• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ಶಿಲ್ಪಾ ನೂರಾರು ಕಾಮುಕರಿಗೆ ತನ್ನ ಮೈಯಿಂದ ಸ್ವರ್ಗ ಸುಖ ನೀಡಿದಳು

🔥 Read Next Hot Story →
Discover more exclusive stories

ಶಿಲ್ಪಾ ಯಾರ್ಯಾರಿಗೆ ರತಿ ಸುಖ ನೀಡಬೇಕು ?

  • ಕಳ್ಳರು

    Votes: 25 43.9%
  • ಪೋಲಿ ಪುಂಡರು

    Votes: 30 52.6%
  • ರೌಡಿಗಳು

    Votes: 31 54.4%
  • ಪೇದೆಗಳು

    Votes: 21 36.8%
  • ರಾಜಕಾರಣಿಗಳು

    Votes: 29 50.9%

  • Total voters
    57

hsrangaswamy

Active Member
967
261
63
ಸ್ವಲ್ಪ ನಿದಾನವಾದರು ಅಚ್ಚು ಕಟ್ಟಾಗಿ ಬಂದಿದೆ. ಹೆಚ್ಚಿನ ವಿವರಗಳು ಇಲ್ಲದಿದ್ದರೂ ಸೊಗಸಾಗಿ ಬರೆದಿದ್ದೀರಿ. ವಂದನೆಗಳು.
 
  • Like
Reactions: Samar2154

Samar2154

Well-Known Member
2,714
1,775
159
ಭಾಗ 208


ಅಪಾಯ....ಅಪಾಯ......

........ಎಂದು ಶಿಲ್ಪಾಳಿಗೆ ಅವಳ ಮನಸ್ಸಿನ ಆರನೇ ಇಂದ್ರೀಯವು ಹಲವಾರು ಬಾರಿ ಸೂಚನೆಗಳನ್ನು ನೀಡಿದರೂ ನಿಧಿಯ ಇಬ್ಬರು ಕಾವಲುಗಾರರು ಹಾಗು ಅವರ ಕಾರಣದಿಂದಾಗಿ ಶಿಲ್ಪಾ ತುಲ್ಲಿನಿಂದ ಜನಿಸಿದ್ದ ಎರಡು ಸಾವಿರ ಮಕ್ಕಳ ಬಾಯಿಂದ ಹೊರ ಬರುತ್ತಿದ್ದ ಮಂತ್ರ ಘೋಷದ ಶಬ್ದದಿಂದ ಆಕೆ ಪೂರ್ತಿ ಸಮ್ಮೋಹಿತಳಾಗಿ ಹೋಗಿದ್ದಳು. ಕ್ಷಣಗಳು ಕಳೆಯುತ್ತಿದ್ದ ಹಾಗೆಯೇ ಶಿಲ್ಪಾಳ ದೇಹದ ಮೇಲೆ ಕಾವಲುಗಾರರಿಬ್ಬರ ಹಿಡಿತವೂ ಪೂರ್ಣಗೊಂಡಿದ್ದು ಈಗ ಅವಳ ಮನಸ್ಸಿನ ಮೇಲೆ ತಮ್ಮ ಹಿಡಿತವನ್ನು ಸಾಧಿಸಿಕೊಳ್ಳುವ ಕಾರ್ಯದಲ್ಲಿ ಇಬ್ಬರೂ ತೊಡಗಿಕೊಳ್ಳಲು ಮುಂದಾದರು.

ಕಾವಲುಗಾರ2......ಇವಳ್ಮೇಲೆ ನಾವ್ಯಾಕೆ ಈ ರೀತಿಯ ಹಿಡಿತವನ್ನು ಸಾಧಿಸುತ್ತಿದ್ದೀವೆಂಬುದು ನನಗೆ ಅರ್ಥವಾಗ್ತಿಲ್ಲ ನೀನಿದರ ಬಗ್ಗೆ ನನಗೇನನ್ನೂ ಹೇಳಿಲ್ವಲ್ಲ.

ಕಾವಲುಗಾರ1......ನಾವಿಲ್ಲಿ ಸಾವಿರಾರು ವರ್ಷಗಳಿಂದ ಕಾವಲು ಕಾಯುತ್ತಿರುವ ನಿಧಿ ಏನೆಂಬುದು ಗೊತ್ತಿದೆ ತಾನೇ.

ಕಾವಲುಗಾರ2.....ಸಾವಿರಾರು ವರ್ಷಗಳ ಹಿಂದೆ ಅಲೌಕಿಕ ಹಾಗು ಆಧ್ಯಾತ್ಮಿಕ ಶಕ್ತಿಗಳಿದ್ದ ಲಕ್ಷಾಂತರ ಜನರ ಆತ್ಮಗಳನ್ನು ಬಂಧಿಸಿ ಈ ಗುಹೆಯೊಳಗೆ ಬಚ್ಚಿಟ್ಟಿರುವ ಬಗ್ಗೆ ತಾನೇ ನೀನು ಹೇಳ್ತಿರೋದು.

ಕಾವಲುಗಾರ1......ಹೌದು. ನಮ್ಮಿಬ್ಬರನ್ನು ಕಾಮಶಕ್ತಿಯಿಂದ ತನ್ನ ಕಡೆ ಸೆಳೆದುಕೊಳ್ಳುವ ಹೆಣ್ಣು ನಮ್ಮಿಬ್ಬರೊಟ್ಟಿಗೆ ಸಂಭೋಗವನ್ನು ನಡೆಸಿ ಸುಖ ಹಂಚಿಕೊಳ್ಳುವಳೋ ಅವಳೇ ಈ ನಿಧಿಯನ್ನು ಪಡೆದುಕೊಳ್ಳಬಹುದೆಂಬ ವಿಷಯವೂ ಗೊತ್ತಿದೆಯಲ್ವ.

ಕಾವಲುಗಾರ2.......ಹೂಂ ತಿಳಿದಿದೆ ನಮ್ಮನ್ನಿಲ್ಲಿ ಕಾವಲಿಗಿರುವಂತೆ ನೇಮಿಸಿದವರು ನಮ್ಮಿಬ್ಬರಿಗೂ ಈ ವಿಷಯವನ್ನು ಹೇಳಿದ್ರಲ್ಲ.

ಕಾವಲುಗಾರ1......ಆದರೆ ನಿನಗಿಲ್ಲಿವರೆಗೂ ತಿಳಿಯದಿರುವ ಇನ್ನೂ ರಹಸ್ಯಗಳಿವೆ ನಾನೂ ಇಲ್ಲಿವರೆಗೆ ನಿನಗದನ್ನು ಹೇಳಿರಲಿಲ್ಲ.

ಕಾವಲುಗಾರ2......ಸಾವಿರಾರು ವರ್ಷಗಳಿಂದಲೂ ನಾವಿಬ್ಬರು ಈ ಗುಹೆಯಲ್ಲಿ ನಿಧಿಯನ್ನು ಕಾವಲು ಕಾಯುತ್ತ ಕೊಳೆಯುತ್ತಿದ್ದರೂ ನಿನಗೆ ಮೊದಲಿನಿಂದಲೇ ಗೊತ್ತಿದ್ದ ರಹಸ್ಯವನ್ನು ನನ್ನ ಜೊತೆಗೂ ಹಂಚಿಕೊಳ್ಳಲಿಲ್ಲ ಯಾಕೆ ? ನನ್ಮೇಲೆ ನಂಬಿಕೆಯಿರಲಿಲ್ಲವಾ ?

