• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,690
1,758
159
ಟೈಲರ್ ಸಾಬಿ ನೀತುವಿನ ಪಾತ್ರದಜೊತೆ ಸ್ವಲ್ಪ ಬಂದಹಾಗೆ ಇತ್ತು.

ಅವನ ಛಾಪ್ಟರ್ ಸಹ ಕ್ಲೋಸಾಯಿತಲ್ಲವಾ ಅದಕ್ಕೆ ಬರೆದಿಲ್ಲ.
 

Samar2154

Well-Known Member
2,690
1,758
159
ಭಾಗ 234


ಗಣೇಶ ಚತುರ್ಥಿ......
ಶುಕ್ರವಾರ ಮುಂಜಾನೆ.....

ನೀತು......ಚಿನ್ನಿ ಏದ್ದೇಳಮ್ಮ ಬಂಗಾರಿ ನೋಡು ಎಲ್ಲರೂ ಬೇಗೆದ್ದು ರೆಡಿಯಾಗಿದ್ದಾರೆ ನೀನಿನ್ನೂ ಮಲಗಿದ್ದೀಯಲ್ಲ ಕಂದ.

ನಿಶಾ ಕೊಸರಾಡುತ್ತಲೇ ಕಣ್ತೆರೆದು ಅಮ್ಮನನ್ನು ನೋಡಿ ಪುನಃ ಅತ್ತ ಕಡೆ ತಿರುಗಿ ಮಲಗಿದಾಗ ರೂಮಿನೊಳಗೆ ಬಂದ....

ಸುರೇಶ......ಚಿನ್ನಿ ಇನ್ನೂ ಏದ್ದಿಲ್ವಾ ಅಮ್ಮ ಒಳ್ಳೇದಾಯ್ತು ಗಣಪತಿ ಮಾಮಿ ಪೂಜೆ ನಾನೇ ಮಾಡ್ತೀನಿ ಚಿನ್ನಿ ಬೇಡ.

ಅಣ್ಣನ ಮಾತು ಕಿವಿಗೆ ಬಿದ್ದಿದ್ದಷ್ಟೇ ಚಕ್ಕನೆದ್ದು ಕುಳಿತ ನಿಶಾ....ಮಮ್ಮ ಮಾಮಿ ಪೂಜಿ ನಾನಿ ಮಾತೀನಿ ಅಣ್ಣ ಬೇಲ ಮಮ್ಮ.

ನೀತು......ಆಯ್ತಮ್ಮ ಕಂದ ನೀನೇ ಮಾಡುವಂತೆ ಈಗ ನಡಿ ಸ್ನಾನ ಮಾಡ್ಕೊಂಡು ರೆಡಿಯಾಗುವಂತೆ ಪಪ್ಪ ಕಾಯ್ತಿದೆ.

ಸವಿತಾ ಒಳಬರುತ್ತ......ನೀತು ನಿನ್ನ ಆಂಟಿ ಕರೀತಿದ್ದಾರೆ ನೀನೋಗು ಚಿನ್ನೀಗೆ ಸ್ನಾನ ಮಾಡಿಸಿ ನಾನು ರೆಡಿ ಮಾಡ್ತೀನಿ.

ನೀತು.......ಸವಿತಾ ವಾರ್ಡ್ರೋಬಿನಲ್ಲಿ ಇವಳ ರೇಷ್ಮೆ ಲಂಗ ಬ್ಲೌಸಿದೆ ಅದನ್ನೇ ಹಾಕಿಬಿಡು.

ಆರು ಘಂಟೆಗೆ ರಾಮಚಂದ್ರ ಗುರುಗಳ ಪೌರೋಹಿತ್ಯದಲ್ಲಿ ಗಣೇಶ ಚತುರ್ಥಿ ವ್ರತವು ಪ್ರಾರಂಭವಾಗಿದ್ದು ಮನೆಯ ಗಂಡಸರ ಜೊತೆಗೆ ವರ್ಧನ್ ಕೂಡ ರೇಷ್ಮೆ ಪಂಚೆ ಶಲ್ಯ ಉಟ್ಟು ಪಾಲ್ಗೊಂಡಿದ್ದರೆ ರಾಣಾ ವೀರ್ ಸಿಂಗ್...ಸುಮೇರ್ ಸಿಂಗ್ ಮತ್ತು ವಿಕ್ರಂ ಸಿಂಗ್ ಕೂಡ ಅಲ್ಲಿ ಉಪಸ್ಥಿತರಿದ್ದರು. ಕಡುನೀಲಿ ಬಣ್ಣದ ರೇಷ್ಮೆ ಲಂಗ ಬ್ಲೌಸ್ ತೊಟ್ಟು ರೆಡಿಯಾಗಿ ಬಂದ ನಿಶಾ ನೇರವಾಗಿ ಹೋಗಿ ಅಪ್ಪನ ಮಡಿಲನ್ನು ಸೇರಿಕೊಂಡಳು. ಪೂಜೆಯ ವಿಧಿ ವಿಧಾನಗಳನ್ನು ಶ್ರದ್ದೆಯಿಂದಲೇ ನೋಡುತ್ತಿದ್ದ ನಿಶಾ ಮಹಾ ಮಂಗಳಾರತಿ ಸಮಯದಲ್ಲಿ ಜಾಗಟೆ... ಘಂಟೆ...ಶಂಖನಾದದ ಮಧ್ಯೆ "ಗಣಪತಿ ಬಪ್ಪ ಮೋರೆಯಾ" ಎಂದು ಘೋಷಣೆ ಕೂಗತೊಡಗಿದಳು. ಗಣಪತಿ ಪ್ರತ ಪೂಜೆ ಸಂಪ್ಪನ್ನವಾದ ಬಳಿಕ ಎಲ್ಲರಿಗೂ ತೀರ್ಥ ಪ್ರಸಾದ ವಿನಿಯೋಗ ಮಾಡುವಷ್ಟರಲ್ಲಿ ಭಟ್ಟರ ಮನೆಯಿಂದ ಮಸಾಲೆ ಇಡ್ಲಿ ಚಟ್ನಿ ಮತ್ತು ಕೇಸರೀಬಾತ್ ತಲುಪಿತ್ತು. ನಿಶಾ ಆಟವಾಡುತ್ತಲೇ ಅಪ್ಪನಿಂದ ತಿಂಡಿ ತಿನ್ನಿಸಿಕೊಂಡೆ ಸುರೇಶಣ್ಣನನ್ನು ಗೋಳಾಡಿಸುತ್ತಿದ್ದಳು. ಕಾಲೋನಿಯಲ್ಲಿ ಮುಂಚೆ ಖರೀಧಿಸಿದ್ದ ಆರು ಸೈಟುಗಳಲ್ಲಿ ಗುದ್ದಲಿ ಪೂಜೆ ಮಾಡುವುದಕ್ಕೆಂದು ಕೆಲವರು ಮಾತ್ರ ತೆರಳಿದ್ದು ಉಳಿದವರು ಮನೆ ಪಕ್ಕದ ಸೈಟಿನಲ್ಲಿ ಪೂಜೆಯ ಸಿದ್ದತೆಯಲ್ಲಿ ತೊಡಗಿಕೊಂಡಿದ್ದರು. ಶೀಲಾ—ಅನುಷ ಇಬ್ಬರ ಹೆಸರಿನಲ್ಲಿ ಖರೀಧಿಸಿದ್ದ ಎರಡು ಸೈಟಲ್ಲಿ ಅನುಷ—ಪ್ರತಾಪ್ ಗುದ್ದಲಿ ಪೂಜೆ ಮಾಡಿದರೆ ಸುಭಾಷ್ ಮತ್ತು ಪ್ರೀತಿ ಹೆಸರಿನೆರಡು ಸೈಟುಗಳಲ್ಲಿ ಪ್ರೀತಿ—ರೇವಂತ್ ಪೂಜೆ ಮಾಡಿದರು. ಕೊನೆಯದಾಗಿ ಸವಿತಾ—ಸುಕನ್ಯಾ ಮತ್ತು ಸುಮಾಳ ಹೆಸರಿನೆರಡು ಸೈಟುಗಳಲ್ಲೂ ಸವಿತಾ ತನ್ನ ಗಂಡ ವಿವೇಕ್ ಜೊತೆಗೂಡಿ ಪೂಜೆ ನೆರವೇರಿಸಿದಳು. ಭಟ್ಟರ ಮನೆಯವರು ಮತ್ತು ಕಾಲೋನಿಯ ಪರಿಚಿತರು ಪಕ್ಕದ ಸೈಟಿನ ಗುದ್ದಲಿ ಪೂಜೆಗೆ ಆಗಮಿಸಿದ್ದು ನಿಶಾಳನ್ನು ತೋಳಿನಲ್ಲಿ ಎತ್ತಿ ಮುದ್ದಾಡುತ್ತ ಪೂಜೆಗೆ ಬರುತ್ತಿದ್ದ ವ್ಯಕ್ತಿಯನ್ನು ನೋಡಿ ಶಾಕಾದರು. ಭಾರತದ ಅತ್ಯುನ್ನತ ನಾಯಕ ದೇಶದ ಪವರಫುಲ್ ಉಪಪ್ರಧಾನಿ ವರ್ಧನ್ ತೋಳಿನಲ್ಲಿ ನಿಶಾ ಕಿಲಕಿಲನೇ ನಗುತ್ತ ಆತನ ಮೀಸೆಯ ಎಳೆದಾಡುವುದನ್ನು ನೋಡುತ್ತ ಎಲ್ಲರೂ ಬೆರಗಾಗಿದ್ದರು. ಎಲ್ಲರಿಗೂ ನೀತು ವರ್ಧನನನ್ನು ತನ್ನ ತಮ್ಮನೆಂದು ಪರಿಚರಿಸಿದರೆ ಪೂನಿಯನ್ನು ಕರೆತರುತ್ತ.......

