಮೈಯನ್ನೂ ಬೆತ್ತಲಾಗಿ ನೋಡುತ್ತಿದ್ದುದಲ್ಲದೆ ಯಾವ ಕನಿಕರವನ್ನು ತೋರಿಸದೆ ನಿನ್ನನ್ನು ಅತ್ಯಾಚಾರ ಮಾಡಿಬಿಡುತ್ತಿದ್ದ ಆಗೇನು ಮಾಡುತ್ತಿದ್ದೆ ಆತ್ಮಹತ್ಯೆ ಒಂದೇ ಉಳಿದಿದ್ದ ದಾರಿ ಅಲ್ಲವಾ. ಆಗ ನಿನ್ನ ಸಂಸಾರದ ಗತಿ ಏನಾಗುತ್ತಿತ್ತೆಂದು ಯೋಚಿಸಿದ್ದೀಯಾ ಇನ್ನೂ ಸಹ ನಿನ್ನ ಆಶ್ರಯದಲ್ಲೇ ಇರುವ ಮಕ್ಕಳು ಏನಾಗುತ್ತಿದ್ದರು.....ನಿನ್ನ ಗಂಡನಿಗೆ ನಿನ್ನನ್ನು ಬಿಟ್ಟು ಬೇರೆ ಯಾರು ತಾನೆ ಆಸರೆ ನೀಡಿ ಸಮಾಧಾನ ಪಡಿಸುವವರಿದ್ದರು ನೀನೇ ಆಲೋಚಿಸು. ಬಸವ ಕೇವಲ ನಿನ್ನ ಮಾನ ಪ್ರಾಣ ಮಾತ್ರವಲ್ಲ ನಿನ್ನ ಇಡೀ ಸಂಸಾರ ನಿನ್ನ ಜಗತ್ತನ್ನೇ ಕಾಪಾಡಿದ್ದಾನೆ ಕೇವಲ ಅವನ ಕಲ್ಪನೆಯಲ್ಲಿ ನೀನು ದೇಹದ ತಾಪವನ್ನು ತಣಿಸುವ ಪ್ರಯತ್ನ ಮಾಡಿದರೆ ಸಾಲದು ಅವನಿಗೂ ನಿನ್ನ ದೇಹದ ಮೇಲೆಲ್ಲಾ ಕೈ ಆಡಿಸಲು ಅವಕಾಶ ನೀಡಬೇಕು. ಇನ್ನೂ ಏನೂ ನಿರ್ಧರಿಸದೆ ಅಸಮಂಜಸ ಸ್ಥಿತಿಯಲ್ಲಿದ್ದ ನೀತು.......ನಾನೇಗೆ ತಾನೇ ಅವನಿಗೆ ಹೇಳಲಿ ಬಾ ನನ್ನ ಕಾಮಜ್ವಾಲೆ ತಣಿಸೆಂದು ತನ್ನನ್ನೇ ಪ್ರಶ್ನೆ ಮಾಡಿಕೊಂಡಳು. ಅದಕ್ಕೂ ಅವಳ ಮನಸ್ಸೇ ಉತ್ತರ ನೀಡುತ್ತ ...........ಹೆಣ್ಞಿನ ಮೈ ಎದುರು ಸೋಲೊಪ್ಪಿಕೊಳ್ಳದ ಗಂಡು ಕೋಟಿಗೊಬ್ಬರು ಅಂತಹವರಲ್ಲಿ ನಿನ್ನ ಗಂಡನು ಕೂಡ ಒಬ್ಬ . ನಿನ್ನಂತಹ ರಸಪೂರಿ ಹಣ್ಣು ಸಿಕ್ಕಿದರೆ ಗಂಡು ಏನು ಬೇಕಿದ್ದರೂ ಮಾಡಲು ಸಿದ್ದನಾಗುತ್ತಾನೆ ಆದರಿಲ್ಲಿ ನಿನ್ನ ಗಂಡನೇ ನಿನ್ನ ಕಡೆ ಆ ದೃಷ್ಟಿಯಿಂದ ನೋಡುತ್ತಿಲ್ಲವಲ್ಲ ಎಂತಹ ವಿಪರ್ಯಾಸ. ನಿನ್ನಂತಹ ವಯ್ಯಾರ ಮೈಮಾಟದಿಂದ ಎಂತಹ ಋಷಿಗಳ ತಪಸ್ಸನ್ನೇ ಭಂಗ ಮಾಡಬಹುದಾದಷ್ಟು ಮಾದಕತೆಯ ಯೌವನದಿಂದ ತುಂಬಿ ತುಳುಕಾಡುತ್ತಿದೆ ಇನ್ನು ಬಸವ ಯಾವ ಲೆಕ್ಕ . ನಾಳೆಯಿಂದಲೇ ನಿನ್ನ ವಯ್ಯಾರದ ಮೋಹಕ ಬಲೆ ಅವನತ್ತ ಬೀಸು ಒಲಿದು ನಿನ್ನಾಸೆ ಪೂರೈಸುವವರೆಗೂ ಬಿಡಬೇಡ.....ಅವನಿಗೆ ನಿನ್ನ ಮೈ ಮಾಟಗಳ ಜಲ್ವಾ ತೋರಿಸು....ಅವನ ಜೊತೆ ಸುಮ್ಮನೆ ನಗುವುದು...ಮಾದಕವಾಗಿ ತುಟಿಕಚ್ಚಿ ನುಲಿಯುತ್ತ ಅವನೆದುರು ಓಡಾಡು ಅವನೇ ನಿನ್ನ ಬಲೆಗೆ ಬೀಳುತ್ತಾನೆ ಆಗ ಅವನನ್ನು ಕಲ್ಪಿಸಿಕೊಂಡು ಉಜ್ಜಿಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ . ನೀತು ನಿದ್ರೆಗೆ ಜಾರುವ ಮುನ್ನ ತನ್ನ ಗಂಡನನ್ನು ನನ್ನತ್ತ ವಾಲಿಸಿಕೊಳ್ಳುವಲ್ಲಿ ಸಂಪೂರ್ಣ ವಿಫಲಳಾಗಿದ್ದೆ ಆದರೆ ಬಸವನನ್ನು ಮಾತ್ರ ಯಾವ ವಿಧದಲ್ಲಿಯಾದರೂ ಸರಿ ಒಲಿಸಿಕೊಂಡು ನನ್ನ ಮೈಯಲ್ಲಿ ಎದ್ದಿರುವ ಉದ್ರೇಕದ ಚಂಡಮಾರುತವನ್ನು ಶಾಂತಗೊಳಿಸಿಕೊಳ್ಳಲೇಬೇಕು. ಬಸವನಿಗೆ ತನ್ನ ತೊಡೆಗಳ ನಡುವಿನ ಸ್ವರ್ಗದ ಬಾಗಿಲನ್ನು ತೆರೆದಿಡುವ ಧೃಡವಾದ ನಿರ್ಧಾರದೊಂದಿಗೆ ನೀತು ನಿದ್ರೆಗೆ ಜಾರಿದಳು.