ಕಾವಲುಗಾರ1......ನಂಬಿಕೆ ಪ್ರಶ್ನೆಯಲ್ಲ ಆ ಸಮಯದಲ್ಲೇನಾದ್ರೂ ನಿನಗೀ ವಿಷಯ ತಿಳಿಸಿದ್ದರೆ ಮರುಕ್ಷಣವೇ ನಾವಿಬ್ಬರೂ ಜೀವನ ಪರ್ಯಂತ ಕಲ್ಲಾಗಿ ಹೋಗುವ ಸಾಧ್ಯತೆಯಿತ್ತು ಜೊತೆಗೆ ನಮ್ಮ ಸ್ಥಾನದಲ್ಲಿ ಬೇರೆಯವರು ನೇಮಕಗೊಳ್ಳುತ್ತಿದ್ರು. ಈಗ ನಿನಗಾ ರಹಸ್ಯ ಹೇಳಿದರೂ ಯಾವುದೇ ಅಪಾಯವಿಲ್ಲ ಎಂಬುದನ್ನು ಅರಿತುಕೊಂಡ ನಂತರವೇ ನಾನು ಬಾಯಿ ಬಿಡ್ತಿದ್ದೀನಿ.

ಕಾವಲುಗಾರ2......ಯಾವುದು ಅಂತ ರಹಸ್ಯ ? ನಮ್ಮಿಬ್ಬರನ್ನೂ ಜೀವನ ಪರ್ಯಂತ ಕಲ್ಲಾಗಿ ಯಾರು ಮಾಡುತ್ತಿದ್ರು ?

ಕಾವಲುಗಾರ1.......ನಮ್ಮನ್ನಿಲ್ಲಿ ಕಾವಲಿರಲು ನಿಯೋಜಿಸಿದವರೇ ನಮ್ಮನ್ನು ಕಲ್ಲಾಗಿ ಪರಿವರ್ತಿಸಿ ಬಿಡುತ್ತಿದ್ರು ಎಂಬ ಭಯ ನನ್ನಲ್ಲಿ ಮನೆಮಾಡಿತ್ತು ಅದಕ್ಕೇ ನಿನಗೇನೂ ಹೇಳಿರಲಿಲ್ಲ. ಏಕೆಂದರೆ ಈ ರಹಸ್ಯ ನನಗೆ ತಿಳಿದಿದೆ ಎಂಬುದರ ಅರಿವು ಅವರಿಗಾಗಿದ್ದಿದ್ದರೆ ಆಗಲೇ ನನ್ನ ಸ್ಥಾನದಲ್ಲಿಲ್ಲಿ ಬೇರೊಬ್ಬನಿರುತ್ತಿದ್ದ ಈಗಾ ರಹಸ್ಯದ ಬಗ್ಗೆ ಹೇಳ್ತೀನಿ ಕೇಳು. ನಿಧಿಯನ್ನು ಪಡೆದುಕೊಳ್ಳಲು ಹೆಣ್ಣೊಬ್ಬಳಿಗೆ
ಮಾತ್ರ ಸಾಧ್ಯವೆಂಬುದು ನಿನಗೂ ಗೊತ್ತಿದೆ ಆದರೆ ಆ ಹೆಣ್ಣು ನಮ್ಮ ಇಬ್ಬರೊಟ್ಟಿಗೂ ಕಾಮಸುಖ ಅನುಭವಿಸಿದ ನಂತರವೇ ಅವಳಿಗೆ ಆಕೆ ಬಯಸಿದಲ್ಲಿ ನಿಧಿಯನ್ನು ಒಪ್ಪಿಸಬೇಕೆಂಬ ನಿಯಮವಿದೆ.

ಕಾವಲುಗಾರ2.......ಇದೆಲ್ಲವೂ ನನಗೆ ಗೊತ್ತಿದೆ ನಮ್ಮಿಬ್ಬರನ್ನಿಲ್ಲಿ ಕಾವಲಿಗೆ ನಿಯೋಜಿಸಿದವರು ನಮಗಿದ್ದೆಲ್ಲವನ್ನು ಹೇಳಿದ್ದರಲ್ಲ. ಆದರೆ ಸಾಮಾನ್ಯ ಮಾನವ ಹೆಣ್ಣಿನೊಂದಿಗೆ ನಾವು ಕಾಮಕ್ರಿಯೆ ನಡೆಸಿದಲ್ಲಿ ಅವಳು ಸಾಯುತ್ತಾಳೆಂಬ ಕಾರಣಕ್ಕಾಗಿಯೇ ತಾನೇ ನಾವು ಯಜ್ಞ ಮಾಡಿ ಶಿಲ್ಪಾ ನಮ್ಮೊಂದಿಗೆ ಕಾಮದಾಟವಾಡಲು ಸರಾಗವಾಗುವಂತೆ ಮಾಡಿದ್ದೆಂದು ನೀನೇ ಹೇಳಿದ್ದೆಯಲ್ಲ.

ಕಾವಲುಗಾರ1.......ಯಜ್ಞ ಮಾಡಿದ್ದು ಕೇವಲ ಶಿಲ್ಪಾಳೊಂದಿಗೆ ಕಾಮದಾಟ ಆಡುವುದಕ್ಕಾಗಿ ಮಾತ್ರವಲ್ಲ.

ಕಾವಲುಗಾರ2......ಮತ್ತಿನ್ಯಾತಕ್ಕೆ ? ನೀನು ಹೇಳಿದ ಕಾರಣವೂ ಇದೇ ತಾನೇ ?

ಕಾವಲುಗಾರ2.......ಆಗ ಹೇಳಿದ್ದೆ ಆದರೆ ಮತ್ತೊಂದು ಕಾರಣವೂ ಅದರೊಟ್ಟಿಗೆ ಸೇರಿತ್ತು ಆಗದನ್ನು ನಿನಗೆ ಹೇಳಿರಲ್ಲಿಲ್ಲ ಏನದು ಗೊತ್ತಾ ? ಯುಗ ಯುಗಗಳಿಂದಲೂ ನಾವು ಕಾವಲು ಕಾಯುತ್ತಿದ್ದ ನಿಧಿಯನ್ನು ನಮ್ಮ ವಶಕ್ಕೆ ಪಡೆದುಕೊಳ್ಳಬಹುದು.

ಕಾವಲುಗಾರ2 ಸಂತಸಗೊಂಡರೂ ಅಪನಂಬಿಕೆಯಲ್ಲಿ.....ಅದೇಗೆ ಸಾಧ್ಯ ? ನಮಗಿರುವ ಆದೇಶದ ಪ್ರಕಾರ ಯಾವ ಹೆಣ್ಣು ನಮ್ಜೊತೆ ದೈಹಿಕವಾಗಿ ಒಂದಾಗುವಳೋ ಅವಳು ಬಯಸಿದಲ್ಲಿ ಆಕೆಗೆ ನಾವು
ಇಲ್ಲಿರುವ ನಿಧಿಯನ್ನು ಒಪ್ಪಿಸಲೇಬೇಕಲ್ಲವಾ ?

ಕಾವಲುಗಾರ1.....ಇದು ಅರ್ಧ ಸತ್ಯವಷ್ಟೆ ಇನ್ನರ್ಧ ವಿಷಯ ನಿನಗೆ
ತಿಳಿದಿಲ್ಲ. ನಮ್ಮನ್ನಿಲ್ಲಿ ನಿಧಿಯ ಕಾವಲು ಕಾಯುವುದಕ್ಕಾಗಿ ನಿಯೋಜಿಸಿದವರು ಮಾತನಾಡುತ್ತಿದ್ದಾಗ ಅವರ ಮಾತುಗಳನ್ನು ನಾನು ಕದ್ದು ಕೇಳಿಸಿಕೊಂಡಿದ್ದೆ. ಅದರ ಸಾರಾಂಶವೇನೆಂದರೆ ನಮ್ಮೊಂದಿಗೆ ದೈಹಿಕವಾಗಿ ಒಂದಾಗುವ ಹೆಣ್ಣಿನಿಂದ ನಾವಿಬ್ಬರೂ ತಲಾ ಒಂದೊಂದು ಮಗು ಹುಟ್ಟಿಸಿದರೆ ಇಲ್ಲಿರುವ ನಿಧಿಯನ್ನು ಪಡೆದುಕೊಳ್ಳಲು ದಾರಿಯೊಂದಿತ್ತು.