ನಿಶಾ.....ಚಾಚು ಇಲ್ಲಿ ನೋಡು ನನ್ನಿ ಫೆಂಡ್ ಪೂನಿ.

ಮಕ್ಕಳಿಬ್ಬರನ್ನೂ ಆಟವಾಡಿಸುತ್ತ ತಾನೂ ಮಗುವಾಗಿದ್ದ ವರ್ಧನ್ ಕುತ್ತಿಗೆಗೆ ಕೈ ಹಾಕಿ ಬಳಸುತ್ತ.....

ನಿಧಿ.....ಬರೀ ಈ ಚಿಲ್ಟಾರಿಯ ಫ್ರೆಂಡ್ ಜೊತೆ ಮಾತಾಡೋದ ನೀವು ಚಿಕ್ಕಪ್ಪ ನಿಮಗೆ ನನ್ನ ಫ್ರೆಂಡ್ಸ್ ಪರಿಚಯ ಮಾಡಿಕೊಡ್ಬೇಕು ಏದ್ದೇಳಿ.

ನಿಧಿಯ ಗೆಳತಿಯರು ಉಪಪ್ರಧಾನಿಯನ್ನು ನೋಡಿ ಫುಲ್ ಶಾಕಾಗಿ ನಿಧಿ ಕಡೆ ತಿರುಗಿದರೆ....

ನಿಧಿ......ಇದ್ಯಾಕಿಷ್ಟೊಂದು ಶಾಕಾಗ್ತೀರ ನಮ್ಮ ಚಿಕ್ಕಪ್ಪ ಉಪಪ್ರಧಾನಿ ಅಂತಲೋ ಅಥವ ಅವರಿಲ್ಲಿಗೆ ಬಂದಿದ್ದಾರೆ ಅಂತಲೋ.

ಪಾಪ ಐವರು ಹುಡುಗಿಯರ ಬಾಯಿಂದ ಮಾತೇ ಹೊರಡುತ್ತಿರದೆ ವರ್ಧನ್ ಕಡೆ ಗೌರವ ಸೂಚಕವಾಗಿ ಕೈ ಮುಗಿದರೆ ಆತ ತುಂಬಾನೇ ಸಹಜವಾಗಿ ಎಲ್ಲರೊಟ್ಟಿಗೆ ಮಾತನಾಡಿದನು. ಈ ಸೈಟಿನ ಗುದ್ದಲಿ ಪೂಜೆಗೆ ಸುಮ—ವಿಕ್ರಂ ದಂಪತಿಗಳು ಕುಳಿತಿದ್ದು ನೀತು ಎಲ್ಲವನ್ನು ಅರೇಂಜ್ ಮಾಡುತ್ತಿದ್ದಳು.

ಆಚಾರ್ಯರು......ಹೇಗಿದೆ ವರ್ಧನ್ ಮೊದಲ ಬಾರಿ ನೀನೀ ರೀತಿ ಒಂದು ಕುಟುಂಬದ ಸದಸ್ಯನಂತೆ ಜನರ ಮಧ್ಯೆ ಸೇರಿರುವುದು.

ವರ್ಧನ್......ಗುರುಗಳೇ ನಾನು ರಾಜಕೀಯದಲ್ಲಿರುವವನು ನನ್ನ ಕಾರಣದಿಂದ ನನ್ನೀ ಕುಟುಂಬದವರಿಗ್ಯಾವುದೇ ತೊಂದರೆ ಆಗದಿದ್ರೆ ನನಗಷ್ಟೇ ಸಾಕು.

ಆಚಾರ್ಯರು......ರಾಣಾಪ್ರತಾಪ್ ನಿನ್ನ ಆಣನೆಂಬುದು ಯಾರಿಗೂ ಗೊತ್ತಿರಲಿಲ್ಲ ಆದರೂ ಅವನಿಬ್ಬರು ಮಕ್ಕಳು ಅನಾಥರಾಗುವುದನ್ನು ತಪ್ಪಿಸುವುದಕ್ಕೆ ನಿನ್ನಿಂದ ಸಾಧ್ಯವಾಯಿತಾ ? ಇಲ್ಲ ತಾನೇ ಹೋಗಲಿ ಆದಾದ ಮೇಲಾದರೂ ನಿನ್ನಿಂದ ಅಣ್ಣ ಅತ್ತಿಗೆಯರನ್ನು ಕಿತ್ತುಕೊಂಡ ಪಾಪಿಗಳ ವಿರುದ್ದ ನಿನ್ನಿಂದೇನಾದರೂ ಮಾಡಲು ಸಾಧ್ಯವಾಯಿತಾ ? ಇಲ್ಲ ಅದೂ ಆಗಲಿಲ್ಲ. ಕುಟುಂಬ ಎಂಬುದು ಯಾವುದೇ ಕಾರಣಕ್ಕೆ ಅಡಚಣೆಯಾಗುವುದಿಲ್ಲ ವರ್ಧನ್ ಕುಟುಂಬವೇ ಒಂದು ಶಕ್ತಿ ನೀತು ಎಲ್ಲರನ್ನೂ ಸೇರಿಸಿ ತನ್ನದೇ ಆದಂತ ಒಂದು ವಸುದೈವ ಕುಟುಂಬದ ನಿರ್ಮಾಣ ಮಾಡಿಕೊಂಡಿದ್ದಾಳೆ ಇಲ್ಲಿರುವುದು ಕೇವಲ ಪ್ರೀತಿಯಷ್ಟೆ. ನೀನು ನಿನ್ನಣ್ಣ ಸೇರಿ ಮಾಡಿದ ತಪ್ಪು ಮರುಕಳಿಸದಿರಲಿ ಅಂತಲೇ ನಿನ್ನನ್ನು ನಿಧಿ ಮೂಲಕ ಇಲ್ಲಿಗೆ ಬರುವಂತೆ ಮಾಡಿದೆ. ನಮ್ಮ ದೇಶದ ಸರ್ವೋಚ್ಚ ನಾಯಕ ಈ ಕುಟುಂಬದವನೆಂದರೆ ಇವರ ಕಡೆ ತಿರುಗಿ ನೋಡುವುದಕ್ಕೂ ಮುಂಚೆ ವಿರೋಧಿಗಳು ಹತ್ತು ಬಾರಿ ಯೋಚನೆ ಮಾಡ್ತಾರೆ ಅಷ್ಟು ಸಮಯ ಸಾಕು ರಾಣಾ ಮತ್ತಿತರರಿಗೆ ಅವರನ್ನು ನಿರ್ನಾಮ ಮಾಡುವುದಕ್ಕೆ ಗೊತ್ತಾಯ್ತಾ.

ವರ್ಧನ್.....ಅರ್ಥವಾಯಿತು ಗುರುಗಳೇ ನಾನು ಅಣ್ಣ ಮಾಡಿದ್ದು ತಪ್ಪೆಂದು ಈಗ ನನಗರ್ಥವಾಗ್ತಿದೆ ಇನ್ಮುಂದೆ ಹಾಗೆ ಮಾಡುವುದಿಲ್ಲ.

ಪೂನಂ ಜೊತೆಗೋಡಿ ಬಂದ ನಿಶಾ......ಪೂಜಿ ಆತು ಚಾಚು ನಡಿ ರೋಂಡ್ ಹೋಗನ.

ನಿಧಿ.....ಏನ್ ರೌಂಡ್ ಹೋಗ್ಬೇಕೆ ನೀನು ?

ನಿಶಾ.....ನಾನಿ ಪೂನಿ ಹೆಲಿಚಾಪಲ್ ರೋಂಡ್ ಹೋತಿ ಅಣ್ಣ ಬೇಡ

ಸುರೇಶ.......ನಾನು ಬೇಡ್ವಾ ಚಿನ್ನಿ ಮರಿ.

ನಿಶಾ......ಬೇಡ ಅಣ್ಣ ಬೇಡ ಅಣ್ಣಗೆ ಏಟ್ ಬೇಕು.

ನಿಧಿ(ಹಿಂದಿಯಲ್ಲಿ).....ಚಿಕ್ಕಪ್ಪ ಸುರೇಶನ ಬೆನ್ನಿಗೊಂದು ಏಟ್ ಕೊಡಿ ಆಮೇಲ್ನೋಡಿ ಮಜ.

