• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

xforum

Welcome to xforum

Click anywhere to continue browsing...

Samar2154

Well-Known Member
2,686
1,754
159
continue.......


ಹರೀಶ......ನೀವೆಲ್ಲರೂ ಆ ರೌಡಿಗಳು ನಮ್ಮೂರಿನಲ್ಲಿ ಉಳಿದಿದ್ದ ಮನೆ ಹತ್ತಿರ ಹೋಗಿದ್ರಲ್ಲ ಅಲ್ಲೇನಾಯ್ತು ?

ಆಚಾರ್ಯರು.....ಏನಾಗಿರುತ್ತೆ ಹರೀಶ ಹೋಗಿದ್ದವನು ಯಮನ ಆಪ್ತ ಅಲ್ಲಾರೂ ಜೀವಂತವಾಗಿರಲು ಸಾಧ್ಯವಿಲ್ಲ ಹೌದಾ ರಾಣಾ ?

ರಾಣಾ......ವಿರೋಧಿಗಳಿಗೆ ಎರಡನೇ ಅವಕಾಶ ನೀಡಲು ನಾನು ಮಹಾತ್ಮನಾ ಗುರುಗಳೆ. ಚಿಂತಿಸಬೇಡಿ ಅವರಲ್ಯಾರ ಹೆಣವೂ ಸಹ ಸಿಗದಂತೆ ವ್ಯವಸ್ಥೆ ಮಾಡಲಾಗಿದೆ.

ಸುಭಾಷ್......ಸರ್ ಅಲ್ಲಿಗೆ ಬಸ್ಯ ಮತ್ತವನ ಕೆಲವು ಹುಡುಗರನ್ನು ಕರೆಸಿಕೊಂಡೆವು ಅವರಿಗೆ ಈ ಊರು ಚೆನ್ನಾಗಿ ತಿಳಿದಿದೆಯಲ್ಲ ಅಂತ. ಅವರ ಸಹಾಯದಿಂದ ಅಲ್ಲಿಂದ 42 ರೌಡಿಗಳ ಹೆಣವನ್ನೂ ಸಾಗಿಸಿ ಸುಟ್ಟುಬಿಡುವ ವ್ಯವಸ್ಥೆಯಾಗಿದೆ.

ನೀತು......ಪಾವನ ಮತ್ತು ನನ್ನ ಮಾತುಗಳನ್ನು ಕದ್ದಾಲಿಸಿದ ವ್ಯಕ್ತಿ ? ಅವನ ಕಥೆಯೇನು ?

ರಾಣಾ......ಚಿಂತಿಸದಿರಿ ಮಾತೆ ಸಂಜೆಯೊಳಗೆ ಅವರೆಲ್ಲರೂ ನಮ್ಮ ವಶದಲ್ಲಿರುತ್ತಾರೆ.

ಹೊರಗಿನಿಂದ ಗುಡುಗುಡುನೇ ಓಡಿ ಬಂದ ನಿಶಾ......ಮಮ್ಮ ನಾನಿ ಟಾಟಾ ಹೋತಿನಿ ಬಾ.

ನೀತು ಮುಗುಳ್ನಕ್ಕು....ಎಲ್ಲಿಗಮ್ಮ ನೀನು ಟಾಟಾ ಹೋಗೋದು.

ನಿಶಾ ತನ್ನೆರಡೂ ಕೈಗಳನ್ನು ಮೇಲೆತ್ತಿ ಚಕ್ರದಂತೆ ಸುತ್ತಿಸಿ......ಮಮ್ಮ ನಾನಿ ಗುಡುಗುಡು.....ಗುಡುಗುಡು....ಟಾಟಾ ಹೋಗನ ಬಾ.

ರಾಜೀವ್.....ಏನ್ ಹೇಳ್ತಿದ್ದಾಳಮ್ಮ ಇವಳು ?

ನೀತು......ಅಪ್ಪ ಮಕ್ಕಳೆಲ್ಲ ಪಕ್ಕದ ಸೈಟಿನಲ್ಲಿದ್ದಾರಲ್ಲ ಆಗ ಇಲ್ಲಿಗೆ ಹೆಲಿಕಾಪ್ಟರ್ ಬಗ್ಗೆ ಮಾತಾಡಿರಬೇಕು ಅದಕ್ಕೆ ಇವಳು ಅದರಲ್ಲಿ ರೌಂಡ್ ಹೋಗೋಣ ಅಂತಿರೋದು.

ಹರೀಶ.....ನೀನು ಹೆಲಿಕಾಪ್ಟರಲ್ಲಿ ಹೋಗ್ಬೇಕಾ ಕಂದ.

ನಿಶಾ.....ಹೂಂ ಪಪ್ಪ ನಲಿ ಹೋಗನ.

ತಂಗಿಯ ಜೊತೆ ಬಂದಿದ್ದ ಸುರೇಶನನ್ನು ನೋಡಿ ನೀತು......ಇದು ನಿನ್ನದೇ ಕೆಲಸವಾ ಸುರೇಶ ನೀನೇ ಹೇಳಿಕೊಟ್ಟಿರಬೇಕು ಇವಳಿಗೆ ನಿನಗೆರಡು ಭಾರಿಸಬೇಕು.

ನಿಶಾ ಅಮ್ಮನೆದುರು ಕೈಚಾಚಿ ನಿಂತು.........ಮಮ್ಮ ಅಣ್ಣ ಏನ್ ಮಾದಿಲ್ಲ ನಾನಿ ಮಾದೆ ನಂಗಿ ಏತ್ ಕೊಲು.

ನಿಶಾಳ ಮಾತನ್ನು ಕೇಳಿ ಮನೆಯವರೆಲ್ಲರ ತಲೆ ತಿರುಗಿದರೆ ಅಲ್ಲಿದ್ದ ಮೂವರು ಗುರುಗಳ ಜೊತೆ ವಿಕ್ರಂ ಸಿಂಗ್ ಮತ್ತು ರಾಣಾ ತಾಯಿ ಮಗಳ ನಡುವಿನ ಭಾಂಧವ್ಯವನ್ನು ಆಸ್ವಾಧಿಸಿ ನೋಡುತ್ತಿದ್ದರು.