ಮಾರನೇ ದಿನ ಭಾನುವಾರದಂದು ಹರೀಶ ಮಕ್ಕಳೊಂದಿಗೆ ತರಬೇತಿ ಕ್ಲಾಸಿಗೆ ಹೋಗುವ ಮುನ್ನ ಬಸವ ಬಂದಾಗ ತನಗೆ ಫೋನ್ ಮಾಡು ಅವನಿಗೆ ಧನ್ಯವಾದ ತಿಳಿಸಬೇಕೆಂದು ಹೇಳಿದಾಗ ನೀತುವಿಗೆ ನಿರಾಸೆ ಆದರೂ ಸರಿ ಎಂದಳು. ಇನ್ನೂ ಬಸವ ಬರುವುದಕ್ಕೆ ಸ್ವಲ್ಪ ಸಮಯವಿದ್ದರಿಂದ ರೂಮಿಗೋಡಿದ ನೀತು ನೈಟಿ ಮೇಲೆತ್ತಿ ಲಂಗದ ಲಾಡಿ ಸಡಿಲಗೊಳಿಸಿ ಅದನ್ನು ಬಿಚ್ಚಿಬಿಟ್ಟಳು. ಬಸವ ಬರುವ ಮುನ್ನ ಅವನ ಕಲ್ಪನೆ ಮಾಡಿಕೊಳ್ಳುತ್ತ ಒಮ್ಮೆ ಉಜ್ಜಿಕೊಳ್ಳುವ ಆಸೆಯಾಗಿ ಮಂಚದಲ್ಲಿ ಮಲಗಿಕೊಂಡು ಬಸವನನ್ನು ನೆನೆಯುತ್ತ ಹತ್ತು ನಿಮಿಷದ ಕಾಮ ಬಟ್ಟಲನ್ನು ಉಜ್ಜಿಕೊಂಡು ತನ್ನ ಯೌವನ ರಸದಿಂದ ಧರಿಸಿದ್ದ ನೀಲಿ ಕಾಚ ಒದ್ದೆ ಮಾಡಿಕೊಂಡಳು. ಬಸವನ ಕಲ್ಪನೆಯಿಂದ ಸುರಿದ ರಸದಿಂದಾಗಿ ಒದ್ದೆಯಾಗಿರುವ ಕಾಚ ಹಾಕಿಕೊಂಡು ಅವನೆದುರು ಹೋಗುವುದನ್ನು ನೆನೆದು ನೀತು ಮೈಯಲ್ಲಾ ರೋಮಾಂಚನಗೊಂಡಿತ್ತು . ನೀತು ಮೇಲೆದ್ದು ಬಾತ್ರೂಮಿನಲ್ಲಿ ಮುಖ ತೊಳೆದು ಆಚೆ ಬರುವಾಗ ಬಸವನ ಕಾಮ ಕೆರಳಿಸುವ ಯೋಚನೆ ಬಂದು ಬೆಳಿಗ್ಗೆ ಸ್ನಾನಕ್ಕೆ ಮುಂಚೆ ಕಳಚಿಟ್ಟಿದ್ದ ಹಸಿರು ಕಾಚವನ್ನು ಬಕೆಟ್ಟಿನಿಂದ ತೆಗೆದು ಅಲ್ಲಿದ್ದ ಹ್ಯಾಂಗಿರನ ಮೇಲೆ ಪೂರ್ತಿ ಹರಡಿದ ಹಾಗೆ ಹಾಕಿದಳು. ಬಸವ ತಿಂಡಿ ತಿನ್ನುವ ಮುನ್ನ ಕೈ ತೊಳೆಯಲು ಬಂದಾಗ ನನ್ನ ಕಾಚ ಅವನಿಗೆ ಕಾಣಿಸಿದಾಗ ಅವನೇನು ಮಾಡುತ್ತಾನೆಂದು ನಾನು ನೋಡುತ್ತೇನೆ ಎಂದು ಮುಗುಳ್ನಕ್ಕಳು.

ಕೆಲಹೊತ್ತಿನ ಬಳಿಕ ಬಸವ ಬಂದಾಗ ಅವನನ್ನು ಒಳಗೆ ಕರೆದು ಕೈಕಾಲು ತೊಳೆದು ಬರುವಂತೇಳಿ ತಿಂಡಿ ತರಲು ಅಡುಗೆಮನೆ ಕಡೆ ಹೋದಳು. ಬಸವ ಬಾತ್ರೂಮಿನಲ್ಲಿ ಕೈಕಾಲು ತೊಳೆದ ಬಳಿಕ ಅವನ ದೃಷ್ಟಿಯು ಹ್ಯಾಂಗರ್ ಕಡೆ ಹೊರಳಿ ಆಂದು ಕೂಡ ತನ್ನ ಕನಸಿನ ರಾಣಿಯ ಬ್ರಾ ನೋಡುವ ಅವಕಾಶ ಸಿಗಬಹುದಾ ಎಂದುಕೊಂಡವನಿಗೆ ಹ್ಯಾಂಗರಿನಲ್ಲಿ ನೇತಾಡುತ್ತಿರುವುದನ್ನು ಕಂಡು ಖುಷಿಗೊಂಡನು. ಅಲ್ಲಿ ನೇತಾಗಿದ್ದು ಹೆಣ್ಣು ಧರಿಸುವಂತ ಕಾಚ ಎಂದವನಿಗೆ ಕ್ಷಣದಲ್ಲೇ ಅರ್ಥವಾಗಿದ್ದು ಈ ಮನೆಯಲ್ಲಿ ನೀತು ಬಿಟ್ಟರೆ ಉಳಿದ ಮೂವರೂ ಗಂಡಸರೇ ಅಂದರೆ ಇದು ನನ್ನ ಅರಗಿಣಿಯ ಕಾಚ ಎಂದು ಧೃಡಪಡಿಸಿಕೊಂಡನು. ಬಸವ ತನ್ನ ಕೈನಲ್ಲಿ ಹ್ಯಾಂಗರಿಗೆ ನೇತು ಹಾಕಿದ್ದ ಹಸಿರು ಬಣ್ಣದ ಕಾಚ ಎತ್ತಿಕೊಂಡು ಮೂಗಿನ ಬಳಿ ಕೊಂಡೊಯ್ದು ಮೂಸಿದನು. ಹಿಂದಿನ ದಿನ ಮೂರು ಸಲ ತನ್ನ ಯೌವನದ ರಸದಿಂದ ಆ ಕಾಚವನ್ನು ತೋಯಿಸಿದ್ದ ನೀತು ಕಾಚದಿಂದ ಬಸವನನ್ನು ಮಂತ್ರ ಮುಗ್ದಗೊಳಿಸುವಂತ ಸುವಾಸನೆಯು ಹೊರಸೂಸುತ್ತಿದ್ದು ಅವನ ದೇಹ ಕಾಮೋತ್ತೇಜನಗೊಳ್ಳಲು ಶುರುವಾಯಿತು. ನನ್ನ ಕನಸಿನ ರಾಣಿ ಧರಿಸಿದ್ದ ಕಾಚವೇ ಇಂತಹ ಸುವಾಸನೆ ಬೀರುತ್ತಿದ್ದರೆ ಇನ್ನು ಈ ಕಾಚ ಧರಿಸುವ ತೊಡೆಗಳ ಸಂಧಿಯು ಇನ್ನೆಷ್ಟು ಗಮಗಮಸುತ್ತಿರಬೇಕೆಂದು ಕಲ್ಪನೆ ಮಾಡುಕೊಳ್ಳುತ್ತಿದ್ದನು. ಬಸವ ತಾನೆಲ್ಲಿದ್ದೇನೆಂಬುದನ್ನೂ ಮರೆತು ನೀತು ಬಿಚ್ಚಿಟ್ಟಿದ್ದ ಕಾಚವನ್ನು ಮೂಸುತ್ತ ನಾಲಿಗೆಯಿಂದ ಕಾಚದ ಒಳ ಭಾಗವನ್ನು ನೆಕ್ಕಿದನು.