ವರ್ಧನ್.....ಪಾಪ ಸುರೇಶ ಏನ್ ಮಾಡಿದ್ನಮ್ಮ ?

ನಿಧಿ.....ನೀವು ಏಟ್ ಕೊಡಿ ಸುರೇಶ ನೀನು ಕಿರುಚೋ.

ವರ್ಧನ್ ಸುರೇಶನಿಗೊಂದು ಗುದ್ದಿದಂತೆ ಮಾಡಿದರೆ ಅವನು ಆಹ್.. ಅಮ್ಮಾ....ಎಂದು ಕಿರುಚಿಕೊಂಡನು. ಇದನ್ನೆಲ್ಲಾ ನೋಡುತ್ತಿದ್ದ ನಿಶಾ ಮುಖದಲ್ಲಿ ಕೋಪವುಕ್ಕಿ ಬಂದಿದ್ದು ಅಣ್ಣ ಮತ್ತು ಚಿಕ್ಕಪ್ಪನ ಮಧ್ಯೆ ನಿಲ್ಲುತ್ತ ಬೆರಳನ್ನು ತೋರಿಸಿ ಎಚ್ಚರಿಸುವಂತೆ......

ನಿಶಾ.......ಅಣ್ಣಗೆ ಏಟ್ ಕೊಬೇಲ ಅಣ್ಣ ನಂದು ನನ್ನಿ ಕೋಪ ಬಂದಿ ನಾನಿ ಸೂಟ್ ಮಾತೀನಿ.....ಎಂದು ಕೋಪದಲ್ಲಿ ಚಿಕ್ಕಪ್ಪನಿಗೆ ಫುಲ್ ವಾರ್ನಿಂಗ್ ಕೊಟ್ಟಳು.

ಸುರೇಶ ತಂಗಿನ್ನೆತ್ತಿಕೊಂಡಾಗ ಅಣ್ಣನ ಕೆನ್ನೆಗೆ ಮುತ್ತಿಟ್ಟು ಬಿಗಿಯಾಗಿ ತಬ್ಭಿಕೊಳ್ಳುತ್ತ ಚಿಕ್ಕಪ್ಪನ ಕಡೆ ಗುರುಯಿಸುತ್ತ ನೋಡುತ್ತಿದ್ದಳು.

ನಿಧಿ.......ನೋಡಿದ್ರಾ ಚಿಕ್ಕಪ್ಪ ಅಣ್ಣ ತಂಗಿಯ ಪ್ರೀತಿ ಹೇಗಿದೆ ಅಂತ ? ಸುರೇಶನನ್ನು ಇವಳು ಮಾತ್ರ ರೇಗಿಸಬಹುದಷ್ಟೆ ಅಪ್ಪನೂ ಇವನಿಗೆ ಏಟು ಹೊಡೆಯುವಂತಿಲ್ಲ ಅವರ ಮೇಲೂ ಜಗಳಕ್ಕೆ ನಿಂತ್ಕೊತಾಳೆ. ಆದರೂ ಯಾವಾಗ್ಲೂ ಇವನಿಗೆ ಏಟು ಕೊಡು ಬಯ್ಯಿ ಅಂತ ಅಪ್ಪನ ಬಳಿ ಕಂಪ್ಲೇಂಟ್ ಮಾತ್ರ ಮಾಡ್ತಾನೇ ಇರ್ತಾಳೆ.

ವರ್ಧನ್ ಸಾರಿ ಕೇಳಿ ಸುರೇಶನಿಂದ ನಿಶಾಳನ್ನೆತ್ತಿಕೊಂಡು ಅವಳನ್ನು ಪೂತುಣಿಸುತ್ತ ಕೋಪ ತಣ್ಣಗಾಗಿಸಿದ ಬಳಿಕ ಮೊದಲಿನಂತೆಯೇ ಕಿಲಕಾರಿ ಹಾಕತೊಡಗಿದಳು.


.......continue
 
  • Like
Reactions: Rohitha

Samar2154

Well-Known Member
2,690
1,758
159
Continue..........


ಹರೀಶ ಮತ್ಟು ಕುಟುಂಬದವರೆಲ್ಲರೂ ವಿದ್ಯಾಲಯ ಕಟ್ಟಿಸಲಿರುವ ಜಮೀನಿಗೆ ತೆರಳಿದರೆ ಅವರ ಕಾಲೋನಿ ಜನರು ಉಪಪ್ರಧಾನಿಯೇ ನೀತು ತಮ್ಮನೆಂಬ ವಿಷಯದ ಬಗ್ಗೆ ತಮ್ಮಲ್ಲೇ ಮಾತನಾಡಿಕೊಳ್ಳುತ್ತ ನಿಂತಿದ್ದರು. ಕಾರುಗಳು ಜಮೀನಿನ ಬಳಿ ಬಂದಾಗ ಶಂಕು ಸ್ಥಾಪನೆಗೆ ಭರ್ಜರಿ ಸಿದ್ದತೆಗಳಾಗಿದ್ದು ದೊಡ್ಡ ಶಾಮೀಯಾನ ಹಾಕಿದ್ದು ಅಲ್ಲಿನ ಎಲ್ಲಾ ಕೆಲಸಗಳನ್ನು ಬಸ್ಯ ಮತ್ತವನ ಹುಡುಗರು ಮಾಡುತ್ತಿದ್ದರು. ಮನೆಯವರು ಬರುವುದಕ್ಕೂ ಅರ್ಧ ಘಂಟೆ ಮುಂಚಿತವಾಗಿಯೇ ಜಿಲ್ಲೆಯ ಡಿಸಿ...ಎಸಿ...ತಹಶೀಲ್ದಾರ್ ಹಾಗು ಇನ್ನಿತರ ಅಧಿಕಾರಿಗಳು ಅಲ್ಲಿಗೆ ಆಗಮಿಸಿದ್ದರು.

ಎಸಿ.......ಸರ್ ನಾವಿಲ್ಲಿಗೆ ಬಂದಿರುವ ಉದ್ದೇಶವೇನು ನಮ್ಮನ್ನಿಲ್ಲಿಗೆ ಯಾರೂ ಸಹ ಆಹ್ವಾನಿಸಿಯೇ ಇಲ್ವಲ್ಲ ಜೊತೆಗಿದು ಸರ್ಕಾರದಿಂದ ನಡೆಯುತ್ತಿರುವ ಕಾರ್ಯಕ್ರಮವೂ ಅಲ್ವಲ್ಲ ಸರ್.

ಡಿಸಿ......ನೆನ್ನೆ ರಾತ್ರಿ ಸೆಂಟ್ರಲ್ ಮಿನಿಸ್ಟ್ರಿಯಿಂದ ಫೋನ್ ಬಂದಿತ್ತು ನಾಳೆ 11 ಘಂಟೆಗೆ ಜಿಲ್ಲೆಯ ಅಧಿಕಾರಿಗಳೆಲ್ಲರ ಜೊತೆಯಲ್ಲಿ ನೀವು ಜಮೀನಿನ ಹತ್ತಿರ ಹಾಜರಿರಬೇಕು ಅಂತ ಯಾಕೆಂದು ಮಾತ್ರ ನನಗೆ ಗೊತ್ತಿಲ್ಲ ಇನ್ನೇನೂ ಕೇಳ್ಬೇಡ.

ಅಷ್ಟರಲ್ಲಿ ಕುಟುಂಬದವರಿದ್ದ ಕಾರುಗಳು ಆ ಸ್ಥಳಕ್ಕೆ ಆಗಮಿಸಿದ್ದು ಕೆಳಗಿಳಿದು ನೀತು ಜೊತೆ ಮಾತನಾಡುತ್ತ ಬರುತ್ತಿರುವ ದೇಶದ ಉಪ ಪ್ರಧಾನಿಯನ್ನು ನೋಡಿದಾಗ ಅಧಿಕಾರಿಗಳು ಬೆವತು ಹೋದರು. ವರ್ಧನ್ ಸನ್ನೆ ಮಾಡಿದಾಗ ಪಿಎ ತನ್ನೊಂದಿಗೆ ಡಿಸಿಯನ್ನು ಮಾತ್ರ ವರ್ಧನ್ ಹತ್ತಿರ ಬರುವಂತೆ ಕರೆದನು.

ಡಿಸಿ......ಗುಡ್...ಗುಡ್ ಮಾರ್ನಿಂಗ್ ಸರ್.

ವರ್ಧನ್......ಡಿಸಿ ಸಾಹೇಬ್ರೇ ಗುಡ್ ಜಾಬ್ ಜಮೀನಿನ ಕೆಲಸವನ್ನು ನೀಟಾಗಿ ಮಾಡಿಸಿಕೊಟ್ಟಿದ್ದೀರ ಇದರ ಬೌಂಡರಿ ಮಾರ್ಕಿಂಗನ್ನು ಮಾಡಿಸುವುದಕ್ಕೆ ನನ್ನ ಕಡೆಯಿಂದಲೇ ನಿಮಗೆ ಫೋನ್ ಬಂದಿದ್ದು. ಇವರು ನಮ್ಮಕ್ಕ ನೀತು ಶರ್ಮ ಅಂತ ಯಾವುದೇ ಕೆಲಸವಿದ್ದರೂ ಸರಿ ತಕ್ಷಣ ಮಾಡಿ ಕೊಡಿ.