ಕಾವಲುಗಾರ2 ಜೋಶಿನಲ್ಲಿ......ಒಂದೇನು ನಾವಿಬ್ಬರೂ ಸೇರಿ ಶಿಲ್ಪಾಳ ಗರ್ಭದಿಂದ ಸಾವಿರಾರು ಮಕ್ಕಳನ್ನು ಹುಟ್ಟಿಸಿದ್ದೀವಲ್ಲ.

ಕಾವಲುಗಾರ1.....ಅದೇ ತಪ್ಪಾಗಿದ್ದು ಸಾವಿರ ಮಕ್ಕಳನ್ನು ನಾವು ಹುಟ್ಟಿಸಬಾರದಿತ್ತು ಕೇವಲ ಒಂದೊಂದೇ ಮಗುವನ್ನು ಮಾತ್ರವೇ ಹುಟ್ಟಿಸಬೇಕಾಗಿತ್ತು. ಆದರೆ ಒಂದು ಮಗುವಿನ ಬದಲು ನಮ್ಮಿಂದ
ಸಹಸ್ರಾರು ಮಕ್ಕಳು ಜನಿಸಿಬಿಟ್ಟರು. ಆದರೀಗಲೂ ನಾವಿಬ್ಬರೂ ನಿಧಿಯನ್ನು ಪಡೆದುಕೊಳ್ಳುವುದಕ್ಕೆ ಬೇರೊಂದು ಮಾರ್ಗವಿದೆ ಅದಕ್ಕಾಗಿಯೇ ಈ ಮಂತ್ರ ಪಠಣವನ್ನು ಮಾಡಲು ಹೇಳಿದ್ದು.

ಕಾವಲುಗಾರ2.......ಛೇ..ಛೇ..ಎಂತಾ ಅತಾಚುರ್ಯ ನಡೆಯಿತು ನಾವಿಬ್ಬರೂ ಒಂದೊಂದೇ ಮಗುವನ್ನು ಹುಟ್ಟಿಸಬಾರದಿತ್ತಾ. ಈಗ ಕೂಡ ನಿಧಿಯನ್ನು ಪಡೆಯುವ ದಾರಿಯಿದೆ ಅಂದ್ಯಲ್ಲ ಅದೇಗೆ ? ನಾವೇನಾದರೂ ನಿಧಿಯನ್ನು ನಮ್ಮ ವಶಕ್ಕೆ ಪಡೆದುಕೊಳ್ಳುವಲ್ಲಿ ಸಫಲರಾದರೆ ನಾವೇ ಸಮಸ್ತ ಜಗತ್ತಿಗೆ ಸರ್ವ ಶಕ್ತಿವಂತರಾಗಿ ಹೋಗ್ತೀವಿ. ತ್ರಿಮೂರ್ತಿಗಳ ನಂತರ ನಾವೇ ಈ ಜಗತ್ತನಲ್ಲೆಲ್ಲಾ ಆಳ್ವಿಕೆ ನಡೆಸಬಹುದು. ಬೇಗೇಳು ದಾರಿ ಯಾವುದೆಂದು ?

ಕಾವಲುಗಾರ1......ಬಲಿ ನೀಡಬೇಕಿದೆ...ಈ ಯಜ್ಞದ ಬೆಂಕಿಗೆ ಶಿಲ್ಪಾ
ತಲೆಯನ್ನು ಆಹುತಿಯಾಗಿ ನೀಡಿದರೆ ಮಾತ್ರ ನಾವು ನಿಧಿಯನ್ನು ಪಡೆದುಕೊಳ್ಳಲು ದಾರಿ ಸಿಗುತ್ತೆ.

ಕಾವಲುಗಾರ2.......ಇವಳಿಲ್ಲೇ ಇದ್ದಾಳಲ್ಲ ಮತ್ತಿನ್ಯಾಕೆ ಕಾಯೋದು ನಡಿ ಈಗಲೇ ಇವಳ ತಲೆಯನ್ನು ಕತ್ತರಿಸಿ ಬೆಂಕಿಗಾಹುತಿ ನೀಡೋಣ

ಕಾವಲುಗಾರ1.......ಆಹುತಿ ನಾವು ನೀಡುವಂತಿಲ್ಲ ಕಣೋ ನಾವು ಇವಳ ತಲೆ ಕಡಿದು ಬೆಂಕಿಗಾಹುತಿ ನೀಡಿದರೆ ಇನ್ನೂ ಸಹಸ್ರಾರು ವರ್ಷಗಳ ಕಾಲ ನಿಧಿ ಇಲ್ಲಿಂದ ಬೇರೆಡೆಗೆ ಸಾಗಿ ಆ ಜಾಗದಲ್ಲಿಯೇ ಲುಪ್ತವಾಗಿ ಹೋಗುತ್ತೆ. ಶಿಲ್ಪಾ ತಾನೇ ಖುದ್ದಾಗಿ ತನ್ನ ತಲೆಯನ್ನು ಕಡಿದು ಬೆಂಕಿಗೆ ಆಹುತಿ ನೀಡಿದಾಗಲೇ ನಾವು ನಿಧಿ ಪಡೆಯಲು ದಾರಿ ಸೃಷ್ಟಿಯಾಗೋದು. ಇವಳು ತಲೆ ಕಡಿದುಕೊಳ್ಳುವ ಸಮಯ ನಾವಿಬ್ಬರೂ ಇವಳ ದೇಹವನ್ನು ಸ್ಪರ್ಶಿಸಿಕೊಂಡಿರಬೇಕಷ್ಟೆ ಅದಕ್ಕೇ
ಇವಳ ದೇಹದ ಜೊತೆ ಮನಸ್ಸನ್ನೂ ಸಂಪೂರ್ಣವಾಗಿ ನಮ್ಮ ವಶಕ್ಕೆ
ಪಡೆದುಕೊಳ್ಳುವ ಮಂತ್ರಗಳನ್ನು ಪಠಣ ಮಾಡುವಂತೆ ಹೇಳಿದ್ದು. ನಡಿ ನಾವಿಲ್ಲಿ ಮಾತನಾಡುತ್ತ ಸಮಯ ವ್ಯರ್ಥ ಮಾಡುತ್ತಿದ್ದೀವಿ ಆದಷ್ಟು ಶೀರ್ಘವೇ ಕಾರ್ಯವನ್ನು ಸಾಧಿಸಿ ಬಿಡಬೇಕು ಯಾವುದೇ
ಅಡ್ಡಿ ಏದುರಾಗುವುದಕ್ಕೂ ಮುನ್ನ.

ಕಾವಲುಗಾರ2.......ನಮಗಿಲ್ಯಾರು ಅಡ್ಡಿಪಡಿಸಲು ಸಾಧ್ಯ ?