ರಜನಿ......ಏನೇ ಇದು ಆಶ್ಚರ್ಯ ಯಾವಾಗಲೂ ಅಣ್ಣನಿಗೆ ಏಟು ಕೊಡು ಅಂತಿದ್ದ ಚಿಲ್ಟಾರಿ ಇವತ್ತು ಅಣ್ಣನ ಪರವಾಗಿ ವಾದಿಸುತ್ತ ತನ್ನ ಕೈ ಚಾಚಿಕೊಂಡು ನಿಂತಿದ್ದಾಳೆ ಎರಡು ಕೊಡೆ.

ಅಮ್ಮನನ್ನೇ ನೋಡುತ್ತಿದ್ದ ನಿಶಾ ಅಮ್ಮ ಕೈ ಮೇಲೆತ್ತಿದ ತಕ್ಷಣ ತಿರುಗಿ ಹೊರಗೋಡಿದವಳೇ ಅದಕ್ಕಿಂತಲೂ ವೇಗವಾಗಿ ಹಿಂದಿರುಗಿ ಅಪ್ಪನ ಹತ್ತಿರಕ್ಕೋಡಿ ಅವನ ಕಾಲ್ಸಂದಿಯಲ್ಲಿ ಸೇರಿ ಸೋಫಾದ ಕೆಳಗಡೆ ತೂರಿಕೊಂಡಳು.

ಅಲ್ಲಿಗೆ ಬಂದ ರಕ್ಷಕನೊಬ್ಬ.......ಮಾತೆ ಇವರು ನಿಮ್ಮನ್ನು ನೋಡಲು ಬಂದಿದ್ದಾರೆ.

ನೀತು.......ಇವರು ನಮ್ಮ ಪರಿಚಯದವರೇ ನೀನು ಹೋಗೆಂದು.... ಮನೆಗೆ ಡಾಕ್ಟರ್ ಶಾಲಿನಿಯನ್ನು ಬರಮಾಡಿಕೊಂಡು...ಬನ್ನಿ ಶಾಲಿನಿ ಏನೀವತ್ತು ಹಾಸ್ಪಿಟಲ್ಲಿಗೆ ಹೋಗಿಲ್ಲವಾ ?

ಶಾಲಿನಿ........ಯಾಕೆ ನೀತು ಮರೆತುಹೋಯ್ತ ನೆನ್ನೆ ಫ್ಯಾಕ್ಟರಿಯಲ್ಲಿ ಪೂಜೆಗೆ ಬಂದಿದ್ದಾಗಲೇ ಹೇಳಿದ್ದೆನಲ್ಲ ನಾಳೆ ನಿಶಾಳಿಗೆ ಇಂಜಕ್ಷನ್ ಡೇಟ್ ಅಂತ. ಏನೀವತ್ತು ಮನೆಯವರೆಲ್ಲ ರಜೆ ತೆಗೆದುಕೊಂಡಿದ್ದೀರ ಮಕ್ಕಳೂ ಶಾಲಾ ಕಾಲೇಜಿಗೆ ಹೋಗಿಲ್ಲ ಜೊತೆಗೆ ಹೊರಗಿಷ್ಟು ಟೈಟ್ ಸೆಕ್ಯೂರಿಟಿ ಇದೆ.

ನೀತು.......ಸಾರಿ ಶಾಲಿನಿ ನನಗೆ ಮರೆತೋಗಿತ್ತು ಯಾವುದೋ ಸಣ್ಣ ಟೆನ್ಷನ್ನಿನಲ್ಲಿದ್ದ ಕಾರಣ ಮರೆತುಬಿಟ್ಟಿದ್ದೆ ಸೆಕ್ಯೂರಿಟಿ ಯಾಕೆ ಎಂಬುದು ನಿನಗೆ ಇನ್ನೊಮ್ಮೆ ಹೇಳ್ತೀನಿ. ಚಿನ್ನಿ ಬಾರಮ್ಮ ಕಂದ ಆಚೆ ಡಾಕ್ಟರ್ ಆಂಟಿ ನಿನಗೆ ಚುಚ್ಚಿ ಮಾಡುವುದಕ್ಕೆ ಬಂದಿದ್ದಾರೆ ನನ್ನ ಜಾಣೆ ಕಂದ ಅಲ್ಲವಾ ನೀನು ಬಾರಮ್ಮ ಬಂಗಾರಿ.

ನಿಶಾ ಕೆಳಗೆ ತೂರಿಕೊಂಡೇ......ನಾನಿ ಬಲಲ್ಲ ಮಮ್ಮ....ಪಪ್ಪ ನಂಗಿ ಚುಚ್ಚಿ ಬೇಲ ನೋಲು ಮಮ್ಮ ನಂಗಿ ಚುಚ್ಚಿ ಮಾಲುತ್ತೆ.

ಹರೀಶ.....ಚಿನ್ನಿ ಈಗ ಚುಚ್ಚಿ ಮಾಡಿಸ್ಕೊಂಡ್ರೆ ನಾಳೆ ನಿಂಗೆ ಜ್ವರಗಿರ ಏನೂ ಬರಲ್ಲ ಕಂದ ಆಚೆ ಬಾ.

ನಿಶಾ.....ನಾನಿ ಬಲಲ್ಲ ಪಪ್ಪ ನಂಗಿ ಚುಚ್ಚಿ ಬೇಲ.

ಎಲ್ಲರೂ ಬಹಳ ಪೂತುಣಿಸಿ ಕರೆದರೂ ಬಾರದೆ ಸೋಫಾದ ಕೆಳಗೆ ತೂರಿಕೊಂಡಿದ್ದ ನಿಶಾ ಹಠ ಹಿಡಿದಿರುವುದನ್ನು ನಗುವಿನೊಂದಿಗೆ ಆಚಾರ್ಯರ ಜೊತೆ ಇತರರೂ ನೋಡುತ್ತಿದ್ದರು. ಕೊನೆಗೆ ಇವಳು ಹೀಗೆ ಕರೆದರೆ ಬರಲ್ಲವೆಂದು......

ನೀತು......ಚಿನ್ನಿ ಬರ್ತೀಯ ಆಚೆಗೆಳೆದು ಎರಡು ಕೊಡಲಾ ಬಾ.