ಡಿಸಿ.......ಖಂಡಿತ ಸರ್ ಮೇಡಂ ನಿಮ್ಮ ಅಕ್ಕ ಅನ್ನುವ ವಿಷಯವೇ ಗೊತ್ತಿರಲಿಲ್ಲ ಸರ್ ಮೇಡಂ ಇದು ನನ್ನ ಕಾರ್ಡ್ ಏನೇ ಕೆಲಸವಿದ್ದರೂ ಒಂದು ಫೋನ್ ಮಾಡಿ ಮೇಡಂ ಸಾಕು.

ನೀತು.......ವರ್ಧನ್ ಡಿಸಿ ಸಾಹೇಬ್ರು ತುಂಬ ಚೆನ್ನಾಗಿ ಇಲ್ಲಿನ ಕೆಲಸ ಮಾಡಿಸಿಕೊಟ್ಟಿದ್ದಾರೆ ಮಾರ್ಕಿಂಗ್ ದಿನ ಇವರೇ ಬಂದಿದ್ರು.

ವರ್ಧನ್......ನಡೀರಿ ಅಕ್ಕ ಭಾವ ಕಾಯ್ತಿದ್ದಾರೆ ಪೂಜೆ ಶುರುಮಾಡಿ ನೀವೂ ನಿಮ್ಮ ಅಧಿಕಾರಗಳನ್ನೂ ಕರೆದುಕೊಂಡು ಬನ್ನಿ.

ಡಿಸಿ.....ಎಸ್ ಸರ್.

ಆಚಾರ್ಯರ ಮುಂದಾಳತ್ವದಲ್ಲಿ ಶಂಕುಸ್ಥಾಪನೆ ನೆರವೇರಿದ್ದು ನಿಶಾ ಕೈಯಿಂದಲೇ ಮೊದಲನೇ ಇಟ್ಟಿಗೆಯನ್ನು ಇರಿಸಲಾಯಿತು. ಹರೀಶನ ಶಾಲೆಯ ಸ್ಟಾಫ್ ಮತ್ತು ನಿಧಿ ಕಾಲೇಜಿನ ಪ್ರಿನ್ಸಿಪಾಲ್ ಎಲ್ಲರು ತಮ್ಮ ಕುಟುಂಬಗಳೊಂದಿಗೆ ಆಗಮಿಸಿದ್ದರು. ನಿಧಿ ಅವರೆಲ್ಲರಿಗೂ ಚಿಕ್ಕಪ್ಪ ಎಂದು ವರ್ಧನ್ ಸಿಂಗನನ್ನು ಪರಿಚಯಿಸಿದರೆ ದೇಶದ ಉಪಪ್ರಧಾನಿ ಕೈಕುಲುಕಿ ಮಾತನಾಡಿಸಿದ್ದೇ ಎಲ್ಲರಿಗೂ ಸಂಭ್ರಮದ ಕ್ಷಣವಾಗಿತ್ತು.

ನೀತು ಅಲ್ಲಿಗೆ ಬಂದು ಅವರಿಗೆ ಕೈಮುಗಿದು.....ಕ್ಷಮಿಸಿ ಸರ್ ನಾವು ಪೂಜೆಗೆ ಕುಳಿತಿದ್ವಿ ಅದಕ್ಕೇ ನಿಮ್ಮನ್ನು ಮಾತನಾಡಿಸುವುದು ಸ್ವಲ್ಪ ತಡವಾಯಿತು. ಹಬ್ಬದ ಬಿಝಿಯಲ್ಲೂ ನೀವುಗಳು ಬಂದಿದ್ದು ತುಂಬ ಸಂತೋಷವಾಯಿತು ಸರ್.

ಮುಖ್ಯೋಪಾಧ್ಯಾಯರು..ನಮ್ಮನ್ನು ಆಹ್ವಾನಿಸಿದ್ದಕ್ಕೆ ನಾವೇ ನಿಮಗೆ ಧನ್ಯವಾದ ಹೇಳ್ಬೇಕು. ನಾವಿಲ್ಲಿಗೆ ಬಂದಿದ್ದಕ್ಕೇ ತಾನೇ ದೇಶದಲ್ಲಿನ ಸರ್ವೋಚ್ಚ ನಾಯಕರನ್ನು ಬೇಟಿಯಾಗಲು ಸಾಧ್ಯವಾಯಿತು.

ವರ್ಧನ್.......ಸರ್ ನೀವೆಲ್ಲರೂ ವಿದ್ಯಾದಾನ ಮಾಡುವ ಗುರುಗಳು ಹಾಗಾಗಿ ನೀವು ಪೂಜನೀಯರು ನಾನಿಲ್ಲಿಗೆ ನಾಯಕ ದೇಶದ ಉಪ ಪ್ರಧಾನಿಯಾಗಿ ಬಂದಿಲ್ಲ ನಮ್ಮ ಅಕ್ಕ ಭಾವನ ಕುಟುಂಬದಲ್ಲೊಬ್ಬ ಸದಸ್ಯನಾಗಿ ಬಂದಿರುವೆ ಅಷ್ಟೆ.

" ಸರಸ್ವತಿ ಗುರುಕುಲ "ದ ಶಂಕುಸ್ಥಾಪನಾ ಪೂಜೆ ಸಮಾಪ್ತಿಯಾದ ನಂತರ ಅತಿಥಿಗಳಿಗೆ ಪಲಾಹಾರ ವ್ಯವಸ್ಥೆಯನ್ನೂ ಮಾಡಲಾಗಿದ್ದು ಎಲ್ಲರನ್ನು ಬೀಳ್ಕೊಟ್ಟು ಮನೆಗೆ ಹಿಂದಿರುಗಿದರು ಎದುರು ಮನೆಯ ಮಹಡಿಯಲ್ಲಿ ರಕ್ಷಕರಿಗೆ ಬಿಟ್ಟುಕೊಡಲಾಗಿದ್ದ ರೂಮಿನಲ್ಲಿ ನೀತು.. ವರ್ಧನ್...ರಾಣಾ...ವಿಕ್ರಂ ಸಿಂಗ್ ಮತ್ತು ಆಚಾರ್ಯರು ಸೇರಿದ್ದು ಅವರ ಮಧ್ಯೆ ಗುಪ್ತ ಸಮಾಲೋಚನೆ ನಡೆಯುತ್ತಿತ್ತು

ಆಚಾರ್ಯರು.......ನೀತು ಏದುರಾಗಿದ್ದ ಸಮಸ್ಯೆಗಳು ಮತ್ತದನ್ನು ಸೃಷ್ಟಿಸಿದ್ದವರೆಲ್ಲರೂ ನಿರ್ನಾಮಗೊಂಡಿದ್ದಾರೆ ಆದರೂ ನಿನ್ನಲ್ಲೇನೋ ಅಸಹಜತೆ ಕಾಣುತ್ತಿದೆ ಕಾರಣವೇನಮ್ಮ ಮಗಳೇ ?

ವರ್ಧನ್......ಈಗೇನೂ ಆತಂಕವಿಲ್ಲ ಅಕ್ಕ ಎಲ್ಲವೂ ಬಗೆಹರಿದಿದೆ.

ನೀತು.....ಹೌದು ಗುರುಗಳೇ ಅದಕ್ಕೂ ಕಾರಣವಿದೆ ಏಕೆಂದರಿನ್ನೂ ನಮ್ಮ ಕೈ ಎಲ್ಲಾ ಷಡ್ಯಂತ್ರಗಳನ್ನು ರೂಪಿಸಿದ ಮುಖ್ಯ ಆರೋಪಿಯ ತನಕ ತಲುಪಿಲ್ಲ ಅದೇ ನನ್ನ ಆತಂಕಕ್ಕೆ ಕಾರಣ.

ವರ್ಧನ್......ಅಕ್ಕ ಮುಖ್ಯ ಆರೋಪಿ ಅಂದರೆ ಇನ್ಯಾರಿದ್ದಾರೆ ?

ವಿಕ್ರಂ ಸಿಂಗ್.....ಮಾತೆ ಯಾರೆಂದು ಹೇಳಿ ಎಲ್ಲೇ ಅಡಗಿದ್ದರೂ ಸರಿ ಹುಡುಕಿ ಎಳೆದು ತರುತ್ತೀವಿ.

ಆಚಾರ್ಯರು....ನೀನ್ಯಾರ ಬಗ್ಗೆ ಹೇಳುತ್ತಿದ್ದೀಯಮ್ಮ ?