ಕಾವಲುಗಾರ1......ಗುಹೆಗೆ ಹಾಕಲಾಗಿದ್ದ ಧಿಗ್ಬಂಧನ ಶಿಲ್ಪಾಳೊಟ್ಟಿಗೆ
ನಾವು ಸಂಭೋಗ ನಡೆಸಿದ ಮರುಕ್ಷಣವೇ ನಷ್ಟವಾಗಿ ಹೋಗಿದೆ. ಧಿಗ್ಬಂಧನ ಇರುವ ತನಕವಿಲ್ಲಿಗೆ ಶೈತಾನ ಬರುವಂತಿರಲಿಲ್ಲ ಆದರೆ ಈಗ ಧಿಗ್ಬಂಧನವಿಲ್ಲದಿರುವ ಕಾರಣ ಆತ ಯಾವ ಸಮಯದಲ್ಲೇ ಆದರೂ ಬರಬಹುದು. ಅವನಿಲ್ಲಾಗೆ ಬಂದರೆ ನಮ್ಮ ಕಾರ್ಯಕ್ಕೆ ಖಂಡಿತವಾಗಿಯೂ ಅಡ್ಡಿಪಡಿಸುತ್ತಾನೆ ಅದಕ್ಕಾಗಿ ಬೇಗ ಕಾರ್ಯ ಮುಗಿಸಿ ಬಿಡೋಣ.

ಕಾವಲುಗಾರರಿಬ್ಬರು ಯಜ್ಞಕುಂಡದ ಬಳಿ ಕುಳಿತು ಅದರೊಳಗೆ ಉರಿಯುತ್ತಿದ್ದ ಆಗ್ನಿಗೆ ಆಹುತಿಗಳನ್ನು ನೀಡುವುದರ ಜೊತೆಗೆ ಜೋರಾಗಿ ಮಂತ್ರ ಪಠಣ ಮಾಡುತ್ತಿದ್ದರೆ ಶಿಲ್ಪಾಳ ತುಲ್ಲಿನಿಂದ ಜನಿಸಿದ್ದ ಸಹಸ್ರಾರು ಮಕ್ಕಳು ಸಹ ಅವರಿಗೆ ಜೊತೆಯಾಗಿದ್ದರು. ಕ್ಷಣಗಳು ಕಳೆಯುತ್ತಿದ್ದಂತೆಯೇ ಶಿಲ್ಪಾಳ ಮನಸ್ಸು ಆಕೆ ಹಿಡಿತದಿಂದ
ದೂರವಾಗುತ್ತ ಇಬ್ಬರು ಕಾವಲುಗಾರರ ಕೈವಶವಾಗಿ ಹೋಗುತ್ತಿತ್ತು.
ಅರ್ಧ ಘಂಟೆಗಳ ಕಾಲ ನಡೆಸಿದ ಯಜ್ಞದ ಪರಿಣಾಮ ಶಿಲ್ಪಾಳ ಮನಸ್ಸೀಗ ಸಂಪೂರ್ಣವಾಗಿ ಕಾವಲುಗಾರರ ವಶದಲ್ಲಿದ್ದು ಅವರ ಆದೇಶದ ಪ್ರಕಾರ ಆಕೆ ಕೈಯಲ್ಲೊಂದು ಖಡ್ಗವನ್ನಿಡಿದು ಯಜ್ಞ ಕುಂಡದ ಹತ್ತಿರ ಬಂದವಳೇ ಮಂಡಿಯೂರಿ ಕುಳಿತಳು. ಆ ಕ್ಷಣ ಗುಹೆಯಲ್ಲಿನ ಮಂತ್ರೋಚ್ಚಾರಗಳು ತುಂಬ ಜೋರಾಗತೊಡಗಿದ್ದು ಶಿಲ್ಪಾ ಅಗ್ನಿಯ ಮುಂದೆ ತಲೆಬಾಗಿಸಿ ಖಡ್ಗ ಮೇಲೆತ್ತಿ ತಲೆಯನ್ನು ಕತ್ತರಿಸಿಕೊಳ್ಳುವುದಕ್ಕೆ ಮುಂದಾದ ಮರುಕ್ಷಣವೇ ಗುಹೆಯೊಳಗೆ ದಟ್ಟವಾದ ಕಪ್ಪನೇ ಹೊಗೆಯು ಆವರಿಸಿಕೊಂಡಿತು. ಅಕ್ಕಪಕ್ಕದಲ್ಲಿ ಏನಿದೆ ಏನಿಲ್ಲ ಎಂಬುದೂ ಸಹ ಕಣ್ಣಿಗೆ ಕಾಣಿಸದಷ್ಟು ದಟ್ಟವಾಗಿ ಕಪ್ಪು ಬಣ್ಣದ ಹೊಗೆ ಗುಹೆಯನ್ನು ಆವರಿಸಿಕೊಳ್ಳುವುದಕ್ಕೆ ಪ್ರಾರಂಭಿಸಿದಾಗ ಮಂತ್ರ ಪಠಣ ಮಾಡುತ್ತಿದ್ದ ಕಾವಲುಗಾರರಿಬ್ಬರ ಮುಖದಲ್ಲಿ ಸ್ವಲ್ಪ ಭಯದ ಛಾಯೆ ಮೂಡತೊಡಗಿತು.

ಕಾವಲುಗಾರ2......ಇದೇನಿದು ಹೊಗೆ ? ಎಲ್ಲಿಂದ ಬರುತ್ತಿದೆ ? ಇದು
ಶೈತಾನನ ಕೃತ್ಯವಾ ?

ಕಾವಲುಗಾರ1.....ಅವನದ್ದೇ ಕೆಲಸ ಇದು ಸಾಮಾನ್ಯ ಹೊಗೆಯೇ ಅಲ್ಲ ಮಾಯಾ ಹೊಗೆ ಅವನಿಲ್ಲಿಗೆ ಬಂದಿದ್ದಾಗಿದೆ.

ಶೈತಾನನ ಧ್ವನಿ......ನನ್ನ ಅತ್ಯಂತ ಪ್ರಿಯಳಾದ ಅನುಯಾಯಿ ಶಿಲ್ಪಾಳನ್ನು ನೀವಿಬ್ಬರು ವಶೀಕರಣ ಮಾಡಿಕೊಂಡು ಬಲಿಕೊಡಲು ಹೊರಟಿರುವಾಗ ಅವಳನ್ನು ಕಾಪಾಡುವುದಕ್ಕೆ ನಾನು ಬಾರದಿರಲು ಸಾಧ್ಯವಾ ?

ಕಾವಲುಗಾರ1.......ನೀನಿಲ್ಲಿಗೆ ಬಂದಿರಬಹುದು ಶೈತಾನ ಆದರೂ ನಿನ್ನಿಂದ ಈ ಹೆಣ್ಣನ್ನು ಕಾಪಾಡುವುದು ಸಾಧ್ಯವಿಲ್ಲ ( ಉಗ್ರವಾದ ಧನಿಯಲ್ಲಿ ) ಶಿಲ್ಪಾ ನಿನ್ನ ತಲೆ ಕತ್ತರಿಸಿಕೊಂಡು ಅದನ್ನು ಅಗ್ನಿಗೆ ಆಹುತಿ ನೀಡು.......ಎಂದಾತ ಶಿಲ್ಪಾಳಿಗೆ ಆದೇಶಿಸಿದನು.