ಅಮ್ಮ ಗದರಿದಾಗ ಮುಖ ಸಪ್ಪಗೆ ಮಾಡಿಕೊಂಡು ಹೊರಬಂದ ನಿಶಾ ಅಪ್ಪನ ಕಡೆ ನೋಡಿ ಅಪ್ಪನೂ ಸಹಾಯ ಮಾಡಲ್ಲವೆಂದರಿತು ಅಮ್ಮನಿಗೆ ಶರಣಾಗಿ ಅವಳನ್ನು ತಬ್ಬಿಕೊಂಡರೆ ನೀತು ಮಗಳಿಗೆ ಬುದ್ದಿ ಹೇಳುತ್ತ ರೂಮಿಗೆ ಕರೆದೊಯ್ದಳು.

ಶೀಲಾ......ಗುರುಗಳೇ ನಮ್ಮ ನಿಶಾಳಿಗೆ ಇಂಜಕ್ಷನ್ ಕೊಡಿಸುವುದೇ ಒಂದು ದೊಡ್ಡ ಸಾಹಸ ಮಾಡಿದಂತೆ ತುಂಬ ಹೆದರಿಕೊಳ್ತಾಳೆ. ಇನ್ನು ಅರ್ಧ ಘಂಟೆ ಅಮ್ಮನೊಬ್ಬಳನ್ನು ಬಿಟ್ಟು ಬೇರೆ ಯಾರ ಹತ್ತಿರವೂ ಹೋಗಲ್ಲ.

ಆಚಾರ್ಯರು......ಎಲ್ಲವೂ ಅವಳ ಒಳ್ಳೆಯದಕ್ಕೆ ಅಲ್ಲವೇನಮ್ಮ. ಹರೀಶ ನಾವು ಏದುರು ಮನೆಯಲ್ಲಿರುತ್ತೀನಿ ಇವರೊಟ್ಟಿಗೆ ನಾನು ಮಾತನಾಡುವುದಿದೆ ಅಲ್ಲಿಗ್ಯಾರೂ ಬರದಂತೆ ನೋಡಿಕೋ.

ಹರೀಶ......ಸರಿ ಗುರುಗಳೇ.

ರೂಮಿನಿಂದ ಹೊರಬಂದ ನೀತು......ವಿಕ್ರಂ ಸಿಂಗ್ ಗುರುಗಳೊಟ್ಟಿಗೆ ಮಾತನಾಡಿದ ನಂತರ ಮಕ್ಕಳಿಗೊಂದು ಹೆಲಿಕಾಪ್ಟರಲ್ಲಿ ರೌಂಡ್ ಹೊಡೆಸಿಕೊಂಡು ಬನ್ನಿ ಮಗಳು ತುಂಬ ಆಸೆ ಪಡ್ತಿದ್ದಾಳೆ.

ವಿಕ್ರಂ ಸಿಂಗ್......ಆಗಲಿ ಮಾತೆ.

ಅಮ್ಮನನ್ನು ಗಟ್ಟಿಯಾಗಿ ತಬ್ಬಿಕೊಂಡೇ ಎಲ್ಲರ ಕಡೆಯೂ ಕಣ್ಣಿನಿಂದ ಮುತ್ತಿನ ಹನಿ ಉದುರಿಸುತ್ತಲೇ ನೋಡುತ್ತಿದ್ದ ನಿಶಾಳ ತುಟಿಗಳಲ್ಲಿ ಮಂದಹಾಸ ಮೂಡಿತು.
* *
* *

........continue
 

Samar2154

Well-Known Member
2,686
1,754
159
continue......


ಏದುರು ಮನೆಯಲ್ಲಿ........

ರಾಣಾ......ಗುರುಗಳೇ ನನಗೆ ತಿಳಿದಿರುವಂತೆ ನೀವು ನಮ್ಮನಾಗಲಿ ಅಥವ ಇಲ್ಲಿ ಏದುರಾಗಿದ್ದ ಸಮಸ್ಯೆಯಿಂದಾಗಲಿ ಇಲ್ಲೇ ಉಳಿದಿಲ್ಲ. ಏನು ವಿಷಯ ಗುರುಗಳೇ ?

ವಿಕ್ರಂ ಸಿಂಗ್......ಹೌದು ಗುರುಗಳೇ ನಾನೂ ಬಂದಾಗಿನಿಂದಲೂ ಗಮನಿಸುತ್ತಿರುವೆ ನೀವು ಯಾವುದೋ ವಿಷಯದಿಂದಾಗಿ ತುಂಬ ವಿಚಲಿತಗೊಂಡಿದ್ದೀರಿ ಅನಿಸುತ್ತಿದೆ.

ಆಚಾರ್ಯರು ತಮ್ಮ ಶಿಷ್ಯರತ್ತ ನೋಡಿ.......ರಾಣಾ..ವಿಕ್ರಂ ನಿಮ್ಮ ಊಹೆ ನಿಜ. ನಾನಿಲ್ಲಿ ನಿಮ್ಮನ್ನಾಗಲಿ ಅಥವ ಏದುರಾಗಿದ್ದ ಸಮಸ್ಯೆ ಕಾರಣದಿಂದಾಗಲಿ ಇಲ್ಲಿ ಉಳಿದುಕೊಳ್ಳಲಿಲ್ಲ ನನಗೆ ಬೇರೊಂದು ಭವಿಷ್ಯದ ಚಿಂತೆ ಕಾಡುತ್ತಿದೆ. ಸೂರ್ಯವಂಶಿ ರಾಜಮನೆತನ ಮತ್ತು ಸಂಸ್ಥಾನಕ್ಕೆ ಮುಖ್ಯಸ್ಥೆಯಾಗಿ ರಾಜಕುಮಾರಿ ನಿಧಿ ಇನ್ನು ಕೆಲವು ದಿನಗಳಲ್ಲೇ ಅಧಿಕಾರ ವಹಿಸಿಕೊಳ್ಳುತ್ತಾಳೆ. ಆದರೆ ಉದಯಪುರದ ಅರಮನೆಯಲ್ಲೊಂದು ಘೋರ ಆಪತ್ತು ಕಾಯುತ್ತಿದೆ.

ವಿಕ್ರಂ ಸಿಂಗ್......ಏನದು ಗುರುಗಳೇ.