ನೀತು.......ಗೊತ್ತಿಲ್ಲ ಗುರುಗಳೇ ಅವರು ಯಾರೆಂಬುದು ಗೊತ್ತಿಲ್ಲ ಆದರೆ ಆ ವ್ಯಕ್ತಿ ಇರುವುದಂತೂ ಖಚಿತ. ನನಗೆ ಗುಂಡೇಟು ಬಿದ್ದು ಪ್ರಜ್ಞೆ ಮರುಕಳಿಸುವುದಕ್ಕೂ ಮುನ್ನ ನನ್ನ ಮನಸ್ಸು ಸ್ತುಪ್ತವಾದಂತ ಸ್ಥಿತಿಯಲ್ಲಿದ್ದಾಗ ನಾನು ಅಣ್ಣ ಅತ್ತಿಗೆಯರ ಆತ್ಮವನ್ನು ಬೇಟಿಯಾದೆ. ನೀವಂದು ಹೇಳಿದ್ರಲ್ಲ ಗುರುಗಳೇ ನಿಶಾಳ ಮನಸ್ಸಿನಲ್ಲಿ ತಾಯಿಯು ನೆಲೆಯೂರಿ ಯಾವುದೋ ಮಹತ್ಕಾರ್ಯ ಮಾಡಿಸಬೇಕೆಂದಿದ್ದಾರೆ ಅಂತ ಆ ಕೆಲಸ ಬೇರಾವುದೂ ಅಲ್ಲ ನನ್ನ ಪ್ರಾಣ ಉಳಿಸುವುದಕ್ಕಾಗಿ ಮುನಿವರ್ಯರಿಗೆ ನಿಶಾಳ ಮನಸ್ಸಿನ ಮೂಲಕ ನನ್ನ ಸ್ಥಿತಿ ವಿವರಿಸಿ ನನ್ನ ಪ್ರಾಣ ಉಳಿಸುವಂತೆ ಕೇಳಿಕೊಳ್ಳಲು ಅತ್ತಿಗೆ ಮಗಳ ಮನಸಲ್ಲಿ ನೆಲೆಯೂರಿದ್ದು. ಚಂಚಲಾದೇವಿ ಮತ್ತವಳ ಪರಿವಾರದವರಿಗೂ ರಾಜಸ್ಥಾನದ ಸಿಎಂ ಮತ್ತಿತರರಿಗೂ ಎಲ್ಲಿಂದೆಲ್ಲಿಯ ಸಂಬಂಧವಿದೆ ಗುರುಗಳೇ. ಇವರೆಲ್ಲರ ಜೊತೆ ಕೆಲವು ಖ್ಯಾತನಾಮ ಬಿಝಿನೆಸ್ ಲೋಕದವರೂ ಶಾಮೀಲಾಗಿದ್ದರು ಹೇಗೆ ? ಇವರೆಲ್ಲರನ್ನೂ ಒಂದೇ ವೇದಿಕೆಗೆ ಕರೆತಂದು ಸಂಸ್ಥಾನದ ವಿರುದ್ದ ನಿಲ್ಲುವುದಕ್ಕೆ ಪ್ರೇರೇಪಣೆ ನೀಡಿದ ವ್ಯಕ್ತಿ ಇನ್ನೂ ತೆರೆಮರೆಯಲ್ಲೇ ಅಡಗಿದ್ದಾನೆ. ಅವನ ಸುಳಿವು ಸಿಗುವುದು ನಮಗೆ ತುಂಬ ಮುಖ್ಯ ಇದೆಲ್ಲದರ ಹಿಂದೆ ಆತನದ್ದೇ ಮಾಸ್ಟರ್ ಮೈಂಡಿರುವುದು. ಇದರ ಬಗ್ಗೆ ಅಣ್ಣನ ಆತ್ಮ ಸೂಕ್ಷ್ಮವಾಗಿ ನನಗೆ ಸಂಕೇತವನ್ನೂ ನೀಡಿತು ಆದರೆ ವ್ಯಕ್ತಿಯ ಹೆಸರನ್ನೇಳುವುದಕ್ಕೆ ತನಗೆ ಅನುಮತಿಯಿಲ್ಲ ಆದಷ್ಟು ಬೇಗ ಅವನನ್ನು ಹುಡುಕುವಂತೆ ಮಾತ್ರ ಹೇಳಿದರು.

ನೀತು ಹೇಳಿದ್ದನ್ನು ಕೇಳಿ ಎಲ್ಲರ ಮುಖದಲ್ಲೂ ಟೆನ್ಷನ್ ಬಂದಿದ್ದು ಇದಕ್ಕೇನು ಪರಿಹಾರವೆಂದು ಯೋಚಿಸತೊಡಗಿದರು.

ನೀತು......ಅದಕ್ಕಿಷ್ಟು ದಿನ ಯೋಚಿಸಿದಾಗ ನನಗೊಂದು ಪರಿಹಾರ ಹೊಳೆಯಿತು ಗುರುಗಳೇ.

ವರ್ಧನ್......ಏನಕ್ಕ ಅದು ಹೇಳಿ.

ನೀತು......ರಾಣಾ ವಿರೋಧಿಗಳಿಂದ ವಶಪಡಿಸಿಕೊಂಡಿದ್ದ ಅವರ ಮೊಬೈಲುಗಳನ್ನು ನಾಶ ಪಡಿಸಿಲ್ಲ ತಾನೇ.

ರಾಣಾ......ಇಲ್ಲ ಮಾತೆ ಕೊನೇ ಕ್ಷಣದಲ್ಲಿ ನೀವು ಮೊಬೈಲುಗಳನ್ನು ಸ್ವಿಚಾಫ್ ಮಾಡಿ ಸುರಕ್ಷಿತವಾಗಿ ಎತ್ತಿಟ್ಟಿರಿ ಅಂತ ಹೇಳಿದಂತೆ ನಾವು ಅವನ್ನೆಲ್ಲಾ ಆಫ್ ಮಾಡಿ ನಮ್ಮ ಹತ್ತಿರ ಇಟ್ಟುಕೊಂಡಿದ್ದೀವಿ.

ನೀತು.....ರಾಣಾ ರಾಜಸ್ಥಾನಕ್ಕೆ ಹಿಂದಿರುಗಿದ ತಕ್ಷಣ ನೀವೆಲ್ಲ ಒಂದು ಕೆಲಸ ಮಾಡ್ಬೇಕು. ಆ ಮೊಬೈಲುಗಳಲ್ಲಿರುವ ಸಿಮ್ ಕಾರ್ಡ್ ನಂ... ತೆಗೆದುಕೊಂಡು ವರ್ಧನ್ ಬಳಿ ತಲುಪಿಸಿ ಆದರೆ ಅರಮನೆ ಒಳಗಡೆ ಅಥವ ಹತ್ತಿರದಲ್ಲೆಲ್ಲೂ ಆನ್ ಮಾಡಬಾರದು ಎಚ್ಚರವಿರಲಿ. ಈಗ ವರ್ಧನ್ ನಿನ್ನ ಕೆಲಸವೇ ಬಹಳ ಮುಖ್ಯವಾದದ್ದು ಆ ನಂಬರುಗಳ ಕಾಲ್ ಡೀಟೇಲ್ಸ್ ಅದ್ಯಾರ ಹೆಸರಿನಲ್ಲಿದೆ ಎಂಬುದನ್ನು ಪತ್ತೆಹಚ್ಚಿಸು.

ವರ್ಧನ್.....ಆಯ್ತು ಅಕ್ಕ ಇಂಟಲಿಜೆನ್ಸ್ ಕಡೆಯಿಂದ ಎಲ್ಲಾ ವಿವರ ತರಿಸಿಕೊಳ್ಳುವೆ.

ನೀತು.....ಆದರೆ ಪ್ರತಿಯೊಂದು ವಿವರಗಳೂ ಬೇಕು ವರ್ಧನ್ ಎಷ್ಟು ಹಿಂದಿನವರೆಗೆ ಸಿಗುತ್ತೋ ಅಷ್ಟೂ ಒಳ್ಳೆಯದೆ. ಆ ನಂಬರಿಗೆ ಒಳ ಬಂದಿರುವ....ಹೊರಗೆ ಹೋಗಿರುವ ಕರೆಗಳ ಜೊತೆ ಮಿಸ್ಡ್ ಕಾಲ್ಸ್ ಮತ್ತು ಯಾವ್ಯಾವ ನಂಬರಿನಿಂದ ಮೆಸೇಜ್ ಬಂದಿತ್ತು ಎಂಬುದರ ಸಂಪೂರ್ಣ ವಿವರ ಕಲೆಹಾಕು. ಇದರ ಜೊತೆಗೆ ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಸ್ಯಾಟಲೈಟ್ ಫೋನಿನ ಉಪಯೋಗಗಳು ಏನಾದರೂ ಆಗಿತ್ತಾ ಎಂಬುದನ್ನೂ ಪತ್ತೆ ಹಚ್ಚಿಸು ಜೊತೆಗೆ ಈಗಲೂ ಅವು ಚಾಲ್ತಿಯಲ್ಲಿದ್ದಾವಾ ಎಂಬುದನ್ನೂ ತಿಳಿದುಕೋ ನಮ್ಮ ಬೇಟೆ ಯಾರೆಂಬುದನ್ನು ನಾವು ಕಂಡು ಹಿಡಿಯಲೇಬೇಕು. ವಿಕ್ರಂ ಸಿಂಗ್ ಅರಮನೆ ಮತ್ತು ಸಂಸ್ಥಾನದ ಮುಖ್ಯ ಕಛೇರಿಗಳ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ನಮಗೆ ಎಷ್ಟು ದಿನ ಹಳೆಯದ್ದು ಸಿಗಬಹುದು.