ಬಸವ ಬಾತ್ರೂಮಿಗೆ ಹೋದ ಕೂಡಲೇ ನೀತು ಶಬ್ದವಾಗದಂತೆ ಹಿತ್ತಲಿನ ಕಡೆಯಿದ್ದ ಬಾತ್ರೂಮಿನ ಕಿಟಕಿ ಬಳಿ ಹೋಗಿ ಮರೆಯಲ್ಲಿ ನಿಂತು ಒಳಗಿನ ದೃಶ್ಯವನ್ನು ನೋಡತೊಡಗಿದಳು. ಬಸವ ತನ್ನ ಕಾಚ ಹಿಡಿದು ಮೂಸುತ್ತ ಕಾಚದ ಒಳಗಿನ ಭಾಗವನ್ನು ನೆಕ್ಕುತ್ತಿರುವ ದೃಶ್ಯ ನೋಡಿ ಅವಳ ಮೈಯಲ್ಲಿ ಕಾಮದ ಜ್ವಾಲೆಯು ಉದ್ರೇಕಗೊಳ್ಳಲು ಶುರುವಾಗಿ ಮುಂದಿನ ದೃಶ್ಯ ನೋಡಿ ಅವಕ್ಕಾದಳು. ಬಸವ ಕಾಚ ಮೂಸುತ್ತಲೇ ತನ್ನ ಪೈಜಾಮದಿಂದ ನಿಗುರಿ ನಿಂತಿರುವ ಶೀಶ್ನವನ್ನು ಹೊರತೆಗೆದನು. ನೀತು ಕಪ್ಪಗೆ ಹೊಳೆಯುತ್ತಿದ್ದ ಎಂಟಿಂಚಿನ ಮತ್ತು ದಪ್ಪಗಿದ್ದ ಅಧ್ಬುತ ಸೈಝಿನ ತುಣ್ಣೆ ನೋಡಿ ಅವಳಿಗೆ ಆಶ್ಚರ್ಯ ಮತ್ತು ಸಂತೋಷ ಒಟ್ಟಿಗಾಯಿತು. ಬಸವ ಎಡಗೈಯಲ್ಲಿದ್ದ ಕಾಚವನ್ನು ಕೆಳಗೆ ತಂದು ತುಣ್ಣೆಯ ಮೇಲೆಲ್ಲಾ ಸವರಾಡುತ್ತಿರುವುದನ್ನು ನೋಡಿದ ನೀತು ತನ್ನ ತೊಡೆಗಳ ಸಂಧಿಯಲ್ಲೇ ಬಸವನ ತುಣ್ಣೆ ಸರಿದಾಡುತ್ತಿರುವ ಅನುಭವವಾಯಿತು. ಸುಮಾರು ಹತ್ತು ನಿಮಿಷ ಬಸವ ತುಣ್ಣೆಯನ್ನು ಹಿಂದೆ ಮುಂದೆ ಆಡಿಸುತ್ತ ನೀತುವನ್ನು ಕಲ್ಪನೆಯಲ್ಲಿ ನೆನೆದು ಸುಖದ ತುತ್ತ ತುದಿಯನ್ನು ತಲುಪಿ ಹಾಲಿನ ಕೆನೆಯಷ್ಟು ಗಟ್ಟಿಯಾದ ವೀರ್ಯದ ರಸವನ್ನು ಚಿಮ್ಮಿಸುತ್ತ ನೀತುವಿನ ಹಸಿರು ಕಾಚದ ಒಳಭಾಗಕ್ಕೆ ಸುರಿಸಲಾರಂಬಿಸಿದನು. ಬಸವನ ತುಣ್ಣೆಯಿಂದ ಏಳೆಂಟು ಬಾರಿ ಚಿಮ್ಮಿದ ವೀರ್ಯ ಆರೇಳು ಸ್ಪೂನಿನಷ್ಟಿದ್ದು ನೀತು ಕಾಚ ಒಳಭಾಗದಲ್ಲಿ ಶೇಖರಣೆಗೊಂಡಿತ್ತು . ಬಸವ ತಾನೆಲ್ಲಿರುವೆ ಎಂದು ನೆನೆದು ತಕ್ಷಣ ಕಾಚವನ್ನು ಹ್ಯಾಂಗರ್ ಮೇಲೆ ನೇತಾಕಿ ನೀತುವಿಗೆ ಗೊತ್ತಾದರೆ ನನ್ನ ಬಗ್ಗೆ ಏನು ತಾನೆ ತಿಳಿದುಕೊಳ್ಳುವುದಿಲ್ಲ ಎಂದಾಲೋಚಿಸಿ ಬಾತ್ರೂಮಿನಿಂದ ಹೊರಬರುವ ಮುನ್ನ ನೀತು ಅಡುಗೆ ಮನೆಯ ಬಾಗಿಲಲ್ಲಿ ಹಾಜರಿದ್ದಳು. ಬಸವ ಬರುತ್ತಲೇ ನೀತು ಕಡೆ ನೋಡದೆ ಇಂದು ಸ್ವಲ್ಪ ಅರ್ಜೆಂಟ್ ಕೆಲಸವಿತ್ತು ನನಗೂ ಈಗ ತಾನೆ ನೆನಪಾಯಿತು ಬೇಗ ಹೋಗಬೇಕಿದೆ ನಾಳೆ ತಿಂಡಿ ತಿನ್ನುವೆ ಎಂದೇಳಿ ಹೊರಟವನನ್ನು ನೀತು ತಡೆದಳು. ಅದೇಗೆ ಹಾಗೇ ಹೋಗುವುದು ತಿಂಡಿ ಇಲ್ಲಿ ತಿನ್ನುವಷ್ಟು ಸಮಯ ಇಲ್ಲದಿದ್ದರೆ ಪರ್ವಾಗಿಲ್ಲ ನಾನು ಡಬ್ಬಿಗೆ ಹಾಕಿಕೊಡ್ತೀನಿ ನಾನು ಪ್ರೀತಿಯಿಂದ ಮಾಡಿರುವೆ ಎಂದಾಗ ಬಸವನಿಗೆ ಆ ಅಂಜಿಕೆಯಲ್ಲೂ ನೀತು ತನಗೋಸ್ಕರ ಪ್ರೀತಿಯಿಂದ ಮಾಡಿರುವಳೆಂದು ತಿಳಿದು ಸಂತೋಷಗೊಂಡು ಸರಿ ಎಂದನು.

ಬಸವ ಹೋದ ಬಳಿಕ ಗಂಡನಿಗೆ ಕರೆಮಾಡಿ ಅವರಿಗೆ ಕೆಲಸವಿದೆ ಎಂದು ಆತುರದಲ್ಲಿ ಹೋದರು ನೀವು ಬರುವ ಅಗತ್ಯವಿಲ್ಲ ಎಂದೇಳಿ ಫೋನ್ ಕಟ್ ಮಾಡಿದಳು. ನೀತು ಬೇಗನೆ ಬಾತ್ರೂಮಿನ ಒಳಗೋಡಿ ಅಲ್ಲಿ ಹ್ಯಾಂಗರಿಗೆ ನೇತಾಕಿದ್ದ ತನ್ನ ಹಸಿರು ಕಾಚವನ್ನು ಕೈಗೆತ್ತಿಕೊಂಡು ಒಳಭಾಗವನ್ನು ನೋಡಿದಾಗ ಅಲ್ಲಿ ಪೂರ್ತಿ ಹಾಲಿನ ಕೆನೆಯಂತೆ ಬೆಳ್ಳಗೆ ಬಸವನ ವೀರ್ಯ ಶೇಖರೆಗೊಂಡಿರುವುದನ್ನು ಕಂಡಳು. ನೀತು ಮೊದಲಿಗೆ ಕಾಚವನ್ನು ಬಸವನಂತೆಯೇ ಮೂಗಿನ ಬಳಿ ಕೊಂಡೊಯ್ದು ಮೂಸಿದಾಗ ಗಂಡಸಿನ ವೀರ್ಯದ ವಾಸನೆ ಅವಳ ಮೈಯಲ್ಲಿ ಕಾಮದ ಕಿಚ್ಚು ಹೆಚ್ಚಿಸತೊಡಗಿತು.ಹತ್ತಾರು ಬಾರಿ ಕಾಚ ಮೂಸಿದ ನೀತು ಎರಡು ಬೆರಳುಗಳಿಂದ ತನ್ನ ಕಾಚದಲ್ಲಿ ಗಟ್ಟಿಯಾಗಿ ತೇಲಾಡುತ್ತಿದ್ದ ಬಸವನ ವೀರ್ಯವನ್ನು ಸ್ವಲ್ಪ ತೆಗೆದುಕೊಂಡು ತನ್ನ ತುಟಿಗಳ ಹತ್ತಿರ ತಂದಳು.
 