ಆಚಾರ್ಯರು......ಅರಮನೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿಕ್ಕೆ ನೂರು ವರ್ಷಗಳ ನಂತರ ಮತ್ತೊಮ್ಮೆ ರಕ್ತತರ್ಪಣ ಬಯಸುತ್ತಿದೆ.

ರಾಣಾ.....ರಕ್ತತರ್ಪಣ ಅರ್ಥವಾಗಲಿಲ್ಲ ಗುರುಗಳೇ.

ಆಚಾರ್ಯರು.....ಸುಮಾರು 100 ವರ್ಷಗಳ ಹಿಂದೆ ಅರಮನೆಯ ಹೆಬ್ಬಾಗಿಲಿನಲ್ಲಿ ರಕ್ತದ ಸಿಂಚನವಾಗಿತ್ತು ಅದೇ ರೀತಿ ನೂರು ವರ್ಷದ ಬಳಿಕ ಅರಮನೆ ಹೆಬ್ಬಾಗಿಲು ರಕ್ತತರ್ಪಣವನ್ನು ಬಯಸುತ್ತಿದೆ.

ವಿಕ್ರಂ ಸಿಂಗ್.....ಏನ್ ಹೇಳ್ತಿದ್ದೀರ ಗುರುಗಳೇ.

ಅಚಾರ್ಯರು......ಹೌದು ನನ್ನ ಶಾಸ್ತ್ರ....ಭವಿಷ್ಯದ ದೂರದೃಷ್ಟಿ... ಹಿಂದೆ ನಡೆದಿರುವ ಕೆಲವು ಘಟೆಗಳ ಆಧಾರದ ಮೇಲೆ ವಿಶ್ಲೇಷಿಸಿದ ಸಮಯದಲ್ಲಿ ನನಗೆ ತಿಳಿದು ಬಂದಿದ್ದು ಇದೇ ಸಂಗತಿ. ನೂರು ವರ್ಷ ಹಿಂದೆ ಪೂರ್ವ ಮಹರಾಜ ರಾಣಾಪ್ರತಾಪರ ಅಜ್ಜಿಯು ಅರಮನೆ ಹೆಬ್ಬಾಗಿಲಿನಲ್ಲಿ ರಕ್ತತರ್ಪಣ ನೀಡಿ ಪ್ರಾಣ ತ್ಯಜಿಸಿದ್ದರು. ಈಗದೇ ಪುನರಾರ್ವತನೆ ಆಗುವ ಸಂಕೇತಗಳು ನನಗೆ ಸಿಕ್ಕಿದೆ ಆದರೆ ಈಗ ಅರಮನೆ ಯಾರ ರಕ್ತ ಬಯಸುತ್ತಿದೆ ಎಂದು ಗೊತ್ತ.

ಇಬ್ಬರೂ ಗಾಬರಿಯಿಂದ......ಯಾರದ್ದು ಗುರುಗಳೇ.

ಆಚಾರ್ಯರು.....ನಿಮ್ಮಿಬ್ಬರು ರಾಜಕುಮಾರಿಯರಿಗೆ ತಾಯಿಯ ಪ್ರೀತಿ....ವಾತ್ಸಲ್ಯ ಮತ್ತು ಮಮತೆ ನೀಡಿ ಅವರ ಮೇಲ್ಯಾವುದೇ ವಿಪ್ಪತ್ತೂ ಸಹ ಬಾರದಂತೆ ಕಾಯುತ್ತಿರುವ ತಾಯಿಯ ರಕ್ತ ಅಂದರೆ ನೀತುವಿನ ರಕ್ತವನ್ನು ಅರಮನೆ ಬಯಸುತ್ತಿದೆ. ಇವರೆಲ್ಲರೂ ಅಲ್ಲಿಗೆ ಬಂದಾಗ ನೀತು ಮೇಲೆ ದಾಳಿ ನಿಶ್ಚಿತವಾಗಿಯೂ ನಡೆದೇ ತೀರುತ್ತದೆ ಅದನ್ನೇ ನೀವೆಲ್ಲರೂ ಸೇರಿ ತಪ್ಪಿಸಲು ಪ್ರಯತ್ನಿಸಬೇಕು. ದಾಳಿಯು ನಿಖರವಾಗಿ ನಡೆದಿದ್ದೇ ಆದಲ್ಲಿ ನೀತು ಬದುಕುಳಿಯುವ ಸಾಧ್ಯತೆ ಕೇವಲ ಒಂದರಷ್ಟು ಮಾತ್ರ. ನೀತು ಸಾವನ್ನು ಈ ಮನೆಯಲ್ಲಿರುವ ಯಾರಿಂದಲೂ ಜೀರ್ಣಿಸಿಕೊಳ್ಳಲಾರರು ನೀತುವಿನ ಅಗಲಿಕೆಯ ನೋವಿಂದ ಹೊರಬರಲು ಇವರಿಗೆ ಸಾಧ್ಯವಾಗದು. ಸ್ನೇಹ....ಪ್ರೀತಿ ಮತ್ತು ಗೌರವದಿಂದ ಯಾರಿಗೂ ಯಾರ ಬಗ್ಗೆಯೂ ಈರ್ಷ್ಯೆಯೂ ಸಹ ಇಲ್ಲದೆ ಅನ್ಯೋನ್ಯವಾಗಿರುವ ಕುಟುಂಬ ಛಿದ್ರವಾಗಿ ಹೋಗುತ್ತೆ. ರಾಜಕುಮಾರಿಯರಿಗೂ ಸಹ ತಾಯಿಯ ಅಗಲಿಕೆಯನ್ನು ಸಹಿಸಲು ಸಕ್ಷಮರಲ್ಲ. ನೀವಿಬ್ಬರೇ ನೋಡಿದಿರಲ್ಲ ಕಿರಿಯ ರಾಜಕುಮಾರಿ ಅಮ್ಮನ ಮುದ್ದಿನ ಮಗಳು ಹುಟ್ಟಿದ ದಿನದಂದೇ ಹೆತ್ತ ತಾಯಿಯನ್ನು ಕಳೆದುಕೊಂಡ ನತಧೃಷ್ಟೆ ಪಾಪ ಆ ಮಗು. ಆದರೆ ನೀತು ರೂಪದಲ್ಲಿ ಅವಳಿಗೆ ತಾಯಿಗಿಂತಲೂ ಮಿಗಿಲಾದ ಪ್ರೀತಿ....ಮಮತೆ ಅವಳಿಗೆ ದೊರೆಯಿತು. ಈ ಬಾರಿ ತಾಯಿಯ ಅಗಲಿಕೆಯನ್ನು ಆ ಮಗುವಿಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ನೀವೆಲ್ಲರು ಎಚ್ಚರಿಕೆಯಿಂದ ಇದ್ದು ಯಾವುದೇ ಅನಾಹುತ ಆಗುವುದನ್ನು ಮೊದಲೇ ಗ್ರಹಿಸಿ ಅದನ್ನು ತಡೆಯಬೇಕಿದೆ.