ಕೆಲಹೊತ್ತು ಕಳೆದರೂ ಯಾವುದೇ ರೀತಿಯ ಶಬ್ದ ಕೇಳಿಸದಿದ್ದಾಗ ಕಾವಲುಗಾರ1 ಇನ್ನೂ ನಾಲ್ಕೈದು ಬಾರಿ ಶಿಲ್ಪಾಳಿಗೆ ಆದೇಶಿಸಿದ್ರೂ ಕೂಡ ಆಕೆ ತನ್ನ ತಲೆ ಕತ್ತರಿಸಿಕೊಂಡಂತ ಶಬ್ದಗಳ್ಯಾವುದೂ ಸಹ ಕೇಳಿಸಲೇ ಇಲ್ಲ. ಗುಹೆಯೊಳಗೆ ಪೂರ್ತಿಯಾಗಿ ಶೈತಾನ ಸೃಷ್ಟಿಸಿದ್ದ ಕಪ್ಪು ಹೊಗೆಯು ದಟ್ಟವಾಗಿ ಆವರಿಸಿಕೊಂಡಿದ್ದು ಕಾವಲುಗಾರರಿಗೆ
ಮಾಯೆಯ ಶಕ್ತಿಗಳಿದ್ದರೂ ಸಹ ಅವರಿಗೂ ಸಹ ಅಲ್ಲೇನೂ ಕಾಣಿಸುತ್ತಿರಲ್ಲಿಲ್ಲ. ಏನಾಗುತ್ತಿದೆ ಶಿಲ್ಪಾ ಯಾಕಾಗಿ ನಮ್ಮ ಆದೇಶ ಪಾಲನೆ ಮಾಡುತ್ತಿಲ್ಲವೆಂದು ಕಾವಲುಗಾರರಿಬ್ಬರೂ ತುಂಬಾ ಚಿಂತಾಕ್ರಾಂತರಾಗಿ ಯೋಚಿಸುತ್ತಿದ್ದಾಗಲೇ ಗುಹೆಯಲ್ಲಿ ತುಂಬಿದ್ದ ಕಪ್ಪು ಹೊಗೆ ಚದುರಿ ಒಂದು ಜಾಗದಲ್ಲಿ ಶೇಖರಣೆಗೊಳ್ಳತೊಡಗಿ ಆಕಾರವೊಂದು ಸೃಷ್ಟಿಗೊಳ್ಳಲು ಪ್ರಾರಂಭಿಸಿತು. ಕಪ್ಪು ಹೊಗೆಯು ಗುಹೆಯಿಂದ ಸಂಪೂರ್ಣವಾಗಿ ಚದುರಿದಾಗ ಸೃಷ್ಟಿಗೊಂಡಂತಹ ಆಕಾರವು ಶೈತಾನನದ್ದಾಗಿದ್ದು ಆತ ಗಹಗಹಿಸಿ ನಗುತ್ತಿದ್ದನು. ಕಾವಲುಗಾರರಿಬ್ಬರೂ ಶೈತಾನನನ್ನು ನೋಡುತ್ತಲೇ ಒಂದು ಕ್ಷಣ ಗಾಬರಿ ಹಾಗು ಭಯಗೊಂಡರೆ ಮರುಕ್ಷಣವೇ ಆತನೊಂದಿಗೆ ಸೆಣೆಸಾಡುವುದಕ್ಕೆ ಸಿದ್ದರಾಗಿ ಯಜ್ಞಕುಂಡದತ್ತ ತಿರುಗಿದಾಗ ಅಲ್ಲಿನ ದೃಶ್ಯವನ್ನು ಕಂಡು ಶಾಕಾಗಿ ಹೋದರು. ಯಜ್ಞಕುಂಡದ ಬಳಿ ಶಿಲ್ಪಾ ಯಾವ ಸ್ಥಳದಲ್ಲಿ ಕುಳಿತು ತನ್ನ ತಲೆ ಕತ್ತರಿಸಿಕೊಳ್ಳುವವಳಿದ್ದಳೋ ಆ ಜಾಗದಲ್ಲೀಗ ಶಿಲ್ಪಾಳ ಸುಳಿವೂ ಇರಲಿಲ್ಲ. ಗುಹೆಯಲ್ಲಿ ಅತ್ತಿತ್ತ ಕಡೆ ದೃಷ್ಟಿ ಹಾಯಿಸಿದರೂ ಶಿಲ್ಪಾ ಅವರಿಗಲ್ಲೆಲ್ಲೂ ಕಾಣಿಸದಿದ್ದಾಗ ಒಬ್ಬರೊಬ್ಬರ ಮುಖ ನೋಡಿಕೊಂಡು ಶೈತಾನನತ್ತ ತಿರುಗಿದರು. ಕಾವಲುಗಾರರಿಬ್ಬರ ಮುಖದಲ್ಲೆದ್ದು ಕಾಣಿಸುತ್ತಿದ್ದಂತ ನಿರಾಸೆ ಹಾಗವರು ಇದ್ದಂತ ಅಸಹಾಯಕ ಪರಿಸ್ಥಿತಿಯನ್ನು ಅಣಕಿಸುವ ರೀತಿ ಶೈತಾನ ಜೋರಾಗಿ ನಗುತ್ತಿದ್ದರೆ ಇಬ್ಬರಿಗೂ ಆತನ ಮೇಲೆ ಅಸಾಧ್ಯ ಕೋಪವುಕ್ಕಿ ಬರುತ್ತಿತ್ತು.




........continue
 
Last edited:

Samar2154

Well-Known Member
2,714
1,775
159
Continue.......


ಶೈತಾನ.....ಈ ಗುಹೆಯಲ್ಲಿ ಜೋಪಾನವಾಗಿ ಸಹಸ್ರಾರು ವರ್ಷಗಳ ಹಿಂದೆ ನಿಧಿಯನ್ನು ಹುದುಗಿಸಿಟ್ಟವರು ನನ್ನ ಪೂರ್ವಜರಲ್ಲವಾ ಜೊತೆಗಿಲ್ಲಿ ನಿಮ್ಮಿಬ್ಬರನ್ನು ಕಾವಲಿಗೆ ನಿಯೋಜಿಸಿದವರೂ ನನ್ನ ಪೂರ್ವಜರೇ. ಈ ನಿಧಿಯನ್ನು ನನ್ನ ಪೂರ್ವಜರು ಜಗತ್ತಿನಿಂದ ಅಡಗಿಸಿಟ್ಟಿರುವಾಗ ಈ ನಿಧಿಯೂ ಕೂಡ ನನ್ನ ವಸಾಹತುವಿನ ಅಧಿಕಾರದ ಶ್ರೇಣಿಯಲ್ಲೇ ಬರುತ್ತೆ. ಹೀಗಿರುವಾಗಲೂ ನೀವಿಬ್ಬರು ಸೇರಿ ಷಡ್ಯಂತ್ರವನ್ನು ರೂಪಿಸುತ್ತ ನನ್ನಿಂದಲೇ ನಿಧಿಯನ್ನು ದೂರ ಮಾಡಲು ಯೊಜನೆಯನ್ನು ರೂಪಿಸುವ ದುಸ್ಸಾಹಸ ಮಾಡಿದ್ದೀರ. ಇದಿಷ್ಟೇ ಸಾಲದೆಂಬಂತೆ ನನಗೆ ಅತ್ಯಂತ ಪ್ರಿಯಳಾಗಿರುವ ಅನುಯಾಯಿ ಶಿಲ್ಪಾ ಪ್ರಾಣವನ್ನೇ ಬಲಿ ಕೊಡಬೇಕೆಂದು ನೀವು ಯೋಚನೆ ಕೂಡ ಮಾಡಿದ್ರಿ ನಿಮಗೆಂತಾ ಶಿಕ್ಷೆ ನೀಡಬೇಕು.

ಕಾವಲುಗಾರ1.....ನೀನು ಮಾಡಿದ್ದು ಮಾತ್ರ ಸರಿಯಾ ಹೇಡಿಯ ರೀತಿ ಒಬ್ಬಳು ಹೆಣ್ಣನ್ನು ಗುಹೆಯೊಳಗೆ ಸಾವಿನ ದವಡೆಗೆ ನೂಕಿ ನೀನು ಮಾತ್ರ ಹೊರಗುಳಿದಿದ್ದು ಸರಿಯಾ ?