ವಿಕ್ರಂ ಸಿಂಗ್......ಮಾತೆ ಸಿಸಿ ಕ್ಯಾಮೆರಾ ಅಳವಡಿಸಿದ ದಿನದಿಂದ ಈ ಕ್ಷಣದವರೆಗಿನ ಎಲ್ಲಾ ದೃಶ್ಯಾವಳಿಗಳ ಹಾರ್ಡ್ ಡಿಸ್ಕ್ ರೂಪದಲ್ಲಿ ನಮ್ಮ ಬಳಿ ಲಭ್ಯವಿದೆ.

ನೀತು......ಹಾಗಿದ್ದರೆ ಒಳ್ಳೆಯದೇ ಪ್ರತಿಯೊಂದು ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅಣ್ಣನನ್ನು ಬೇಟಿಯಾಗಲು ಯಾರೆಲ್ಲಾ ಬಂದಿದ್ದರು ? ಅವರುಗಳು ಈಗೆಲ್ಲಿದ್ದಾರೆ ? ಅಣ್ಣನ ಜೊತೆ ಅವರಿಗೆ ಯಾವ ರೀತಿಯ ಸಂಬಂಧವಿತ್ತು ಪ್ರತೀ ಸಣ್ಣ ಪುಟ್ಟ ವಿವರಗಳನ್ನೂ ಕಲೆಹಾಕಿ. ವರ್ಧನ್ ಈ ಸಿಎಂ ಹಾಗು ಸಚಿವರ ಮನೆ ಮತ್ತು ಅವರ ಕಛೇರಿಗಳ ಸಿಸಿ ರೆಕಾರ್ಡಿಂಗನ್ನು ಹೇಗಾದರೂ ಪಡೆದುಕೋ ನಮ್ಮ ಹತ್ತಿರ ಈಗಾಗಲೇ ಚಂಚಲಾದೇವಿಯ ಅರಮನೆ ರೆಕಾರ್ಡಿಂಗುಗಳು ಲಭ್ಯವಿದೆ. ಯಾರಾದರೊಬ್ಬ ವ್ಯಕ್ತಿ ಈ ಎಲ್ಲಾ ಜಾಗಗಳಲ್ಲೂ ಇದ್ದೇ ಇರುತ್ತಾನೆ ಅವನೇ ನಮ್ಮ ಗುರಿ.

ರಾಣಾ....ಸರಿ ಮಾತೆ ನಾವೀಗಲೇ ಹೊರಡುತ್ತೀವಿ ಇವತ್ತಿನಿಂದಲೇ ಕಾರ್ಯ ಪ್ರಾರಂಭಿಸ್ತೀವಿ.

ನೀತು......ಆತುರಪಡುವ ಅಗತ್ಯವಿಲ್ಲ ರಾಣಾ ಸಧ್ಯಕ್ಕೆ ನಮ್ಮ ಬಳಿ ಸಾಕಷ್ಟು ಸಮಯವಿದೆ. ಅವನ್ಯಾರೇ ಆಗಿದ್ದರೂ ತನ್ನ ಜೊತೆಗಾರರು ಕಣ್ಮರೆಯಾಗಿರುವಾಗ ಮುಂದಿನ ಹೆಜ್ಜೆಯಿಡುವುದಕ್ಕೂ ಮುಂಚೆ ನೂರು ಬಾರಿ ಯೋಚಿಸ್ತಾನೆ. ಸಂಜೆ ಗಣೇಶನ ವಿಸರ್ಜನೆ ಕಾರ್ಯ ಮುಗಿಸಿಕೊಂಡು ನಾಳೆ ಬೆಳಿಗ್ಗೆ ಹೊರಡಿ ಆದರೆ ಈ ವಿಷಯವನ್ನು ಮನೆಯಲ್ಯಾರ ಹತ್ತಿರವೂ ಪ್ರಸ್ತಾಪಿಸಬಾರದು ಎಚ್ಚರ. ಇದರ ಬಗ್ಗೆ ಮಕ್ಕಳಿಬ್ಬರ ಹುಟ್ಟಿದ ಹಬ್ಬಕ್ಕೆಂದು ರಾಜಸ್ಥಾನಕ್ಕೆ ಬಂದಾಗ ನಾವು ಅಲ್ಲಿಯೇ ಚರ್ಚಿಸೋಣ ಅಲ್ಲಿವರೆಗೆ ಮಾಹಿತಿ ಕಲೆ ಹಾಕುತ್ತಿರಿ.

ರಾಣಾ......ಹಾಗೇ ಆಗಲಿ ಮಾತೆ.

ಆಚಾರ್ಯರು.......ಸುಮೇರ್—ವೀರ್ ಸಿಂಗ್ ಇಲ್ಲೇ ಇರಲಿ ರಾಣಾ ಅರಮನೆಯ ಸುರಕ್ಷತೆಯನ್ನು ಅಜಯ್ ಸಿಂಗ್ ನೋಡಿಕೊಳ್ಳಲಿ ನೀವೆಲ್ಲರೂ ಈ ಅಜ್ಞಾತ ವ್ಯಕ್ತಿಯನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿಕೊಳ್ಳಿ. ಅವನನ್ನು ಹುಡುಕುವುದರ ಜೊತೆ ಯುವರಾಣಿ ಮತ್ತು ನೀತು ಕುಟುಂಬದವರನ್ನು ಸುರಕ್ಷಿತರನ್ನಾಗಿ ಕಾಪಾಡುವುದು ಕೂಡ ನಿಮ್ಮ ಹೊಣೆಗಾರಿಕೆ.

ನೀತು.......ವರ್ಧನ್ ಜಾಸ್ತಿ ಯೋಚಿಸಬೇಡ ಕಣೋ ಸ್ವಲ್ಪ ಹೊತ್ತು ಮಕ್ಕಳ ಜೊತೆಯಲ್ಲಿರು ಮನಸ್ಸು ರಿಲಾಕ್ಸಾಗುತ್ತೆ.

ವರ್ಧನ್ ನಗುತ್ತ.......ಆಯ್ತಕ್ಕ ಹಾಗೇ ಮಾಡ್ತೀನಿ.

ಆಚಾರ್ಯರು......ತಾಯಿ ಜಗನ್ಮಾತೆ ಈ ಕಾರ್ಯಕ್ಕೆ ನಿನ್ನನ್ನೇ ಯಾಕೆ
ಆಯ್ಕೆ ಮಾಡಿದಳೆಂಬುದು ನಮಗೀಗ ಅರಿವಾಗ್ತಿದೆ ಕಣಮ್ಮ ನೀತು. ನೀನ್ಯಾವಗಲೂ ಎಲ್ಲರಿಗಿಂತ ಹತ್ತು ಹೆಜ್ಜೆ ಮುಂದಿನದ್ದು ಯೋಚಿಸಿ ತೀರ್ಮಾನ ತೆಗೆದುಕೊಳ್ತೀಯ.

ನೀತು.....ಎಲ್ಲವೂ ಮಾತೆಯ ಕೃಪೆ ನಿಮ್ಮ ಆಶೀರ್ವಾದ ಗುರುಗಳೇ.
* *
* *


.........continue
 
  • Like
Reactions: Rohitha

Samar2154

Well-Known Member
2,690
1,758
159
Continue..........


ಸಂಜೆ ಮನೆಗೆ ಬರುತ್ತಿದ್ದ ಅತಿಥಿಗಳಿಗೆ ಪ್ರಸಾದ ವಿನಿಯೋಗಿಸಿದ ನಂತರ ಗಣೇಶನ ಕಥಾವಾಚನ ಮಾಡಿ ಪೂಜೆ ಮಹಾಮಂಗಳಾರತಿ ನೆರವೇರಿಸಿಲಾಯಿತು. ನಿಶಾ ಅಮ್ಮನ ಮಡಿಲಲ್ಲಿ ಸದ್ದಿಲ್ಲದೆ ಕುಳಿತು ಎಲ್ಲವನ್ನೂ ನೋಡುತ್ತಿದ್ದು ಗಣೇಶನ ಮೂರ್ತಿಯನ್ನು ಅಪ್ಪ ಮತ್ತು ರವಿ ಮಾಮ ಸಡಿಲಿಸಿ ಎತ್ತಿ ಕೆಳಗಿಟ್ಟಾಗ......