ವಿಕ್ರಂ ಸಿಂಗ್.......ಗುರುಗಳೇ ಮಾತೆಯವರನ್ನು ಅರಮನೆಗೆ ಬರದ ರೀತಿ ತಡೆಯಲಾಗುವುದಿಲ್ಲವಾ ? ಏಕೆಂದರೆ ಅವರಿಗೆ ಗಂಡಾಂತರ ಇರುವುದೇ ಅರಮನೆಯಲ್ಲಿ ತಾನೇ.

ಆಚಾರ್ಯರು......ರಾಜಕುಮಾರಿಯರು ತಾಯ್ನಾಡಿಗೆ ಬರಲೇ ಬೇಕಾಗಿದೆ ಸಂಸ್ಥಾನವನ್ನೇ ಅವಲಂಭಿಸಿ ಬದುಕುತ್ತಿರುವ ಲೆಕ್ಕವೇ ಇಲ್ಲದಷ್ಟು ಕುಟುಂಬಗಳು ಉಳಿಯಬೇಕಾದರೆ ಅತಿ ಶೀಘ್ರದಲ್ಲೇ ನಿಧಿ ಸಂಸ್ಥಾನದ ಅಧಿಕಾರವನ್ನು ವಹಿಸಿಕೊಳ್ಳಬೇಕಿದೆ. ಆದರಲ್ಲಿಗೆ ತಾಯಿಯಿಲ್ಲದೆ ಇಬ್ಬರೂ ರಾಜಕುಮಾರಿಯರೂ ಯಾವ ಕಾರಣಕ್ಕೂ ಬರುವುದಿಲ್ಲ. ಇದನ್ನೇಳಿ ನಿಮ್ಮಿಬ್ಬರನ್ನು ಎಚ್ಚರಿಸುವುದಕ್ಕೇ ನಾನಿಲ್ಲಿ ನಿಮಗಾಗಿ ಕಾಯುತ್ತಿದ್ದುದು ನೀತು ರಕ್ಷಣೆ ನಿಮ್ಮೆಲ್ಲರ ಜವಾಬ್ದಾರಿ ಸ್ವಲ್ಪವೂ ಎಚ್ಚರತಪ್ಪದಿರಿ. ಅವಳಿಗೇನೇ ಆದರೂ ಕೂಡ ಪ್ರೀತಿಯೇ ತುಂಬಿರುವ ಈ ಒಟ್ಟು ಕುಟುಂಬ ಸರ್ವನಾಶದ ಹಾದಿಯತ್ತಲೇ ಹೋಗುವುದಂತೂ ನಿಶ್ಚಿತ. ಪರಸ್ಪರರ ಬಗ್ಗೆ ಪ್ರೀತಿ...ಆಪ್ಯಾಯತೆ.. ಗೌರವ ತುಂಬಿರುವ ಈ ಅನ್ಯೋನ್ಯ ಕುಟುಂಬದ ಅಡಿಪಾಯವೇ ನೀತು ಅವಳ ರಕ್ಷಣೆ ನಿಮ್ಮೆಲ್ಲರ ಜವಾಬ್ದಾರಿ.

ರಾಣಾ.....ನಮ್ಮ ಪ್ರಾಣ ನೀಡಿಯಾದರೂ ಮಾತೆಯ ರಕ್ಷಣೆಯನ್ನು ಮಾಡುತ್ತೀವಿ ಗುರುಗಳೇ.

ವಿಕ್ರಂ ಸಿಂಗ್.....ಮಾತೆಯ ರಕ್ಷಣೆಗೆ ನಾವು ಯಾವ ತ್ಯಾಗಕ್ಕಾದರೂ ಸಿದ್ದರಿದ್ದೀವಿ ಗುರುಗಳೇ.

ಆಚಾರ್ಯರು......ದೇವರು ಎಲ್ಲಾ ರೀತಿಯಲ್ಲೂ ಒಳ್ಳೆಯದನ್ನೇ ಮಾಡಲೆಂದು ಪ್ರಾರ್ಥಿಸೋಣ.

ನೂರಾರು ವರ್ಷದ ಇತಿಹಾಸವುಳ್ಳ ಉದಯಪುರ ಸೂರ್ಯವಂಶಿ ರಾಜಮನೆತನದ ಐತಿಹಾಸಿಕ ಅರಮನೆ ನೀತುವಿನ ರಕ್ತಕ್ಕಾಗಿಯೇ ಹಂಬಲಿಸುತ್ತಿದೆ. ಕೆಲವು ದಿನಗಳ ನಂತರ ಮುಂದೆ ತನಗೇನೇನು ಕಾದಿದೆ ಎಂಬುದರ ಅರಿವಿಲ್ಲದೆ ತನ್ನಿಬ್ಬರು ಮಕ್ಕಳ ಜೊತೆಯಲ್ಲಿ ಅದೇ ಅರಮನೆಗೆ ಬರುವವಳಿದ್ದಳು ಅಥವ ಒಂದು ಅರ್ಥದಲ್ಲಿ ನೀತು ತನ್ನ ಜೀವನದ ಅಂತ್ಯದ ಕಡೆಗೆ ಹೆಜ್ಜೆಯಿಡುವವಳಿದ್ದಳು.








 

Samar2154

Well-Known Member
2,686
1,754
159
Update posted in 5 parts

ಓದಿ ಏಂಜಾಯ್ ಮಾಡಿ ನಿಮ್ಮ ಅಮೂಲ್ಯವಾದ ಅಭಿಪ್ರಾಯವನ್ನು ತಿಳಿಸಿರಿ.