ಶೈತಾನ......ಶಿಲ್ಪಾಳನ್ಯಾವಾಗ ಯಾವ ರೀತಿ ಕಾಪಾಡಿಕೊಳ್ಳಬೇಕು ಎಂಬುದು ನನಗೆ ಗೊತ್ತಿದೆ ಅದರ ಬಗ್ಗೆ ನಿಮ್ಮಿಂದ ಕಲಿಯುವ ಅವಶ್ಯಕತೆಯಿಲ್ಲ. ಈಗ್ನೋಡಿ ನೀವಿಬ್ಬರೂ ಸೇರಿ ಇಷ್ಟೊತ್ತಿನಿಂದ ಮಾಡಿದ ಯಜ್ಞಕ್ಕೆ ಫಲವೇನು ದೊರಕಿತು ? ಶಿಲ್ಪಾ ಇಲ್ಲೆಲ್ಲೂ ಇಲ್ಲ ನೀವಿಬ್ಬರೂ ಪ್ರಯೋಗಿಸಿದ್ದ ಸಮ್ಮೋಹನ ಮಾಯೆ ಪ್ರಭಾವವನ್ನು ಪೂರ್ತಿಯಾಗಿ ಅವಳ ಮೇಲಿನಿಂದ ಸರಿಯುವಂತೆ ಮಾಡುವುದಕ್ಕೆ
ಅವಳನ್ನು ಸುರಕ್ಷಿತವಾದ ಜಾಗವೊಂದಕ್ಕೆ ಕಳುಹಿಸಿದ್ದೀನಿ. ಈಗ ಏನಿದ್ದರೂ ನಿಮ್ಮಿಬ್ಬರನ್ಮು ಅಂತ್ಯಗೊಳಿಸುವ ಕೆಲಸವೊಂದೇ ಬಾಕಿ ಉಳಿದಿರುವುದು.

ಕಾವಲುಗಾರ2.....ಅದೇನಷ್ಟು ಸುಲಭದ ಕಾರ್ಯ ಅಂದ್ಕೊಡ್ಯಾ ? ನೀನಿಲ್ಲಿಗೆ ಒಂಟಿಯಾಗಿ ಬಂದಿದ್ದೀಯ ನಮ್ಮಿಂದೆ ನೋಡು ಸಹಸ್ರ ಸಂಖ್ಯೆಯಲ್ಲಿ ನಮ್ಮ ಯುವ ಸೈನಿಕರು ನಿನ್ನನ್ನು ಕೊನೆಗಾಣಿಸಲು ಸಿದ್ದರಾಗಿದ್ದಾರೆ.......ಎಂದು ಇಬ್ಬರು ಕಾವಲುಗಾರರು ಸೇರಿ ತಮ್ಮ ಹಿಂದೆ ನಿಂತಿದ್ದ ಶಿಲ್ಪಾಳ ಗರ್ಭದಿಂದ ಜನಿಸಿದ ಎರಡು ಸಾವಿರ ಮಕ್ಕಳನ್ನು ಆತನಿಗೆ ತೋರಿಸಿದರು.

ಶೈತಾನ ನಗುತ್ತ.......ಈಗಷ್ಟೇ ಜನಿಸಿರುವ ಈ ಹುಳುಗಳು ನನ್ನ ವಿರುದ್ದ ಅದುವೇ ಶೈತಾನನನ್ನೇ ಏದುರಿಸ್ತಾರಾ ?.......ಎಂದವನೇ ತನ್ನೆರಡೂ ಹಸ್ತಗಳನ್ನು ಪೂರ್ತಿ ಗೋಲಾಕಾರದಲ್ಲಿ ಎರಡು ಬಾರಿ ತಿರುಗಿಸಿದನು.

ಶೈತಾನನ ಹಸ್ತದಿಂದ ಕಪ್ಪು ಬಣ್ಣದ ಹೊಗೆ ಉದಯಿಸಿ ಅತ್ಯಂತ ಶರವೇಗದಲ್ಲಿ ಚಲಿಸುತ್ತ ಕಾವಲುಗಾರರಿಬ್ಬರ ಹಿಂದೆ ಹೋರಾಡಲು
ನಿಂತಿದ್ದ ಎರಡು ಸಾವಿರ ಯುವಕರನ್ನು ಸುತ್ತುವರಿಯಿತು. ಎಲ್ಲಾ ಯುವಕರನ್ನು ಹೊಗೆ ಆವರಿಸಿಕೊಂಡ ಒಂದು ನಿಮಿಷದೊಳಗೆ ಎಲ್ಲರನ್ನೂ ತನ್ನ ಆಪೋಶನಕ್ಕೆ ತೆಗೆದುಕೊಳ್ಳುತ್ತ ಅವರೆಲ್ಲರನ್ನೂ ಅಲ್ಲಿಂದ ಮಾಯವಾಗಿಸಿ ಕ್ಷಣಮಾತ್ರದಲ್ಲಿ ಚದುರಿ ಹೋಯಿತು.

ಶೈತಾನ.......ಕೆಲವೇ ಕ್ಷಣಗಳು ಸಹ ನನ್ನೊಂದಿಗೆ ಹೋರಾಡುವ ತಾಕತ್ತಿರದ ಯುವಕರನ್ನು ನೀವಿಬ್ಬರೂ ನಿಮ್ಮ ಸೈನಿಕರೆಂದು ತುಂಬ ಹೆಮ್ಮೆಯಿಂದ ಹೇಳಿಕೊಳ್ತಿದ್ರಲ್ಲ ಈಗೆಲ್ಲಿಗೆ ಹೋದರು ನಿಮ್ಮ
ಸೈನಿಕರು ?