Samar2154

Well-Known Member
2,259
1,249
159
ನೀತು ತುಟಿಗಳ ಹತ್ತಿರವಿದ್ದ ತನ್ನ ತೋರ್ಬೆರಳು ಮತ್ತು ಮಧ್ಯದ ಬೆರಳನ್ನು ನೋಡಿಕೊಂಡಾಗ ಎರಡರ ಮೇಲೆಯೂ ಹಾಲ್ಕೆನೆಯಂತೆ ಅಂಟಿಕೊಂಡಿದ್ದ ಬಸವನ ವೀರ್ಯ ಕಂಡಿತು. ಒಂದೆರಡು ನಿಮಿಷ ಯೋಚಿಸಿ ಬಳಿಕ ನಾಲಿಗೆಯನ್ನು ಮೆಲ್ಲನೆ ಹೊರಚಾಚುತ್ತ ಸ್ವಲ್ಪವೇ ವೀರ್ಯವನ್ನು ನೆಕ್ಕಿದಾಗ ಅವಳಿಗೆ ವಗುಚಾಗಿದ್ದ ಉಪ್ಪುಪ್ಪಿನ ರೀತಿಯ ರುಚಿ ಏನಿಸಿತು. ಜೀವನದಲ್ಲಿ ಮೊದಲ ಬಾರಿ ಗಂಡನ ವೀರ್ಯವನ್ನೂ ನೆಕ್ಕಿರದಿದ್ದ ಅವಳು ಬಸವನ ವೀರ್ಯ ನೆಕ್ಕಿದೊಡನೆ ತಾನು ಮಾಡುತ್ತಿರುವ ಕೆಲಸವನ್ನು ನೆನೆದು ನೀತುವಿನ ಮೈಯಲ್ಲಿ ರೋಮಾಂಚನದ ಮಿಂಚು ಸಂಚಾರವಾದಂತಾಯಿತು. ನೀತು ಎರಡೂ ಬೆರಳುಗಳನ್ನು ಬಾಯಿಯ ಒಳಗೆ ಪೂರ್ತಿ ತೂರಿಸಿಕೊಂಡು ಅದರಲ್ಲಿ ಅಂಟಿಕೊಂಡಿರುವ ವೀರ್ಯ ನೆಕ್ಕುತ್ತ ಗಂಟಲಿನ ಮೂಲಕ ಹೊಟ್ಟೆಯ ಒಳಗೆ ಸೇರಿಸಿಕೊಂಡಳು. ಅದೇ ರೀತಿ ಮತ್ತೆರಡು ಸಲ ಹಸಿರು ಕಾಚದಿಂದ ಬಸವನ ವೀರ್ಯ ಬೆರಳಿಂದ ತೆಗೆದುಕೊಂಡು ನೆಕ್ಕಲಾರಂಬಿಸಿದಳು. ನೀತು ದೃಷ್ಟಿ ಕಾಚದತ್ತ ಬಿದ್ದಾಗ ಹಾಲಿನ ಕೆನೆಯಷ್ಟು ಗಟ್ಟಿಯಾಗಿದ್ದ ವೀರ್ಯವನ್ನು ಕಾಚ ಸ್ವಲ್ಪ ಮಾತ್ರವೇ ಹೀರಿಕೊಂಡಿದ್ದು ಇನ್ನೂ ಮೂರು ಸ್ಪೂನಿನಷ್ಟು ಕಾಚದ ಒಳಭಾಗದಿ ಶೇಖರಣೆಯಾಗಿ ತೇಲಾಡುತ್ತಿತ್ತು . ನೀತು ಮನದಲ್ಲಿ ಆಲೋಚನೆಯೊಂದು ಮೂಡಿ ಕಾಚವನ್ನು ಪುನಃ ಹ್ಯಾಂಗರಿನಲ್ಲಿ ನೇತಾಕಿ ತೊಟ್ಟಿದ್ದ ನೈಟಿ ಮೇಲೆತ್ತಿಕೊಂಡು ಧರಿಸಿದ್ದ ನೀಲಿ ಕಾಚ ಕಳಚಿದಳು. ನೀತು ತನ್ನ ನೀಲಿ ಕಾಚ ಪಕ್ಕಕ್ಕಿಟ್ಟು ನೆನ್ನೆಯ ದಿನ ಮೂರು ಬಾರಿ ತನ್ನದೇ ಅಮೃತ ರಸದಿಂದ ಒದ್ದೆಯಾಗಿ ಈಗ ಬಸವನ ವೀರ್ಯ ಶೇಖರಣೆಗೊಂಡಿದ್ದ ಹಸಿರು ಕಾಚ ಕೈಗೆತ್ತಿ ಧರಿಸಿಕೊಂಡಳು. ಹಸಿರು ಕಾಚದ ಒಳ ಭಾಗದಲ್ಲಿದ್ದ ಬಸವನ ವೀರ್ಯ ತನ್ನ ಕಾಮ ಮಂದಿರವನ್ನು ಸ್ಪರ್ಶಿಸಿದಾಗ ಉಂಟಾದ ರೋಮಾಂಚನದ ಅನುಭವವನ್ನು ನೀತುವಿಗೆ ಹೇಳಿಕೊಳ್ಳಲಾಗದಂತ ನವರಸ ಆನಂದವನ್ನು ನೀಡುತ್ತಿತ್ತು .ನೀತು ರೂಮಿನೊಳಗಿನ ಕನ್ನಡಿ ಮುಂದೆ ನಿಂತು ನೈಟಿಯನ್ನು ಸೊಂಟದ ತನಕ ಮೇಲೆತ್ತಿಕೊಂಡು ಬಸವನ ವೀರ್ಯ ಸುಶೋಭಿತವಾಗಿದ್ದ ಹಸಿರು ಕಾಚದಲ್ಲಿ ತನ್ನ ಕಾಮ ಮಂದಿರವನ್ನು ನೋಡಿಕೊಂಡಾಗ ಆ ಭಾಗ ಸಂಪೂರ್ಣ ಒದ್ದೆಯಾಗಿ ಅವಳ ತೊಡೆಗಳ ಸಮಾಗಮ ಸಂಧಿಗೆ ಅಂಟಿಕೊಂಡಿತ್ತು . ಅದೇ ಸುಖರವಾದ ಅನುಭವದೊಂದಿಗೆ ಮಂಚವೇರಿ ಮಲಗಿದ ನೀತು ತೊಡೆಗಳನ್ನು ಅಗಲಿಸಿಕೊಂಡು ಬೆರಳಿನಿಂದ ತುಲ್ಲಿನ ಮೇಲೆ ಉಜ್ಜಿಕೊಳ್ಳುತ್ತ ಬಸವನ ವೀರ್ಯ ಸುತ್ತಲೂ ಅಲಂಕರಿಸುವಂತೆ ಮಾಡಿದಳು. ಕೇವಲ ಎರಡ್ಮೂರು ನಿಮಿಷಗಳ ಉಜ್ಜಾಟದಲ್ಲಿಯೇ ತನ್ನ ಕಾಮದ ಉತ್ತುಂಗವನ್ನು ತಲುಪಿದ ನೀತು ಕಾಮರಸ ಸ್ಕಲಿಸಿಕೊಂಡು ಅಲ್ಲೆಲ್ಲಾ ಪಸರಿಕೊಂಡಿದ್ದ ಬಸವನ ವೀರ್ಯದ ಜೊತೆ ಸಮಾಗಮ ಮಾಡಿಸಿದಳು.

ಇಪ್ಪತ್ತು ನಿಮಿಷ ಚೇತರಿಸಿಕೊಂಡು ಮೇಲೆದ್ದ ನೀತು ಪುನಃ ಕನ್ನಡಿ ಮುಂದೆ ನಿಂತು ನೈಟಿಯನ್ನು ಮೇಲೆತ್ತಿ ಒದ್ದೆ ಮುದ್ದೆಯಾಗಿದ್ದ ಹಸಿರು ಕಾಚವನ್ನು ನೋಡುತ್ತ.........." ಬಸವ ಇಂದು ನಿನ್ನ ವೀರ್ಯ ನನ್ನ ಯೌವನ ರಸದೊಂದಿಗೆ ಬೆರೆಯಿತು. ಇನ್ನು ಕೇವಲ ನೀನು ನನ್ನೊಳಗೆ ಪ್ರವೇಶಿಸಿ ನನ್ನ ಗರ್ಭ ಭೂಮಿಯಲ್ಲಿ ನಿನ್ನ ವೀರ್ಯ ಬಿತ್ತನೆ ಮಾಡಬೇಕಿದೆ ಅದು ಕೂಡ ಆದಷ್ಟು ಶೀಘ್ರದಲ್ಲಿಯೇ ಆಗಲಿದೆ ಎಂದು ನನಗೆ ತಿಳಿದಿದೆ. ನಿನ್ನಲ್ಲಿಯೂ ನನ್ನ ಬಗ್ಗೆ ಕಾಮದ ಭಾವನೆ ಇರುವುದು ನನಗೆ ಬಾತ್ರೂಮಿನಲ್ಲಿಂದು ನಡೆದ ಘಟನೆಯಿಂದ ತಿಳಿಯಿತು. ನಿನ್ನನ್ನು ಸಾಧ್ಯವಾದಷ್ಟು ಬೇಗ ನನ್ನ ತೊಡೆಗಳ ನಡುವೆ ಸೇರಿಸಿಕೊಂಡು ಸಮಾಗಮದ ಸುಖ ಅನುಭವಿಸುವ ಬಯಕೆ ನನ್ನೊಳಗೆ ಇನ್ನೂ ದೃಢವಾಯಿತು....." ಎನ್ನುತ್ತ ನಾಚಿಕೊಂಡಳು.