ನೀವು ಅಪ್ಡೇಟಿಗೆ ಕಾಯುವಂತೆ ನಾನು ನಿಮ್ಮೆಲ್ಲರ ಪ್ರೀತಿಯ ಅಭಿಪ್ರಾಯಗಳಿಗೆ...........
 

Venky@55

Member
228
92
28
ಇಬ್ಬರು rajakumariyarannu ಅರಮನೆಗೆ ಸೇರಿಸಿದ ನಂತರ ನೀತುವನ್ನು ಸಾಯಿಸದೆ ...ನಿಶಾ ಸಿಗುವುದಕ್ಕೆ ಮುಂಚಿತವಾಗಿ ನೀತು ಜೀವನ ಹೇಗೆ ಕಾಮಕ್ರೀಡೆಗಳಿಂದ santhoshavagittho ಅದೇ ರೀತಿ ಮುಂದುವರೆಸಿ
 

Venky@55

Member
228
92
28
Update posted in 5 parts

ಓದಿ ಏಂಜಾಯ್ ಮಾಡಿ ನಿಮ್ಮ ಅಮೂಲ್ಯವಾದ ಅಭಿಪ್ರಾಯವನ್ನು ತಿಳಿಸಿರಿ.

ನೀವು ಅಪ್ಡೇಟಿಗೆ ಕಾಯುವಂತೆ ನಾನು ನಿಮ್ಮೆಲ್ಲರ ಪ್ರೀತಿಯ ಅಭಿಪ್ರಾಯಗಳಿಗೆ...........
ಕಥೆಯಲ್ಲಿನ ತಿರುವುಗಳು ತುಂಬಾ ಇಷ್ಟ ಆಗುತ್ತಿವೆ....
 
Last edited:

hsrangaswamy

Active Member
967
260
63
continue......


ಏದುರು ಮನೆಯಲ್ಲಿ........

ರಾಣಾ......ಗುರುಗಳೇ ನನಗೆ ತಿಳಿದಿರುವಂತೆ ನೀವು ನಮ್ಮನಾಗಲಿ ಅಥವ ಇಲ್ಲಿ ಏದುರಾಗಿದ್ದ ಸಮಸ್ಯೆಯಿಂದಾಗಲಿ ಇಲ್ಲೇ ಉಳಿದಿಲ್ಲ. ಏನು ವಿಷಯ ಗುರುಗಳೇ ?

ವಿಕ್ರಂ ಸಿಂಗ್......ಹೌದು ಗುರುಗಳೇ ನಾನೂ ಬಂದಾಗಿನಿಂದಲೂ ಗಮನಿಸುತ್ತಿರುವೆ ನೀವು ಯಾವುದೋ ವಿಷಯದಿಂದಾಗಿ ತುಂಬ ವಿಚಲಿತಗೊಂಡಿದ್ದೀರಿ ಅನಿಸುತ್ತಿದೆ.

ಆಚಾರ್ಯರು ತಮ್ಮ ಶಿಷ್ಯರತ್ತ ನೋಡಿ.......ರಾಣಾ..ವಿಕ್ರಂ ನಿಮ್ಮ ಊಹೆ ನಿಜ. ನಾನಿಲ್ಲಿ ನಿಮ್ಮನ್ನಾಗಲಿ ಅಥವ ಏದುರಾಗಿದ್ದ ಸಮಸ್ಯೆ ಕಾರಣದಿಂದಾಗಲಿ ಇಲ್ಲಿ ಉಳಿದುಕೊಳ್ಳಲಿಲ್ಲ ನನಗೆ ಬೇರೊಂದು ಭವಿಷ್ಯದ ಚಿಂತೆ ಕಾಡುತ್ತಿದೆ. ಸೂರ್ಯವಂಶಿ ರಾಜಮನೆತನ ಮತ್ತು ಸಂಸ್ಥಾನಕ್ಕೆ ಮುಖ್ಯಸ್ಥೆಯಾಗಿ ರಾಜಕುಮಾರಿ ನಿಧಿ ಇನ್ನು ಕೆಲವು ದಿನಗಳಲ್ಲೇ ಅಧಿಕಾರ ವಹಿಸಿಕೊಳ್ಳುತ್ತಾಳೆ. ಆದರೆ ಉದಯಪುರದ ಅರಮನೆಯಲ್ಲೊಂದು ಘೋರ ಆಪತ್ತು ಕಾಯುತ್ತಿದೆ.

ವಿಕ್ರಂ ಸಿಂಗ್......ಏನದು ಗುರುಗಳೇ.

ಆಚಾರ್ಯರು......ಅರಮನೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿಕ್ಕೆ ನೂರು ವರ್ಷಗಳ ನಂತರ ಮತ್ತೊಮ್ಮೆ ರಕ್ತತರ್ಪಣ ಬಯಸುತ್ತಿದೆ.

ರಾಣಾ.....ರಕ್ತತರ್ಪಣ ಅರ್ಥವಾಗಲಿಲ್ಲ ಗುರುಗಳೇ.

ಆಚಾರ್ಯರು.....ಸುಮಾರು 100 ವರ್ಷಗಳ ಹಿಂದೆ ಅರಮನೆಯ ಹೆಬ್ಬಾಗಿಲಿನಲ್ಲಿ ರಕ್ತದ ಸಿಂಚನವಾಗಿತ್ತು ಅದೇ ರೀತಿ ನೂರು ವರ್ಷದ ಬಳಿಕ ಅರಮನೆ ಹೆಬ್ಬಾಗಿಲು ರಕ್ತತರ್ಪಣವನ್ನು ಬಯಸುತ್ತಿದೆ.

ವಿಕ್ರಂ ಸಿಂಗ್.....ಏನ್ ಹೇಳ್ತಿದ್ದೀರ ಗುರುಗಳೇ.