ನಿಶಾ......ಪಪ್ಪ ಮಾಮ ಗಂಪತಿ ಮಾಮಿ ತೆಗೀತು ಮಮ್ಮ.

ನೀತು.....ಈಗ ಗಣಪತಿ ಮಾಮೀನ ತಗೊಂಡೋಗಿ ಜಾನಿ ಅಂಕಲ್ ತೋಟದಲ್ಲಿ ನೀರಿನೊಳಗೆ ಹಾಕಬೇಕು ಕಂದ.

ನಿಶಾ......ಯಾಕೆ ಮಮ್ಮ ?

ನೀತು ಮಗಳಿಗೆ ಸುಲಭವಾಗಿ ಅರ್ಥವಾಗುವಂತೆ ಪೂಜೆ ಪದ್ದತಿಗಳ ಬಗ್ಗೆ ಹೇಳುತ್ತಿದ್ದಳು. ಮನೆಯ ಗಂಡಸರೆಲ್ಲರೂ ಗಣೇಶನ ಮೂರ್ತಿ ತೆಗೆದುಕೊಂಡು ಜಾನಿ ತೋಟದ ಕಡೆ ಹೊರಟಾಗ ಮಕ್ಕಳು ಕೂಡ ಅವರೊಟ್ಟಿಗೆ ಹೊರಟರು. ನಿಶಾ ಅಣ್ಣಂದಿರ ಜೊತೆ ಕುಣಿದಾಡುತ್ತ ಗಣಪತಿ ಬಪ್ಪ ಮೊರೆಯಾ ಎಂದು ಕೂಗುತ್ತ ಹೋದಳು.

ವರ್ಧನ್......ಅಕ್ಕ ನಾನೀಗಲೇ ಹೊರಡಬೇಕಾಗಿದೆ ಪೂರ್ವದಲ್ಲಿನ ರಾಜ್ಯಗಳಲ್ಲೇನೋ ಗಲಭೆ ಪ್ರಾರಂಭವಾಗಿದೆಯಂತೆ ನಾನೇ ಕೇಂದ್ರ ಗೃಹ ಸಚಿವನಾಗಿರುವಾಗ ಹೋಗಲೇಬೇಕು.

ರೇವತಿ......ಆಯ್ತಪ್ಪ ನಿನ್ನ ಕರ್ತವ್ಯ ಮುಖ್ಯವಾದದ್ದು ಮೊದಲು ಊಟ ಮಾಡು ಹಬ್ಬದ ದಿನ ಮನೆಯಿಂದ ಖಾಲಿ ಹೊಟ್ಟೆಯಲ್ಲಿ ಹೋಗಬಾರದು ಸುಮ ಊಟ ಬಡಿಸಮ್ಮ.

ಸುಮಾಳಿಗಿಂತ ಮುಂಚೆ ಸವಿತಾ ತಾನೇ ಊಟದ ತಟ್ಟೆ ರೆಡಿ ಮಾಡಿ ಡೈನಿಂಗ್ ಟೇಬಲ್ಲಿಗೆ ತಂದಿಟ್ಟು ವರ್ಧನ್ ಊಟ ಮುಗಿಸುವ ತನಕ ಅಲ್ಲಿಯೇ ಉಳಿದಳು. ಕೈತೊಳೆದು ಹಿಂದಿರುಗುವಾಗ ಕಾಲು ಜಾರಿ ಬೀಳಲಿದ್ದ ಸವಿತಾಳನ್ನು ಹಿಡಿದು ಮೇಲೆತ್ತಿದಾಗ ಅವಳು ಕೆಲವು ಕ್ಷಣ ವರ್ಧನ್ ಬಾಹು ಬಂಧನದಲ್ಲಿರಬೇಕಾಗಿ ಬಂದಿತ್ತು. ಜೀವನದಲ್ಲಿ ಇಲ್ಲಿವರೆಗೂ ಯಾವುದೇ ಹೆಣ್ಣಿನ ಮೋಹದ ಬಲೆಯಲ್ಲಿ ಬೀಳದಿದ್ದ ವರ್ಧನ್ ಹೃದಯ ಬಾಗಿಲನ್ನು ಮೊದಲ ಬಾರಿ ಸವಿತಾ ಬಡಿದಿದ್ದಳು. ವರ್ಧನ್ ವಿಚಲಿತಗೊಂಡಿದ್ದರೂ ತಕ್ಷಣವೇ ಸಂಭಾಳಿಸಿಕೊಳ್ಳುತ್ತ ಹೊರಗೆ ಬಂದಿದ್ದರೂ ಸವಿತಾ ಆತನ ಮನಮಂದಿರದಲ್ಲಿ ಅಳಿಯದ ಛಾಪನ್ನು ಮೂಡಿಸಿ ಬಿಟ್ಟಿದ್ದಳು. ಗಣಪತಿ ವಿಸರ್ಜನೆ ಮಾಡಿ ಎಲ್ಲಾ ಮನೆಗೆ ಹಿಂದಿರುಗಿದಾಗ ಅವರನ್ನೆಲ್ಲಾ ಮಾತನಾಡಿಸಿ ಮಕ್ಕಳನ್ನು ಮುದ್ದಾಡಿದ ವರ್ಧನ್ ತನ್ನ ದೇಶ ಸೇವೆಯ ಕರ್ತವ್ಯ ನಿರ್ವಹಣೆಗೆ ತನ್ನ ಕಾರ್ಯಸ್ಥಾನದತ್ತ ಪ್ರಯಾಣ ಬೆಳೆಸಿದನು.

ಶನಿವಾರ ಬೆಳಿಗ್ಗೆ ಮನೆಯವರನ್ನು ಆಶೀರ್ವಧಿಸಿ ಆಚಾರ್ಯರು ತಮ್ಮಿಬ್ಬರು ಶಿಷ್ಯರ ಜೊತೆ ಆಶ್ರಮಕ್ಕೆ ಹೊರಟರೆ ಅವರೊಟ್ಟಿಗೆ ರಾಣಾ....ವಿಕ್ರಂ ಸಿಂಗ್ ಎಲ್ಲರಿಂದ ಬೀಳ್ಗೊಂಡು ಹೊರಟರು. ಇಲ್ಲೇ ಉಳಿದಿದ್ದ ವೀರ್ ಸಿಂಗ್ ಮತ್ತು ಸುಮೇರ್ ವಿಷಯವಾಗಿ ನಿಧಿ ಮತ್ತು ಕುಟುಂಬದ ರಕ್ಷಣೆಗೆಂದು ಗುರುಗಳೇ ಇರುವಂತೇಳಿದ್ದಾರೆಂಬ ಕಾರಣವನ್ನು ನೀತು ಗಂಡನಿಗೆ ತಿಳಿಸಿದಳು.
* *
* *
ಶನಿವಾರ....
ಏದುರು ಮನೆ ರೂಂ......

ರಶ್ಮಿ.......ಲೇ ದೃಷ್ಟಿ ನನಗನ್ನಿಸೋ ಪ್ರಕಾರ ನಿನಿಗಿಂತ ಮುಂಚೆಯೇ ನಮಿತ ನಮ್ಮ ಮಾಲಿನೊಂದಿಗೆ ಡಿಂಗ್ ಡಾಂಗ್ ಆಡಿ ಬಿಟ್ಟಿದ್ದಾಳೆ.

ದೃಷ್ಟಿ ಅಚ್ಚರಿಗೊಳ್ಳುತ್ತ.....ಹೌದಾ ಅದೇಗೇ ಹೇಳ್ತೀಯಾ ?

ರಶ್ಮಿ......ಅವಳ ವರ್ತನೆ ನಡವಳಿಕೆ ಮತ್ತವಳ ಮುಖದಲ್ಲಿ ಹೊಳಪು ನೋಡಿದರೆ ಅನುಮಾನ ಬರ್ತಿದೆ ಅದಕ್ಕಿಂತ ಮುಖ್ಯವಾದದ್ದನ್ನು ನಾನು ನೋಡಿದೆ ಕಣೆ.

ದೃಷ್ಟಿ......ಏನೇ ಅದು ?

ರಶ್ಮಿ......ಮೊನ್ನೆ ಗಿರೀಶ ಅವಳ ಬ್ಯಾಕ್ ಇಂಜಿನ್ ಸವರುತ್ತಿದ್ದ ಅಲ್ಲಿ ಯಾರೂ ನೋಡ್ತಿಲ್ಲ ಅಂದ್ಕೊಂಡಿದ್ದ ಆದರೆ ನಾನು ನೋಡ್ಬಿಟ್ಟೆ.

ದೃಷ್ಟಿ.......ಲೇ ನೀನೇನೇ ಮಾಡ್ತಿದ್ದೀಯ ನಾನಿಲ್ಲಿ ಬೆರಳಾಡಿಸುತ್ತಲೇ ದಿನ ದೂಡ್ತಿದ್ದೀನಿ ಅಲ್ನೋಡಿದ್ರೆ ನಮಿತಾಳಿಗೂ ಗಿರೀಶ್ ಗೋಲ್ ಹೊಡೆದು ಬಿಟ್ಟಿದ್ದಾನೆ ನನ್ನ ಕಥೆ ಏನೀಗ ?