ಮಧ್ಯಾಹ್ನದ ಅಡುಗೆ ಮಾಡಿ ಮುಗಿಸುವಷ್ಟರಲ್ಲಿ ಗಂಡ ಮಕ್ಕಳು ಮನೆಗೆ ಹಿಂದಿರುಗಿದ್ದರು. ಬಸವನ ವೀರ್ಯದಿಂದ ತೋಯ್ದು ಬಳಿಕ ತನ್ನ ಅಮೃತವೂ ಅದರೊಂದಿಗೆ ಬೆರೆತು ಸಮಾಗಮಗೊಂಡು ಪೂರ್ತಿ ಒದ್ದೆಯಾಗಿದ್ದ ಕಾಚ ಧರಿಸಿಕೊಂಡು ಗಂಡನೆದುರು ನಿಂತಾಗ ಕ್ಷಣ ನೀತುವಿಗೆ ಅಪರಾಧ ಮನೋಭಾವವು ಕಾಡತೊಡಗಿತು. ಅವಳ ಅಂತರ್ಮನ........
............" ನೀನ್ಯಾಕೆ ಅಪರಾಧಿಯ ರೀತಿ ಯೋಚಿಸುವೆ ನೀನ್ಯಾವುದೇ ತಪ್ಪನ್ನೂ ಮಾಡುತ್ತಿಲ್ಲ . ಗಂಡನ ಮೇಲಿರುವ ಪ್ರೀತಿ ಗೌರವ ನಿನ್ನಲ್ಲಿ ಸ್ವಲ್ಪವೂ ಕಡಿಮೆಯಾಗಿಲ್ಲ ಆದರೆ ನಿನ್ನ ದೇಹದೊಳಗೆ ಉಕ್ಕುತ್ತಿರುವ ಕಾಮಜ್ವಾಲೆಯನ್ನು ತಣಿಸುವ ಮುಂಗಾರಿನ ಪನ್ನೀರ ತಂಪನ್ನು ಗಂಡ ನೀಡದಿರುವ ಕಾರಣ ನೀನದನ್ನು ಬೇರೆ ಕಡೆಯಿಂದ ಬಯಸಿರುವೆ. ಅದು ನಿನ್ನ ತಪ್ಪಲ್ಲ ನಿನ್ನ ಗಂಡ ಒಬ್ಬ ಗಂಡಸಿನ ರೀತಿ ಯೋಚಿಸದೆ ಸಾಧು ಸಂತನಾಗಿ ನಿನ್ನ ಕಾಮಬಯಕೆಯನ್ನು ನಿರ್ಲಕ್ಷಿಸುತ್ತಿರುವುದೇ ಕಾರಣ. ಹಾಗಾಗಿ ಯಾವುದೇ ಅಪರಾಧ ಏಸಗುತ್ತಿರುವೆ ಎಂಬ ಭಾವನೆಯನ್ನು ಮನಸ್ಸಿನಿಂದ ತೊಡೆದಾಕು....." . ನೀತು ಮನದಾಳದ ಮಾತನ್ನಾಲಿಸಿ ಎಲ್ಲಾ ಆಲೋಚನೆಗಳನ್ನು ತ್ಯಜಿಸಿ ಗಂಡ ಮಕ್ಕಳೊಂದಿಗೆ ಸಂತೋಷದಿಂದ ಆ ದಿನವನ್ನು ಕಳೆದಳು.

ಮಾರನೇ ದಿನ ಗಂಡ ಮಕ್ಕಳನ್ನು ಬೀಳ್ಕೊಟ್ಟು ರೂಮಿನೊಳಗೋಡಿದ ನೀತು ಹಿಂದಿನ ದಿನ ಕಳಚಿಟ್ಟಿದ್ದ ನೀಲಿ ಕಾಚ ಧರಿಸಿಕೊಂಡು ಪುನಃ ಬಸವ ಮತ್ತವನ ತುಣ್ಣೆಯನ್ನು ಕಲ್ಪಿಸಿಕೊಳ್ಳುತ್ತ ಉಜ್ಜಿಕೊಳ್ಳಲಾರಂಬಿಸಿ ತನ್ನ ಕಾಮಾಮೃತ ರಸವನ್ನು ಸ್ಕಲಿಸಿಕೊಂಡು ಕಾಚ ಒದ್ದೆ ಮಾಡಿಕೊಂಡಳು. ಕೆಲಕಾಲ ಸುಧಾರಿಸಿಕೊಂಡ ನೀತು ಮಂಚದಿಂದೆದ್ದು ಬಾತ್ರೂಮಿಗೆ ಹೊಕ್ಕು ಒದ್ದೆಯಾದ ನೀಲಿ ಕಾಚ ಕಳಚಿ ಹ್ಯಾಂಗರ್ ಮೇಲೆ ನೇತಾಕಿ ತನ್ನ ಲಂಗವನ್ನು ಕೂಡ ಬಿಚ್ಚಿ ಬಿಟ್ಟಳು. ನೈಟಿ ಒಳಗೆ ಕೇವಲ ಕೆಂಪು ಬ್ರಾ ಮಾತ್ರವೇ ಧರಿಸಿದ್ದು ಶೇಖಡ ೯೦ ಮೈ ನಗ್ನವಾಗಿರುವುದು ಅವಳಿಗೆ ಹೊಸತೊಂಂದು ಅನುಭವ ನೀಡುತ್ತಿತ್ತು . ಬಸವ ಬರುವ ಸಮಯವು ಮೀರಿದ್ದರೂ ಇನ್ನೂ ಅವನು ಬಾರದೆ ಇರುವುದಕ್ಕೆ ನೀತು ಚಡಪಡಿಸುತ್ತಿದ್ದಳು.

ನೀತು ಮನೆಯಿಂದ ಸ್ವಲ್ಪ ದೂರದಲ್ಲಿ ಮರದ ಕೆಳಗೆ ನಿಂತಿದ್ದ ಬಸವ ನೆನ್ನೆಯ ದಿನ ಅಚಾರ್ತುಯದಿಂದ ನೀತುವಿನ ಕಾಚ ಮೂಸುತ್ತ ಅದರೊಳಗೇ ವೀರ್ಯ ಸುರಿಸಿದ್ದನ್ನು ನೆನೆಯುತ್ತಿದ್ದನು. ನೀತು ಒಗೆಯಲು ತೆಗೆದುಕೊಳ್ಳುವಾಗ ತನ್ನ ಕಾಚ ಗಮನಿಸಿಯೇ ಇರುತ್ತಾಳೆ ಆಗವಳಿಗೆ ಕಾಚದಲ್ಲಿ ನಾನು ಸುರಿಸಿರುವಂತ ವೀರ್ಯ ಕಾಣಿಸಿರುತ್ತದೆ. ಅವಳು ನನ್ನ ಬಗ್ಗೆ ಏನೆಂದು ತಿಳಿದುಕೊಂಡಿರುತ್ತಾಳೋ ಯಾಕೋ ಭಯವಾಗುತ್ತ ಇದೆ ಏನು ಮಾಡಲಿ ಹೋಗಲೋ ಬೇಡವೋ ಅರ್ಥವಾಗುತ್ತಿಲ್ಲ . ಅವಳ ಮನೆಗೆ ಹೋಗದಿದ್ದರೆ ಅವರಿಗೆ ಪಾಪ ಇಂದು ಮತ್ತು ನಾಳೆ ಬೆಳಿಗ್ಗೆಗೆ ಹಾಲು ಇರುವುದಿಲ್ಲ ಹೋದರೆ ನೀತು ಹೇಗೆ ಪ್ರತಿಕ್ರಿಯಿಸುತ್ತಾಳೆ ಎಂಬ ಭಯ ಎಂದು ತನ್ನದೇ ಆಲೋಚನೆಯಲ್ಲಿದ್ದಾಗ ಅವನ ಫೋನ್ ರಿಂಗಾಯಿತು. ಬಸವ ಫೋನ್ ತೆಗೆದು ನೋಡಿದರೆ ನೀತು ಖುದ್ದು ಕರೆ ಮಾಡಿದ್ದಳು. ಬಸವ ಸ್ವಲ್ಪ ಹಿಂಜರಿಕೆಯಿಂದಲೇ ರಿಸೀವ್ ಮಾಡಿ ಹಲೋ ಎಂದಾಗ ನೀತು.........." ಏನೀವತ್ತು ನಮ್ಮನೆ ಮರೆತಂತಿದೆ. ನಾನಿಲ್ಲಿ ಪಾತ್ರೆ ಹಿಡಿದುಕೊಂಡು ನೀವ್ಯಾವಾಗ ಬಂದು ಹಾಲು ತುಂಬಿಸುವಿರೋ ಎಂದು ಕಾದಿರುವೆ ಆದರೆ ನೀವು ಬರುವ ಲಕ್ಷಣವೇ ಕಾಣುತ್ತಿಲ್ಲ.........." ಎಂದು ಫುಲ್ ಡಬಲ್ ಮೀನಿಂಗಿನಲ್ಲಿ ಹೇಳಿದಳು. ಬಸವ ಅವಳ ಮಾತಿನರ್ಥ ತಿಳಿದುಕೊಳ್ಳುವ ಗೋಜಿಗೆ ಹೋಗದೆ ಸದ್ಯ ನೀತು ಕೋಪದಲ್ಲಿಲ್ಲ ಎಂಬುದನ್ನು ತಿಳಿದೇ ಖುಷಿಯಿಂದ........." ಇಲ್ಲ ಸ್ವಲ್ಪ ತಡವಾಯಿತು ಅಲ್ಲಿಗೇ ಬರುತ್ತಿದ್ದೇನೆ ನೀವು ಬಾಗಿಲು ತೆರೆಯುವಷ್ಟರಲ್ಲಿ ನಾನಲ್ಲಿರುತ್ತೇನೆಂದನು....." . ಬಸವ ಮನೆ ಬಳಿ ತಲುಪಿದಾಗ ನೀತು ಬಾಗಿಲಲ್ಲೇ ನಿಂತು ಅವನ ಹಾದಿಯನ್ನೇ ಕಾಯುತ್ತಿದ್ದಳು. ಬಸವನನ್ನು ಒಳಗೆ ಕರೆದು ........." ಏನು ರಾಯರಿಗೆ ನಾನು ಮಾಡಿದ ತಿಂಡಿ ಒಂದೇ ದಿನಕ್ಕೆ ಸಾಕಾಗಿಹೋಯಿತೇನೋ ನೆನ್ನೆ ಕೂಡ ತಿನ್ನಲಿಲ್ಲ ಇಂದೂ ಕೂಡ ಬರುವ ಲಕ್ಷಣವಿರಲಿಲ್ಲ........" ಎನ್ನುತ್ತ ಮುಖ ಊದಿಸಿಕೊಂಡಿರುವಂತೆ ನಾಟಕ ಮಾಡುತ್ತಿದ್ದಳು. ನೀತು ಮುಖದಲ್ಲಿನ ಮುಗ್ದತೆ ಹಾಗು ಚಂಚಲತೆಯನ್ನು ಕಂಡ ಬಸವನಿಗೆ ಅವಳನ್ನು ಅಲ್ಲೇ ತಬ್ಬಿಕೊಂಡು ಮುದ್ದಾಡಿ ಬಿಡಬೇಕೆನ್ನುವಷ್ಟು ಪ್ರೀತಿಯುಕ್ಕಿ ಬಂದರೂ ಸಂಯಮದಿಂದ ಮುಂದುವರಿಬೇಕು ಎಂದುಕೊಳ್ಳುತ್ತ ತನ್ನ ಭಾವನೆಗಳನ್ನು ನಿಗ್ರಹಿಸಿಕೊಂಡನು. ಬಸವ ಮನೆಯೊಳಗೆ ಪ್ರವೇಶಿಸಿ........" ನೀವು ಇವತ್ತು ಹೋಗೆಂದು ಕತ್ತಿಡಿದು ತಳ್ಳುವ ತನಕವೂ ನಾನು ಇಲ್ಲಿಂದ ಹೋಗುವುದಿಲ್ಲ......" ಎಂದು ಹೇಳಿದಾಗ ನೀತು ಮುಖದಲ್ಲಿ ಸಂತಸದ ನಗು ಮೂಡಿತು. ಬಸವ ಹಾಲಿನ ಕ್ಯಾನ್ ಅವಳ ಕೈಗಿತ್ತು......" ನಾನು ಕೈಕಾಲು ತೊಳೆದು ಬರುತ್ತೇನೆ ಹೊಟ್ಟೆ ಬೇರೆ ತುಂಬ ಹಸಿಯುತ್ತಿದೆ ಇಂದು ನಿಮ್ಮ ಕೈರುಚಿಯ ತಿಂಡಿ ಕಂಠದವರೆಗೂ ಕಬಳಿಸಬೇಕು....." ಎನ್ನುತ್ತ ಬಾತ್ರೂಂ ಕಡೆ ಹೊರಟನು.