ಅಚಾರ್ಯರು......ಹೌದು ನನ್ನ ಶಾಸ್ತ್ರ....ಭವಿಷ್ಯದ ದೂರದೃಷ್ಟಿ... ಹಿಂದೆ ನಡೆದಿರುವ ಕೆಲವು ಘಟೆಗಳ ಆಧಾರದ ಮೇಲೆ ವಿಶ್ಲೇಷಿಸಿದ ಸಮಯದಲ್ಲಿ ನನಗೆ ತಿಳಿದು ಬಂದಿದ್ದು ಇದೇ ಸಂಗತಿ. ನೂರು ವರ್ಷ ಹಿಂದೆ ಪೂರ್ವ ಮಹರಾಜ ರಾಣಾಪ್ರತಾಪರ ಅಜ್ಜಿಯು ಅರಮನೆ ಹೆಬ್ಬಾಗಿಲಿನಲ್ಲಿ ರಕ್ತತರ್ಪಣ ನೀಡಿ ಪ್ರಾಣ ತ್ಯಜಿಸಿದ್ದರು. ಈಗದೇ ಪುನರಾರ್ವತನೆ ಆಗುವ ಸಂಕೇತಗಳು ನನಗೆ ಸಿಕ್ಕಿದೆ ಆದರೆ ಈಗ ಅರಮನೆ ಯಾರ ರಕ್ತ ಬಯಸುತ್ತಿದೆ ಎಂದು ಗೊತ್ತ.

ಇಬ್ಬರೂ ಗಾಬರಿಯಿಂದ......ಯಾರದ್ದು ಗುರುಗಳೇ.

ಆಚಾರ್ಯರು.....ನಿಮ್ಮಿಬ್ಬರು ರಾಜಕುಮಾರಿಯರಿಗೆ ತಾಯಿಯ ಪ್ರೀತಿ....ವಾತ್ಸಲ್ಯ ಮತ್ತು ಮಮತೆ ನೀಡಿ ಅವರ ಮೇಲ್ಯಾವುದೇ ವಿಪ್ಪತ್ತೂ ಸಹ ಬಾರದಂತೆ ಕಾಯುತ್ತಿರುವ ತಾಯಿಯ ರಕ್ತ ಅಂದರೆ ನೀತುವಿನ ರಕ್ತವನ್ನು ಅರಮನೆ ಬಯಸುತ್ತಿದೆ. ಇವರೆಲ್ಲರೂ ಅಲ್ಲಿಗೆ ಬಂದಾಗ ನೀತು ಮೇಲೆ ದಾಳಿ ನಿಶ್ಚಿತವಾಗಿಯೂ ನಡೆದೇ ತೀರುತ್ತದೆ ಅದನ್ನೇ ನೀವೆಲ್ಲರೂ ಸೇರಿ ತಪ್ಪಿಸಲು ಪ್ರಯತ್ನಿಸಬೇಕು. ದಾಳಿಯು ನಿಖರವಾಗಿ ನಡೆದಿದ್ದೇ ಆದಲ್ಲಿ ನೀತು ಬದುಕುಳಿಯುವ ಸಾಧ್ಯತೆ ಕೇವಲ ಒಂದರಷ್ಟು ಮಾತ್ರ. ನೀತು ಸಾವನ್ನು ಈ ಮನೆಯಲ್ಲಿರುವ ಯಾರಿಂದಲೂ ಜೀರ್ಣಿಸಿಕೊಳ್ಳಲಾರರು ನೀತುವಿನ ಅಗಲಿಕೆಯ ನೋವಿಂದ ಹೊರಬರಲು ಇವರಿಗೆ ಸಾಧ್ಯವಾಗದು. ಸ್ನೇಹ....ಪ್ರೀತಿ ಮತ್ತು ಗೌರವದಿಂದ ಯಾರಿಗೂ ಯಾರ ಬಗ್ಗೆಯೂ ಈರ್ಷ್ಯೆಯೂ ಸಹ ಇಲ್ಲದೆ ಅನ್ಯೋನ್ಯವಾಗಿರುವ ಕುಟುಂಬ ಛಿದ್ರವಾಗಿ ಹೋಗುತ್ತೆ. ರಾಜಕುಮಾರಿಯರಿಗೂ ಸಹ ತಾಯಿಯ ಅಗಲಿಕೆಯನ್ನು ಸಹಿಸಲು ಸಕ್ಷಮರಲ್ಲ. ನೀವಿಬ್ಬರೇ ನೋಡಿದಿರಲ್ಲ ಕಿರಿಯ ರಾಜಕುಮಾರಿ ಅಮ್ಮನ ಮುದ್ದಿನ ಮಗಳು ಹುಟ್ಟಿದ ದಿನದಂದೇ ಹೆತ್ತ ತಾಯಿಯನ್ನು ಕಳೆದುಕೊಂಡ ನತಧೃಷ್ಟೆ ಪಾಪ ಆ ಮಗು. ಆದರೆ ನೀತು ರೂಪದಲ್ಲಿ ಅವಳಿಗೆ ತಾಯಿಗಿಂತಲೂ ಮಿಗಿಲಾದ ಪ್ರೀತಿ....ಮಮತೆ ಅವಳಿಗೆ ದೊರೆಯಿತು. ಈ ಬಾರಿ ತಾಯಿಯ ಅಗಲಿಕೆಯನ್ನು ಆ ಮಗುವಿಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ನೀವೆಲ್ಲರು ಎಚ್ಚರಿಕೆಯಿಂದ ಇದ್ದು ಯಾವುದೇ ಅನಾಹುತ ಆಗುವುದನ್ನು ಮೊದಲೇ ಗ್ರಹಿಸಿ ಅದನ್ನು ತಡೆಯಬೇಕಿದೆ.

ವಿಕ್ರಂ ಸಿಂಗ್.......ಗುರುಗಳೇ ಮಾತೆಯವರನ್ನು ಅರಮನೆಗೆ ಬರದ ರೀತಿ ತಡೆಯಲಾಗುವುದಿಲ್ಲವಾ ? ಏಕೆಂದರೆ ಅವರಿಗೆ ಗಂಡಾಂತರ ಇರುವುದೇ ಅರಮನೆಯಲ್ಲಿ ತಾನೇ.