ಎರಡು ಸಾವಿರ ಯುವಕರು ಗುಹೆಯಿಂದ ಹೇಳ ಹೆಸರಿಲ್ಲದ ರೀತಿ ಮಾಯವಾಗಿದ್ದನ್ನು ಕಂಡು ವಿಚಲಿತರಾದ ಕಾವಲುಗಾರರು ತಾವೇ ಖುದ್ದಾಗಿ ಶೈತಾನನೊಂದಿಗೆ ಹೋರಾಡುವುದಕ್ಕೆ ಸಿದ್ದರಾದರು. ಇಬ್ಬರು ಕಾವಲುಗಾರರ ಹಸ್ತಗಳಿಂದ ನಾನಾ ರೀತಿಯ ಬೆಂಕಿಯ ಉಂಡೆಗಳು ಉದ್ಬವಿಸುತ್ತ ಶೈತಾನನತ್ತ ವಾಯುವಿಗಿಂತಲೂ ವೇಗವಾಗಿ ಬರುತ್ತಿದ್ದರೂ ಆತನನ್ನು ತಲುಪುವುದಕ್ಕೂ ಮುನ್ನವೇ ಅವುಗಳೆಲ್ಲವೂ ನಷ್ಟವಾಗಿ ಹೋಗುತ್ತಿದ್ದವು. ಕಾವಲುಗಾರರಿಬ್ಬರು ತಮ್ಮ ಬಲಗೈ ಮುಷ್ಟಿಯನ್ನು ಭದ್ರಗೊಳಿಸಿಡಿದು ಅದಕ್ಕೆ ಮಂತ್ರ ಶಕ್ತಿ
ತುಂಬುತ್ತ ಶೈತಾನನ ಕಡೆ ಬೀಸಿದಾಗ ತರಹೇವಾರು ರೀತಿಯ ಅಗ್ನಿ ಗೋಲಗಳು ಶೈತಾನನತ್ತ ಬರತೊಡಗಿದವು. ಆದರೆ ಶೈತಾನನು ಮೊದಲೇ ತನಗೆ ಬೇಕಾಗಿದ್ದ ರೀತಿಯಲ್ಲಿ ಸುರಕ್ಷಾ ಕವಚವನ್ನು ತನ್ನ ಸುತ್ತಲೂ ಸೃಷ್ಟಿಸಿಕೊಂಡಿದ್ದ ಕಾರಣ ಕಾವಲುಗಾರರು ಆತನ ಕಡೆ ಬೀಸುತ್ತಿದ್ದ ಯಾವುದೇ ಅಗ್ನಿ ಗೋಲಗಳೂ ಸಹ ಶೈತಾನನ ಹತ್ತಿರ ಬರುವುದಕ್ಕೂ ಮುಂಚೆಯೇ ನಷ್ಟವಾಗಿ ಹೋಗುತ್ತಿದ್ದವು. ಅರ್ಧ ಘಂಟೆಗಳ ಕಾಲ ಇದೇ ರೀತಿಯಲ್ಲಿ ಕಾದಾಟ ನಡೆಯುತ್ತಿದ್ದು ಕಾವಲುಗಾರರಿಬ್ಬರು ಮಾತ್ರ ಶೈತಾನನ ಮೇಲೆ ದಾಳಿಗಳನ್ನು ಮಾಡುತ್ತಿದ್ದರೇ ನಿನಹ ಶೈತಾನ ನಿಂತ ಜಾಗದಿಂದ ಕೊಂಚ ಕೂಡ ಅಲುಗಾಡದೆ ತಟಸ್ಥನಾಗಿ ಕೈಕಟ್ಟಿ ನಿಂತಿದ್ದನು. ಶೈತಾನ ತನ್ನೆರಡು ಕೈಗಳನ್ನು ವಿಚಿತ್ರ ರೀತಿಯಲ್ಲಿ ಮುಂದಾಡಿಸತೊಡಗಿದರೆ ಆತನ ಕೈ ಬೆರಳುಗಳಿಂದ ರಕ್ತಗೆಂಪು ಹಾಗು ಕಡು ಕಪ್ಪನೇ ಬಣ್ಣಗಳ ಮಿಶ್ರಿತ ಆಗಿರುವಂತಹ ರೇಖೆಗಳು ಸೃಷ್ಟಿಗೊಳ್ಳತೊಡಗಿದವು. ಕೆಲವೇ ಕ್ಷಣಗಳಲ್ಲಿ ಆ ರೇಖೆಗಳೊಂದು ಆಕಾರವನ್ನು ಪಡೆದುಕೊಂಡ್ಡಿದ್ದು ಅದನ್ನು ಕಾವಲುಗಾರ2 ನತ್ತ ಶೈತಾನ ಬೀಸಿದನು. ಮಿಂಚಿನಂತ ವೇಗದಲ್ಲಿ ಬಂದ ವಿಚಿತ್ರ ಆಕಾರವುಳ್ಳ ರೇಖೆ ಏನಾಗುತ್ತಿದೆ ಎಂದು ಕಾವಲುಗಾರ2 ಅರಿತುಕೊಳ್ಳುವ ಮುಂಚೆಯೇ ಆತನನ್ನು ತಮ್ಮ ವಶಕ್ಕೆ ಪಡೆದುಕೊಂಡು ಆತ ಅಲುಗಾಡುವುದಕ್ಕೂ ಸಾಧ್ಯವಾಗದ ರೀತಿಯಲ್ಲಿ ಬಂಧಿಸಿದ್ದವು. ಕಾವಲುಗಾರ2 ರೇಖೆಗಳ ಬಂಧನದಲ್ಲಿ ಕಲೋಲಿನ ವಿಗ್ರಹದಂತೆ ಅಲುಗಾಡದೆ ನಿಂತಿದ್ದರೆ ಆತನ ಸ್ಥಿತಿ ನೋಡಿ ಕಾವಲುಗಾರ1 ವಿಚಲಿತಗೊಂಡನು.

ಕಾವಲುಗಾರ1........ಶೈತಾನ ನನ್ನ ಗೆಳೆಯನಿಗೇನು ಮಾಡಿದೆ ? ಈಗಲೇ ಆತನನ್ನು ಬಂಧಮುಕ್ತಗೊಳಿಸು ಇಲ್ಲವಾದಲ್ಲಿ ಪರಿಣಾಮ
ತುಂಬಾ ಉಗ್ರ ಸ್ವರೂಪದ್ದಾಗಿರುತ್ತೆ.

ಶೈತಾನ ಅವನನ್ನು ಅಪಹಾಸ್ಯಗೊಳಿಸಿ ನಗುತ್ತ.....ನಿನ್ನ ಗೆಳೆಯನ ಆಟಗಳೆಲ್ಲವೂ ಮುಗಿಯಿತು ಈಗ ನಿನ್ನ ಸರಧಿ.

ಕಾವಲುಗಾರ1........ಅದನ್ನೂ ನೋಡಿಯೇ ಬಿಡೋಣ ನೀನು ನಮ್ಮಿಬ್ಬರನ್ನು ಸಾಯಿಸುವುದಕ್ಕೆ ಸಾಧ್ಯವೇ ಇಲ್ವಲ್ಲ.

ಶೈತಾನ........ಅದು ನನಗೂ ತಿಳಿದಿದೆ ಆದರೆ ಅನಂತ ಕಾಲದವರೆಗೆ
ನಿಮ್ಮಿಬ್ಬರನ್ನು ಬಂಧಿಸಿ ಇಡಬಹುದಲ್ಲವಾ ಬಿಡುಗಡೆ ಎಂಬುದೇ ನಿಮ್ಮ ಪಾಲಿಗೆ ದೊರಕದ ವಿನೂಹ್ಯ ಲೋಕದಲ್ಲಿ.