ನೀತು ಹಾಲಿನ ಕ್ಯಾನ್ ಅಡುಗೆ ಮನೆಯಲ್ಲಿಟ್ಟು ಮೆಲ್ಲನೆ ಹಿತ್ತಲಿನ ಬಾಗಿಲಿನಿಂದ ಹೊರಬಂದು ಬಸವನ ಕಣ್ಣಿಗೆ ಬೀಳದಂತೆ ಅಲ್ಲಿದ್ದ ಪಿಲ್ಲರ್ ಹಿಂದೆ ನಿಂತು ಬಾತ್ರೂಂ ಒಳಗೆ ವೀಕ್ಷಿಸತೊಡಗಿದಳು. ಬಸವ ಕೈಕಾಲು ತೊಳೆದುಕೊಂಡು ಹ್ಯಾಂಗರ್ ಕಡೆ ತಿರುಗಿದಾಗ ಅಲ್ಲಿ ನೇತಾಡುತ್ತಿದ್ದ ನೀಲಿ ಕಾಚ ಕಂಡಿತು. ಬಸವ ಕಾಚ ಎತ್ತಿಕೊಳ್ಳಲೋ ಬೇಡವೋ ಎಂದಾಲೋಚಿಸುತ್ತ ನಿಂತಿರುವುದನ್ನು ಮರೆಯಲ್ಲಿ ನೋಡುತ್ತಿದ್ದ ನೀತು ತನ್ನ ಮನಸ್ಸಿನಲ್ಲೇ..........." ಎತ್ತಿಕೋ ಬಸವ ನಿಮಗೋಸ್ಕರ ನನ್ನ ಅಮೃತ ರಸದಿಂದ ತೋಯ್ದಿರುವ ಕಾಚವನ್ನು ನಾನೇ ನೇತಾಕಿದ್ದೇನೆ........" ಎನ್ನುತ್ತಿದ್ದಳು. ನೀತು ಮನದ ಮಾತು ಅವನಿಗೆ ತಲುಪಿತೋ ಏನೋ ಬಸವ ತನ್ನ ಬಲಗೈಯಿಂದ ನೀಲಿ ಕಾಚವನ್ನೆತ್ತಿಕೊಂಡನು. ಆ ಕಾಚದ ಕೆಳ ಭಾಗವು ಒದ್ದೆಯಾಗಿರುವುದನ್ನು ಕಂಡ ಬಸವ ಮೂಗಿನ ಬಳಿ ಕೊಂಡೊಯ್ದು ಮೂಸಿದೊಡನೆ ಅವನ ಮೈಯಲ್ಲಿ ಮಿಂಚಿನ ಸಂಚಾರವಾಯಿತು. ಹಳ್ಳಿಯ ಕಟ್ಟುಮಸ್ತಾದ ಗಂಡಾದ ಜೊತೆ ರತಿಕ್ರೀಡೆಯಲ್ಲಿ ಪಳಗಿದ್ದ ಬಸವನಿಗೆ ಕಾಚ ಒದ್ದೆಯಾಗಿರುವುದು ತನ್ನ ಕನಸಿನ ರಾಣಿಯ ಕಾಮ ರಸದಿಂದ ಎಂದು ಮೂಸಿದ ತಕ್ಷಣವೇ ಅರ್ಥವಾಗಿತ್ತು . ಬಸವ ಕ್ಷಣಿಕವೂ ತಡಮಾಡದೆ ತುಟಿ ಮತ್ತು ನಾಲಿಗೆಯಿಂದ ಕಾಚದ ಒಳ ಭಾಗವನ್ನು ಪೂರ್ತಿ ನೆಕ್ಕಾಡಿ ಲೆಕ್ಕವಿಡಷ್ಟು ಮುತ್ತಿನ ಸುರಿಮಳೆಗೈಯುತ್ತಿರುವುದನ್ನು ನೋಡುತ್ತಿದ್ದ ನೀತು ತನ್ನ ಮೈಯಲ್ಲಿನ ಅಮೃತ ಬಟ್ಟಲನ್ನೇ ಬಸವ ನೆಕ್ಕುತ್ತ ಮುತ್ತಿಡುತ್ತಿರುವಂತೆ ಅನುಭವವಾಗುತ್ತಿತ್ತು .