ಆಚಾರ್ಯರು......ರಾಜಕುಮಾರಿಯರು ತಾಯ್ನಾಡಿಗೆ ಬರಲೇ ಬೇಕಾಗಿದೆ ಸಂಸ್ಥಾನವನ್ನೇ ಅವಲಂಭಿಸಿ ಬದುಕುತ್ತಿರುವ ಲೆಕ್ಕವೇ ಇಲ್ಲದಷ್ಟು ಕುಟುಂಬಗಳು ಉಳಿಯಬೇಕಾದರೆ ಅತಿ ಶೀಘ್ರದಲ್ಲೇ ನಿಧಿ ಸಂಸ್ಥಾನದ ಅಧಿಕಾರವನ್ನು ವಹಿಸಿಕೊಳ್ಳಬೇಕಿದೆ. ಆದರಲ್ಲಿಗೆ ತಾಯಿಯಿಲ್ಲದೆ ಇಬ್ಬರೂ ರಾಜಕುಮಾರಿಯರೂ ಯಾವ ಕಾರಣಕ್ಕೂ ಬರುವುದಿಲ್ಲ. ಇದನ್ನೇಳಿ ನಿಮ್ಮಿಬ್ಬರನ್ನು ಎಚ್ಚರಿಸುವುದಕ್ಕೇ ನಾನಿಲ್ಲಿ ನಿಮಗಾಗಿ ಕಾಯುತ್ತಿದ್ದುದು ನೀತು ರಕ್ಷಣೆ ನಿಮ್ಮೆಲ್ಲರ ಜವಾಬ್ದಾರಿ ಸ್ವಲ್ಪವೂ ಎಚ್ಚರತಪ್ಪದಿರಿ. ಅವಳಿಗೇನೇ ಆದರೂ ಕೂಡ ಪ್ರೀತಿಯೇ ತುಂಬಿರುವ ಈ ಒಟ್ಟು ಕುಟುಂಬ ಸರ್ವನಾಶದ ಹಾದಿಯತ್ತಲೇ ಹೋಗುವುದಂತೂ ನಿಶ್ಚಿತ. ಪರಸ್ಪರರ ಬಗ್ಗೆ ಪ್ರೀತಿ...ಆಪ್ಯಾಯತೆ.. ಗೌರವ ತುಂಬಿರುವ ಈ ಅನ್ಯೋನ್ಯ ಕುಟುಂಬದ ಅಡಿಪಾಯವೇ ನೀತು ಅವಳ ರಕ್ಷಣೆ ನಿಮ್ಮೆಲ್ಲರ ಜವಾಬ್ದಾರಿ.

ರಾಣಾ.....ನಮ್ಮ ಪ್ರಾಣ ನೀಡಿಯಾದರೂ ಮಾತೆಯ ರಕ್ಷಣೆಯನ್ನು ಮಾಡುತ್ತೀವಿ ಗುರುಗಳೇ.

ವಿಕ್ರಂ ಸಿಂಗ್.....ಮಾತೆಯ ರಕ್ಷಣೆಗೆ ನಾವು ಯಾವ ತ್ಯಾಗಕ್ಕಾದರೂ ಸಿದ್ದರಿದ್ದೀವಿ ಗುರುಗಳೇ.

ಆಚಾರ್ಯರು......ದೇವರು ಎಲ್ಲಾ ರೀತಿಯಲ್ಲೂ ಒಳ್ಳೆಯದನ್ನೇ ಮಾಡಲೆಂದು ಪ್ರಾರ್ಥಿಸೋಣ.

ನೂರಾರು ವರ್ಷದ ಇತಿಹಾಸವುಳ್ಳ ಉದಯಪುರ ಸೂರ್ಯವಂಶಿ ರಾಜಮನೆತನದ ಐತಿಹಾಸಿಕ ಅರಮನೆ ನೀತುವಿನ ರಕ್ತಕ್ಕಾಗಿಯೇ ಹಂಬಲಿಸುತ್ತಿದೆ. ಕೆಲವು ದಿನಗಳ ನಂತರ ಮುಂದೆ ತನಗೇನೇನು ಕಾದಿದೆ ಎಂಬುದರ ಅರಿವಿಲ್ಲದೆ ತನ್ನಿಬ್ಬರು ಮಕ್ಕಳ ಜೊತೆಯಲ್ಲಿ ಅದೇ ಅರಮನೆಗೆ ಬರುವವಳಿದ್ದಳು ಅಥವ ಒಂದು ಅರ್ಥದಲ್ಲಿ ನೀತು ತನ್ನ ಜೀವನದ ಅಂತ್ಯದ ಕಡೆಗೆ ಹೆಜ್ಜೆಯಿಡುವವಳಿದ್ದಳು.
ನಿಜವಾಗಿಯೂ ಕತೆಯನ್ನು ಸೊಗಸಾಗಿ ಒಯ್ಯುತ್ತಿರಿವಿರಿ. ನೀತು ಸಾಯಿಸದನೆ ಕತೆ ಮುಂದುವರಿಸಿ. ನೀತು ಹೊದರೆ ಕತೆಯ ಸ್ವಾರಸ್ಯ ಕಳೆದುಕೊಳ್ಳುತ್ತದೆ.
 

Samar2154

Well-Known Member
2,686
1,754
159
Neethu na saayisabedi

ಮುಂದೇನಾಗುತ್ತೆ ಅಂತ ಈಗಲೇ ಹೇಗೆ ಹೇಳಲಿ ಬ್ರದರ್ ?
Nidhina Rashmi madida haage madbedi plssss

ನಿಧಿ ರಾಜಕುಮಾರಿ ಬ್ರದರ್ ಅವಳನ್ನು ಅಷ್ಟು ಕೀಳಾಗಿ ತೋರಿಸುವ ಸಾಧ್ಯತೆಯೇ ಇಲ್ಲ. ಆದರೆ ನಿಧಿಯ ಸೆಕ್ಸ್ ಬಗ್ಗೆ ನಾನೀಗಲೇ ಏನೂ ಯೋಚಿಸಿಲ್ಲ. ಓದುಗರೇನಾದರೂ ಸಜೆಸ್ಟ್ ಮಾಡಿದರೆ ಅದರ ಮೇಲೆ ಕಥೆ ಹೆಣೆಯುವೆ ನಿಮ್ಮೆಲ್ಲರ ಅಭಿಪ್ರಾಯವೇ ತಾನೇ ಬಹಳ ಮುಖ್ಯ.
 
Top