ವಿನೂಹ್ಯ ಲೋಕವೆಂಬ ಶೈತಾನನ ಮಾಯಾ ಲೋಕದ ಹೆಸರನ್ನು ಕೇಳಿದೊಡನೇ ಕಾವಲುಗಾರ1 ನಡುಗಿ ಹೋಗಿದ್ದು ಆವೇಶದಲ್ಲಿ ತನ್ನ ಅತ್ಯಂತ ಮಾರಣಾಂತಿಕ ಹಲ್ಲೆಗಳನ್ನು ಶೈತಾನನ ಮೇಲೆ ಪ್ರಯೋಗಿಸುತ್ತ ದಾಳಿ ಮಾಡಿದನು. ಕಾವಲುಗಾರ2 ಗಿಂತಲೂ ಕಾವಲುಗಾರ1 ಹೋರಾಟದಲ್ಲಿ ನೈಪುಣ್ಯತೆ ಹೊಂದಿದ್ದು ಆತನ ಜೊತೆ ಶೈತಾನನ ಕಾದಾಟವು ಸುಮಾರು ನಾಲ್ಕೈದು ಘಂಟೆಗಳ ಕಾಲದಿಂದಲೂ ನಡೆಯುತ್ತಿತ್ತು. ಶೈತಾನ ಹಲವಾರು ರೀತಿಗಳಲ್ಲಿ ಪ್ರಯತ್ನಿಸಿ ಕಾವಲುಗಾರ1 ನನ್ನು ಬಂಧಿಸಿ ತನ್ನ ವಶಕ್ಕೆ ಪಡೆಯಲು ವಿಫಲನಾದಾಗ ಆತ ಕುಹುಕದ ನಗೆಯೊಂದನ್ನು ಬೀರುತ್ತ ತನ್ನ ಕಣ್ಣುಗಳಿಂದ ಅತೀ ಶಕ್ತಿಶಾಲಿಯಾದ ಮಾಯಾ ಸಂಕೋಲೆಗಳನ್ನು ಬಿಡುಗಡೆಗೊಳಿಸಿದನು. ಶೈತಾನನು ತನ್ನತ್ತ ಬೀಸಿದ ಮಾಯೆಯ ಸಂಕೋಲೆಗಳನ್ನು ತಡೆಯುವ ವಿದ್ಯೆ ಕಾವಲುಗಾರ1 ತಿಳಿದಿರದ ಕಾರಣ ಆತನೂ ತನ್ನ ಸಂಗಡಿಗನ ರೀತಿ ಶೈತಾನನ ವಶದಲ್ಲಿ ಬಂಧಿ ಆಗಿಹೋದನು. ಶೈತಾನ ಚಿಟಕಿ ಹೊಡೆದಾಕ್ಷಣವೇ ಕಾವಲುಗಾರರ
ಮಂತ್ರೋಚ್ಚಾರ ಪರಿಣಾಮ ವಶೀಕರಣಗೊಂಡಿದ್ದ ಶಿಲ್ಪಾ ಈಗ ಸಂಪೂರ್ಣಸ್ವಸ್ಥಳಾಗಿದ್ದು ಆಕೆಯನ್ನು ಹತ್ತಾರು ಜನ ಶೈತಾನನ ಅನುಚರರು ಅಲ್ಲಿಗೆ ಕರೆತಂದರು. ಶಿಲ್ಪಾ ಗುಹೆಯಲ್ಲಿನ ಪರಿಸ್ಥಿತಿ ನೋಡುತ್ತ.......

ಶಿಲ್ಪಾ......ಇಲ್ಲೇನಾಯ್ತು ? ಇವರಿಬ್ಬರನ್ಯಾಕೆ ಬಂಧಿಸಿದ್ದೀರ ?

ಶೈತಾನ ಆಕೆ ಸವಿಸ್ತಾರವಾಗಿ ಎಲ್ಲವನ್ನು ತಿಳಿಸಿದಾಗ.......

ಶಿಲ್ಪಾ.........ನಾನು ನನ್ನ ಕೈಯಾರೆ ನನ್ನ ತಲೆ ಕಡಿದುಕೊಳ್ಳುವ ರೀತಿ
ಷಡ್ಯಂತ್ರ ರೂಪಿಸಿದ್ದರಾ ? ಈಗ ನನ್ನ ಬಳಿ ಗನ್ ಇದ್ದಿದ್ರೆ ಇಬ್ರನ್ನೂ ನಾನೀಗಲೇ ಸುಟ್ಟಾಕಿ ಬಿಡುತ್ತಿದೆ.

ಶೈತಾನ........ಶಿಲ್ಪಾ ಸಮಾಧಾನಳಾಗಿರು ಇವರಿಬ್ಬರನ್ನು ನೀನು ಗನ್...ಬಾಂಬ್ ಯಾವುದರಿಂದಲೂ ಸಾಯಿಸಲು ಸಾಧ್ಯವಿಲ್ಲ. ಇವರ ಸಾವು ವಿಧಿ ಲಿಖಿತದಂತೆ ತನ್ನಷ್ಟಕ್ಕೆ ತಾನೇ ಸಂಭವಿಸಲಿದೆ ಅಲ್ಲಿಯವರೆಗೂ ಇವರು ನನ್ನ ಮಾಯಾ ಲೋಕದ ಬಂಧಿಗಳಾಗಿ ಇರ್ತಾರೆ. ಈಗ ಉಳಿದಿರುವಂತ ನಿಧಿ ಕೈವಶ ಮಾಡಿಕೊಳ್ಳುವ ಕಾರ್ಯವನ್ನೂ ಮುಗಿಸೋಣವಾ ?

ಶಿಲ್ಪಾ.......ನೀವು ಹೇಳಿದ್ಮೇಲೆ ಅದು ಸರಿಯಾಗಿರುತ್ತೆ ಈಗ ನಾನು ಏನು ಮಾಡಬೇಕೆಂದು ತಿಳಿಸಿ. ನಿಧಿ ನಮ್ಮ ವಶವಾಗೋದೇಗೆ ?

ಶೈತಾನ.......ಅದಕ್ಕಿರೋದು ಒಂದೇ ಮಾರ್ಗ ನೀನು ನನ್ನಿಂದ ಒಂದೇ ಒಂದು ಮಗುವನ್ನು ಹೆರಬೇಕಾಗಿದೆ ಆಗಲೇ ನಿಧಿ ನಮಗೆ ದೊರೆಯುವುದು.

ಶಿಲ್ಪಾ ಗುಹೆಯಲ್ಲಿದ್ದವರೆಲ್ಲರ ಮುಂದೆ ಬರೀ ಮೈಯಲ್ಲಿ ನಿಂತಿದ್ರೂ ನಾಚಿಕೊಳ್ಳುತ್ತ......ನಿಮ್ಮಿಂದ ಗರ್ಭಿಣಿಯಾಗಲು ನಾನು ಸದಾ ಸಿದ್ದಳಾಗಿಯೇ ಇರುತ್ತೀನಲ್ಲ.

ಶೈತಾನ ಸನ್ನೆ ಮಾಡಿದ ಮರುಕ್ಷಣವೇ ಶಿಲ್ಪಾಳನ್ನಿಲ್ಲಿಗೆ ಕರೆತಂದಿದ್ದ ಆತನ ಅನುಯಾಯಿಗಳು ಬಂಧಿಗಳಾಗಿದ್ದ ಕಾವಲುಗಾರರಿಬ್ಬರನ್ನು ಕರೆದುಕೊಂಡು ಅಲ್ಲಿಂದ ಮಾಯವಾದರು.
* *
* *

ಮುಂದಿನ ಭಾಗ......

ಶಿಲ್ಪಾ—ಶೈತಾನನ ಸೆಕ್ಸ್ ಮತ್ತು ನಿಧಿ ಬಗೆಗಿನ ಅಂತಿಮ ಅಪ್ಡೇಟ್.
 
🔥 Read Next Hot Story →
Discover more exclusive stories

124anilku_ar

New Member
89
57
18
ಸಾವಿರಾರು ವರ್ಷಗಳಿಂದ ಅಡವಿಯ ಗುಹೆಯೊಳಗೆ ಅಡಗಿರುವ ನೀದಿಯನ್ನು ತುಂಬಾ ರಮಣಿಯವಾಗಿ ವರ್ಣನೆ ಮಾಡಿದ್ದೀರಾ ಸೈತಾನ ಮತ್ತು ಶಿಲ್ಪಾಲಾ ಕಾಮೊಸ್ತವವನ್ನು ಚೆನ್ನಾಗಿ ಬರೆಯಿರಿ
 

Samar2154

Well-Known Member
2,714
1,775
159
Update yavag barutte Bro
ನೆನ್ನೆ ದಿನ ಹುಷಾರಾದೆ ಬ್ರೋ ನೆನ್ನೆಯೇ ಅರ್ಧ ಅಪ್ಡೇಟ್ ಬರೆದಿದ್ದೀನಿ ನಾಳೆ ರಾತ್ರಿ ಓದುವಿರಂತೆ ಗ್ಯಾರೆಂಟಿ.
 
  • Like
Reactions: Pradeep263
🔥 Read Next Hot Story →
Discover more exclusive stories
Top