ಬಸವನಿಗೆ ಇನ್ನು ತಡೆದುಕೊಳ್ಳಲಾಗದೆ ಪೈಜಾಮದೊಳಗಿಂದ ತನ್ನ ನಿಗುರಿದ ತುಣ್ಣೆಯನ್ನು ಹೊರತೆಗೆದು ಅದರ ಮೇಲೆ ನೀತುವಿನ ನೀಲಿ ಕಾಚವನ್ನು ಹಿಡಿದಿಟ್ಟುಕೊಂಡು ಹಿಂದೆ ಮುಂದೆ ಆಡಿಸಿಕೊಳ್ಳತೊಡಗಿದನು. ಇದನ್ನೆಲ್ಲಾ ಪಿಲ್ಲರ್ ಮರೆಯಿಂದ ನೋಡುತ್ತಿದ್ದ ನೀತು ಕೂಡ ನೈಟಿ ಮೇಲೆಯೇ ಕೈಯಿಂದ ತೊಡೆಗಳ ಸಂಧಿ ಉಜ್ಜಿಕೊಳ್ಳಲು ಶುರು ಮಾಡಿದ್ದಳು. ಬಸವನ ಭರ್ಜರಿ ಸೈಝಿನ ತುಣ್ಣೆ ನೋಡುತ್ತ ತನ್ನ ತುಲ್ಲನ್ನು ಜೋರಾಗಿ ಉಜ್ಜಿಕೊಳ್ಳುತ್ತಿದ್ದ ನೀತು ಬಹಳ ಸಮಯ ಮುಂದುವರಿಸಲಾಗದೆ ಕಾಮರಸವನ್ನು ಸ್ಕಲಿಸಿಕೊಳ್ಳಲು ಶುರು ಮಾಡಿದಳು. ನೀತು ತುಲ್ಲಿನಿಂದ ಚಿಮ್ಮಿದ ಅಮೃತ ಲಂಗ ಕಾಚ ಯಾವುದರ ಅಡೆತಡೆಗಳೂ ಇಲ್ಲದೆ ಸ್ವಲ್ಪ ಹಿತ್ತಲಿನ ನೆಲದ ಮೇಲೂ ತೊಟ್ಟಿತ್ತು . ಬಸವ ತನ್ನ ಕೆಲಸ ಮುಗಿಸಿ ಎಲ್ಲಿ ಬಂದು ಬಿಡುವನೋ ಎನ್ನುತ್ತಾ ಸ್ಕಲನದಿಂದ ಶಕ್ತಿ ಕಳೆದುಕೊಂಡಿದ್ದ ಕಾಲುಗಳಿಂದ ಬಲವಂತವಾಗಿ ಹೆಜ್ಜೆಗಳನ್ನಿಟ್ಟು ಹಾಲಿಗೆ ಬಂದ ನೀತು ಸೋಫಾ ಮೇಲೆ ಕುಳಿತು ಉಸಿರನ್ನು ತಹಬದಿಗೆ ತಂದುಕೊಳ್ಳುತ್ತಿದ್ದಳು. ನೀತು ನೇತಾಕಿದ್ದ ನೀಲಿ ಕಾಚದಲ್ಲಿ ಇನ್ನೂ ಸಹ ಒಣಗಿರದ ಅವಳ ಕಾಮರಸದ ಸುವಾಸನೆಯ ಪ್ರಭಾವದಿಂದ ಬಸವ ನೆನ್ನೆಗಿಂತಲೂ ಜಾಸ್ತಿಯೆ ತನ್ನ ವೀರ್ಯ ಚಿಮ್ಮಿಸುತ್ತ ನೀತುವಿನ ಕಾಚದ ಒಳ ಭಾಗವನ್ನು ಪೂರ್ತಿಯಾಗಿ ತುಂಬಿಸಿ ಪುನಃ ಅದನ್ನು ಹ್ಯಾಂಗರಿಗೆ ನೇತಾಕಿ ಹೊರಬಂದನು.

ಡೈನಿಂಗ್ ಟೇಬಲಿನಲ್ಲಿ ಕುಳಿತಿದ್ದ ಬಸವನ ದೃಷ್ಟಿ ತಿಂಡಿ ಬಡಿಸುತ್ತಿರುವ ನೀತು ಧರಿಸಿದ್ದ ಪಿಂಕ್ ಬಣ್ಣದ ನೈಟಿ ಮೇಲೆ ಬಿದ್ದಿತು. ನೈಟಿ ಸೊಂಟದಿಂದ ಸ್ವಲ್ಪ ಕೆಳ ಮುಂಬಾಗ ಮತ್ತು ನೀತುವಿನ ಮೃದುವಾಗಿರುವ ಕುಂಡೆಗಳ ಭಾಗದಲ್ಲಿ ನೈಟಿಯು ಒದ್ದೆಯಾಗಿ ಅಗಲವಾದ ಕಲೆಯಾಗಿರುವುದನ್ನು ಗಮನಿಸಿದನು. ತಾನು ಮನೆಗೆ ಬಂದಾಗ ಈ ಕಲೆ ಇರಲಿಲ್ಲವಲ್ಲ ಎಂದಾಲೋಚಿಸಿ ಕಾಲು ಕೆರೆದುಕೊಳ್ಳುವ ನೆಪದಲ್ಲಿ ಕೆಳಗೆ ಬಗ್ಗಿದ ಬಸವ ನೈಟಿಯ ಆ ಭಾಗ ಇನ್ನೂ ಒಣಗಿರದೆ ಒದ್ದೆಯಾಗಿರುವುದನ್ನು ನೋಡಿ ಅದರ ಕಡೆ ಮುಖ ಮಾಡಿ ಉಸಿರನ್ನು ಎಳೆದುಕೊಂಡಾಗ ಹೆಣ್ಣಿನ ಕಾಮರಸದ ಸುಗಂಧವು ಅವನಿಗೆ ಬಡಿಯಿತು. ನಾನು ಬಾತ್ರೂಂ ಒಳಗಿದ್ದಾಗ ಹೊರಗೆ ನೀತು ಸ್ಕಲಿಸಿಕೊಂಡಳಾ......? ಹೇಗೆ.......? ಏನನ್ನು ನೆನೆಯುತ್ತ.......? ಅಕಸ್ಮಾತ್ತಾಗಿ ನಾನು ಒಳಗೆ ಅವಳ ಕಾಚ ಮೂಸುತ್ತ ಜಟಕಾ ಹೊಡೆದುಕೊಳ್ಳುತ್ತಿದ್ದ ದೃಶ್ಯವನ್ನು ಏನಾದರು ನೋಡಿದಳ ? ನೆನ್ನೆಯ ದಿನ ನಾನವಳ ಕಾಚವನ್ನು ಗಲೀಜು ಮಾಡಿ ಹೋಗಿದ್ದರೂ ಇಂದು ಕೂಡ ಹ್ಯಾಂಗರಿನಲ್ಲಿ ಅವಳ ಕಾಚ ನೇತಾಡುತ್ತಿತ್ತು . ಅಂದರೆ ಏನೂ ಹೇಳದೆಯೂ ಈ ರೀತಿಯಲ್ಲಿ ನನಗೆ ಸಿಗ್ನಲ್ ಕೊಡುತ್ತಿದ್ದಾಳ ಹೇಗೆ ? ಆದಷ್ಟು ಬೇಗ ಕಂಡು ಹಿಡಿಯಲೇಬೇಕು ಎಂದಾಲೋಚಿಸಿ ತಿಂಡಿ ತಿಂದು ಕೈ ತೊಳೆಯಲು ಹೋದನು. ಬಾತ್ರೂಮಿನೊಳಗೆ ಬೇರ್ಯಾವುದೇ ಬಟ್ಟೆಗಳಿರದೆ ಕೇವಲ ನೀತುವಿನ ನೀಲಿ ಕಾಚ ಮಾತ್ರ ಹ್ಯಾಂಗರಿನಲ್ಲಿ ತಾನೇ ನೇತಾಕಿದ್ದ ಗಮನಿಸಿದನು. ಬಾತ್ರೂಂ ಕಿಟಕಿ ತೆರೆದಿದ್ದು ಹೊರಗೆ ಮನೆಯ ಹಿತ್ತಲಿನ ಭಾಗವನ್ನು ಎಲ್ಲ ಕಡೆ ಗಮನಿಸಿ ಅಲ್ಲಿದ್ದ ಪಿಲ್ಲರ್ ಹಿಂಬಾಗ ನಿಂತರೆ ಬಾತ್ರೂಂ ಒಳಗಿನಿಂದ ಕಾಣಿಸುವುದಿಲ್ಲ ಆದರೆ ಅಲ್ಲಿಂದ ಬಾತ್ರೂಂ ಒಳಗೆ ನೋಡಬಹುದೆಂದು ಅರಿತನು. ಬಸವನ ಬುದ್ದಿ ಚುರುಕಾಗಿ ಕೆಲಸ ಮಾಡುತ್ತ ಅಂದರೆ ನಾನು ಒಳಗೆ ಜಟಕಾ ಹೊಡೆದುಕೊಳ್ಳುತ್ತಿರುವುದನ್ನು ಪಿಲ್ಲರ್ ಮರೆಯಿಂದ ನೀತು ನೋಡುತ್ತಿದ್ದ ಸಾಧ್ಯತೆ ಜಾಸ್ತಿ ಇದೆ. ನಾನು ಹೋದ ಬಳಿಕ ವೀರ್ಯ ತುಂಬಿರುವ ಕಾಚವನ್ನೇನು ಮಾಡುತ್ತಾಳೆಂದು ಹೇಗೆ ತಾನೇ ತಿಳಿದುಕೊಳ್ಳುವುದು ಎಂದು ಸುತ್ತಲೂ ನೋಡತೊಡಗಿದನು. ಮನೆ ಹಿತ್ತಲಿನ ಕಾಂಪೌಂಡ್ ಏಳೆಂಟು ಅಡಿ ಎತ್ತರವಿದ್ದು ಅದರಿಂದ ಮೇಲೆ ಸುತ್ತಲೂ ಗ್ರಿಲ್ ಹಾಕಿ ಯಾರೂ ಮನೆಯೊಳಗೆ ನುಸುಳದಂತೆ ಸಂಪೂರ್ಣ ಭದ್ರಪಡಿಸಲಾಗಿತ್ತು . ಮನೆ ಹಿಂದಿನ ಸೈಟು ಖಾಲಿಯಿದ್ದು ಅಲ್ಲಿಂದ ನೋಡಿದರೆ ಬಾತ್ರೂಂ ಕಾಣಿಸಬಹುದು ಎಂಬ ಲೆಕ್ಕಚಾರ ಹಾಕಿದನು.

ನೀತು ಕೊಟ್ಟ ಕಾಫಿ ಕುಡಿಯುತ್ತ ಅದು ಇದು ಮಾತನಾಡುತ್ತಲೇ ಮನೆ ಹಿಂದಿನ ಸೈಟಿಗೆ ಇಂದೇ ಹೋಗಿ ಅಲ್ಲಿಂದ ಬಾತ್ರೂಮಿನೊಳಗೆ ಇಣುಕಿ ನೋಡುವುದಾಗಿ ಬಸವ ತೀರ್ಮಾನಿಸಿದ್ದರೆ.....ಬಸವ ಬೇಗ ಇಲ್ಲಿಂದ ತೆರಳಿದರೆ ತಾನು ಕಾಚದಲ್ಲಿ ಶೇಖರಣೆಗೊಂಡಿರುವ ವೀರ್ಯದ ರುಚಿ ಸವಿಯಬಹುದೆಂಬ ಲೆಕ್ಕಾಚಾರವು ನೀತು ಮನಸ್ಸಿನಲ್ಲಿತ್ತು . ಕಾಫಿ ಕುಡಿದ ಬಳಿಕ ಬಸವ ಬರುತ್ತೇನೆಂದು ಹೋದ ಕೂಡಲೇ ಮುಂಬಾಗಿಲನ್ನು ಭದ್ರಪಡಿಸಿದ ನೀತು ಬಾತ್ರೂಂ ಕಡೆ ಓಡಿ ತನ್ನ ಕಾಚ ಎತ್ತಿಕೊಂಡು ಬಸವನ ವೀರ್ಯ ಮೂಸಿದ ನಂತರ ಮೂರ್ನಾಲ್ಕು ಸಲ ಬೆರಳಿನಿಂದ ವೀರ್ಯ ತೆಗೆದುಕೊಂಡು ನೆಕ್ಕಿ ರುಚಿ ಸವಿದಳು. ನೀತು ಪುನಃ ನೆನ್ನೆಯಂತೆ ಬಸವನ ವೀರ್ಯ ತುಂಬಿರುವ ಕಾಚವನ್ನೇ ಧರಿಸಿಕೊಂಡು ಹೊರಬಂದಳು. ನೀತು ಮನೆ ಹಿಂದಿನ ಖಾಲಿ ಸೈಟಿಗೆ ಬಂದ ಬಸವ ಮನೆ ಹಿಂದಿನ ಕಾಂಪೌಂಡಿಗೆ ಅಲ್ಲಿ ಬಿದ್ದಿದ್ದ ಎರಡು ದಪ್ಪ ಸೈಜ಼್ ಕಲ್ಲುಗಳನ್ನು ಒಂದರ ಮೇಲೊಂದನ್ನಿಟ್ಟು ಅವುಗಳ ಮೇಲೆನಿಂತನು. ಬಸವ ಮನೆಯೊಳಗೆ ಇಣುಕಿದಾಗ ಅವನಿಗೆ ಬಾತ್ರೂಮಿನ ಕಿಟಕಿ ಕಂಡಿತು ಆದರೆ ಬಾತ್ರೂಂ ಒಳಗೆ ನೀತು ಇರಲಿಲ್ಲ ಜೊತೆಗೆ ಹ್ಯಾಂಗರಿನಲ್ಲಿ ತಾನು ನೇತಾಕಿ ಬಂದಿದ್ದ ಅವಳ ನೀಲಿ ಕಾಚ ಕೂಡ ಕಾಣೆಯಾಗಿತ್ತು . ಬಸವನಿಗೆ ಒಂದು ವಿಷಯವಂತು ಮನದಟ್ಟಾಗಿ ಹೋಯಿತು ಅದೆಂದರೆ ನೀತುವಿಗೆ ನಾನವಳ ಕಾಚದೊಳಗೆ ವೀರ್ಯ ತುಂಬಿಸಿರುವ ವಿಷಯ ತಿಳಿದಿದೆ ಆದರೆ ನೀತು ಕಾಚವನ್ನೇನು ಮಾಡುತ್ತಾಳೆ ಎಂಬುದೇ ಅವನ ತಲೆಯಲ್ಲಿ ಕೊರೆಯಲು ಶುರುಮಾಡಿತ್ತು . ನಾಳೆ ಇದನ್ನು ಹೇಗಾದರೂ ತಿಳಿದುಕೊಳ್ಳಬೇಕು ಅಕಸ್ಮಾತ್ ನೀತು ಕಾಮದ ಬೆಂಕಿಯಲ್ಲಿ ನರಳುತ್ತಿದ್ದರೆ ಅವಳ ತೊಡೆಗಳ ನಡುವೆ ನಾನು ಸೇರುಕೊಳ್ಳುವ ಹಾದಿ ಸುಗಮವಾಗಿ ಬಿಡುತ್ತದೆ ಇಲ್ಲವಾದರೆ ಇನ್ನೂ ಏನೇನು ಲಾಗ ಪಲ್ಟಿ ಹೊಡೆಯಬೇಕೋ ಎಂದುಕೊಂಡು ತನ್ನ ಮನೆಯ ದಾರಿ ಹಿಡಿದನು.

ಆ ದಿನವೂ ನೀತು ಬಸವನ ತುಣ್ಣೆಯನ್ನು ಕಲ್ಪಿಸಿಕೊಳ್ಳುತ್ತ ಎರಡು ಬಾರಿ ತನ್ನ ತುಲ್ಲನ್ನು ಬಸವನು ತನ್ನ ವೀರ್ಯದಿಂದ ಸುಶೋಭಿತಗೊಳಿಸಿದ್ದ ನೀಲಿ ಕಾಚದ ಮೇಲೆ ಉಜ್ಜಿಕೊಂಡು ತನ್ನ ಅಮೃತ ರಸಧಾರೆಯನ್ನ ಸುರಿಸಿಕೊಂಡು ವೀರ್ಯದೊಂದಿಗೆ ಬೆರೆಸಿದಳು. ಮಾರನೇ ದಿನ ಹಾಲು ಹಾಕಲು ಬಂದ ಬಸವನಿಗೆ ಬಾತ್ರೂಂ ಒಳಗೆ ಹ್ಯಾಂಗರಿನಲ್ಲಿ ನೇತಾಡುತ್ತಿದ್ದ ಹಳದಿ ಕಾಚದ ದರ್ಶನವಾಯಿತು. ಇಂದು ಸಹ ಬಸವ ಆ ಹಳದಿ ಕಾಚದೊಳಗೆ ತನ್ನ ವೀರ್ಯ ತುಂಬಿಸಿ ತಿಂಡಿಯಾದ ಬಳಿಕ ತನ್ನ ಗಾಡಿಯನ್ನು ಹಿಂದಿನ ಸೈಟ್ ಕಡೆಗೆ ತಿರುಗಿಸಿ ಓಡೋಡಿ ಸೈಜ಼್ ಕಲ್ಲಿನ ಮೇಲೆ ನಿಂತು ಬಾತ್ರೂಂ ಒಳಗೆ ಇಣುಕಿದಾಗ ನೀತು ಕಾಣಿಸದೆ ಹ್ಯಾಂಗರ್ ಮೇಲೆ ನೇತಾಕಿದ್ದ ಹಳದಿ ಕಾಚವೂ ಕಣ್ಮರೆಯಾಗಿತ್ತು . ಮುಂದಿನ ಮೂರ್ನಾಲ್ಕು ದಿನಗಳೂ ಇದೇ ರೀತಿ ಪುನರಾವರ್ತನೆಗೊಂಡು ಪ್ರತೀ ಬಾರಿಯೂ ಬಸವ ಹಿಂದಿನ ಸೈಟ್ ತಲುಪಿ ಇಣುಕುವಷ್ಟರಲ್ಲಿ ಹ್ಯಾಂಗರ್ ಮೇಲಿರಬೇಕಿದ್ದ ಕಾಚ ಕಣ್ಮರೆಯಾಗಿರುತ್ತಿತ್ತೇ ವಿನಹ ಅದೇನಾಯಿತೆಂದು ಮಾತ್ರ ಅವನಿಗೆ ತಿಳಿಯಲಿಲ್ಲ .
 
Top