ರಶ್ಮಿ......ನಾನೂ ಟ್ರೈ ಮಾಡ್ತಿಲ್ವೇನೇ ಆದರೆ ಮನೆಯಲ್ಲಿಟ್ಟು ಜನ ಇರುವಾಗ ಏಕಾಂತಕ್ಕೂ ಟೈಂ ನಮಗೆಲ್ಲಿ ಸಿಗ್ತಿದೆ ನೀನೇ ಹೇಳು.

ದೃಷ್ಟಿ......ನನ್ನ ಅದೃಷ್ಟವೇ ಸರಿಯಿಲ್ಲ ಅನ್ನಿಸ್ತಿದೆ ಕಣೆ.

ಅಷ್ಟರಲ್ಲಿ ನಯನ ಬರುತ್ತ......ರಶ್ಮಿ ಅಕ್ಕ ನಡೀರಿ ನಿಮ್ಮನ್ನ ಆಂಟಿ ಕರಿತಿದ್ದಾರೆ ಬೇಗ ಬನ್ನಿ.

ಮೂವರು ಮನೆಯೊಳಗೆ ಬಂದಾಗ......

ರಜನಿ.......ರಶ್ಮಿ ನೀನೊಂದು ಕೆಲಸ ಮಾಡ್ಬೇಕಮ್ಮ ನಮ್ಮ ಮನೆ ಬೀರುವಿನಲ್ಲಿ xxx ಇಟ್ಟಿದ್ದೀನಿ ಅದನ್ನು ತೆಗೆದುಕೊಂಡು ಬಾರಮ್ಮ.

ರಶ್ಮಿ.....ಅಮ್ಮ ಅಲ್ಲಿಂದಲೇ ತಾನೇ ಬರ್ತಿದ್ದೀವಿ ನಯನ ಹತ್ತಿರವೇ ಹೇಳಿ ಕಳಿಸಿದ್ರೆ ಇವಳೇ ತಗೊಂಡು ಬರ್ತಿದ್ಳು.

ರಜನಿ....ಲೇ ಏದುರು ಮನೆಯಲ್ಲಲ್ಲ ಕಣೆ xxxx ಊರಿನ ಮನೆಯ ಬೀರುವಿನಲ್ಲಿದೆ ನಿಮ್ಮಪ್ಪನ ಡ್ರೈವರ್ ಬಂದಿದ್ದಾರೆ ಅವರ ಜೊತೆ ಹೋಗಿ ತಂದ್ಬಿಡು ಗೊತ್ತಾಗದಿದ್ರೆ ಅಲ್ಲಿಂದ ನಂಗೆ ಫೋನ್ ಮಾಡು.

ರಶ್ಮಿ ತಲೆಯೋಡಿಸುತ್ತ.....ಅಮ್ಮ ದೃಷ್ಟೀನೂ ನನ್ಜೊತೆ ಬರ್ತಾಳೆ ಮಮ್ಮ ನಮ್ಮಿಬ್ಬರ ಪ್ರೊಟೆಕ್ಷನ್ನಿಗೆ ಗಿರೀಶನನ್ನೂ ಕಳಿಸಿಕೊಡಿ.

ನೀತು ನಗುತ್ತ.......ಈಗಿನಿಂದಲೇ ಮೂವರು ಜೊತೆಗಿರಬೇಕಾ ? ಸರಿ ಹೋಗಿ ಬನ್ರಮ್ಮ ಇವತ್ತೇ ಬರ್ತೀರೋ ನಾಳೆ ಭಾನುವಾರವೋ.

ದೃಷ್ಟಿ......ನೋಡಣ ಅತ್ತೆ ಅಲ್ಲೋಗಿ ಡಿಸೈಡ್ ಮಾಡ್ತೀವಿ.

ಸುಮ......ಲೇ ನೀನೇನಷ್ಟು ದೊಡ್ಡವಾಗೋದ್ಯಾ.

ರಜನಿ......ಲೇ ಸುಮ್ನಿರು ಪಾಪ ಅವಳ ಮೇಲ್ಯಾಕೆ ರೇಗ್ತೀಯಾ ಸರಿ ಕಣಮ್ಮ ಇವತ್ತಲ್ಲೇ ಉಳಿದುಕೊಂಡು ನಾಳೆ ಆರಾಮವಾಗಿ ಬನ್ನಿ.

ದೃಷ್ಟಿ.....ಥಾಂಕ್ಯೂ ಆಂಟಿ ನಮ್ಮಮ್ಮನೇ ಸುಮ್ಮನೆ ರೇಗ್ತಿರ್ತಾರೆ.

ರಶ್ಮಿ.....ನಡಿ ದೃಷ್ಟಿ ಬಟ್ಟೆ ಪ್ಯಾಕ್ ಮಾಡಿಕೊಳ್ಬೇಕು.

ನಿಧಿ......ಹೋಗಪ್ಪ ಸೆಕ್ಯೂರಿಟಿ ಗಾರ್ಡ್ ನೀನೂ ಎರಡು ಜೊತೆ ಬಟ್ಟೆ ಹಾಕಿಕೊಂಡು ರೆಡಿಯಾಗು ಇಬ್ಬರೂ ಮೇಡಂಗಳ ಸೆಕ್ಯೂರಿಟಿ ಹೊಣೆ ನಿನ್ನದೇ ಅಲ್ವಾ.......ಎಂದಾಗ ಹೆಂಗಸರು ನಗುತ್ತಿದ್ದು ಗಿರೀಶ ಅಲ್ಲಿಂದ ಸೈಲೆಂಟಾಗಿ ಕಾಲ್ಕಿತ್ತನು.

ನಿಧಿ......ಅಮ್ಮ ನಾನು ಚಿನ್ನಿ ನಿಕ್ಕಿ ನನ್ನ ಫ್ರೆಂಡ್ಸ್ ಮನೆ ಕಡೆ ಹೋಗಿ ಬರ್ತೀವಿ.

ನೀತು.....ಆಯ್ತಮ್ಮ ಸುಮೇರ್ ನಿನ್ನ ಜೊತೆಗಿರ್ತಾನೆ ಅವನೇ ಗಾಡಿ ಡ್ರೈವ್ ಮಾಡ್ತಾನೆ ನೀವು ಹಿಂದೆ ಕೂತಿರಿ.

ನಿಶಾ.......ಮಮ್ಮ ನಂಗಿ ದಾಚಿ ಬೇಕು ಮಮ್ಮ ಅಕ್ಕಗೆ ಹೇಳು.

ನೀತು.....ನಿಧಿ ಇವಳಿಗದೇನು ಬೇಕೊ ತೆಗೆದುಕೊಡಮ್ಮ ಹೋಗು ಅಕ್ಕಂಗೆ ಹೇಳಿದ್ದೀನಿ ತಂಟೆ ಮಾಡದೆ ಹೋಗಿ ಬರಬೇಕು.

ನಿಶಾ.....ಆತು ಮಮ್ಮ ನಾನಿ ಗುಡ್ ಗಲ್.

ಏದುರು ಮನೆಯಲ್ಲಿ.....

ರಶ್ಮಿ......ಇವತ್ತು ರಾತ್ರಿ ನಿನ್ನ ಸೀಲ್ ಹರಿಯೋದು ಗ್ಯಾರೆಂಟಿ ಕಣೆ.

ದೃಷ್ಟಿ.......ಸೂಪರ್ ಕಣೆ ಸಮಯಕ್ಕೆ ಸರಿಯಾಗಿ ನಿನ್ನ ತಲೆ ಓಡಿತು.

ರಶ್ಮಿ.....ನಾನಲ್ಲಿ ನಿಮ್ಮಿಬ್ಬರನ್ನೇ ಬಿಟ್ಟು ನನ್ನ ಫ್ರೆಂಡ್ ಮನೆಗೋಗ್ತೀನಿ ನೀವಿಬ್ರೂ ಚೆನ್ನಾಗಿ ಏಂಜಾಯ್ ಮಾಡಿ ಇಂತಾ ಛಾನ್ಸ್ ಮತ್ತೊಮ್ಮೆ ಸಿಗುತ್ತೋ ಸಿಗಲ್ವೋ ಗೊತ್ತಿಲ್ಲ.

ದೃಷ್ಟಿ.......ಇಂತಾ ಛಾನ್ಸಿಗೋಸ್ಕರ ನಾನೆಷ್ಟು ದಿನಗಳಿಂದ ಕಾಯ್ತಿದ್ದೆ ಬಿಡ್ತೀನಾ ಆದರೆ ನೀನ್ಯಾಕೇ ಫ್ರೆಂಡ್ ಮನೆಗೆ ಹೋಗ್ಬೇಕು.

ರಶ್ಮಿ......ಇದು ನಿನಗೆ ಮೊದಲನೇ ಸಲ ಅದಕ್ಕೆ ನೀವಿಬ್ರು ಮಾತ್ರವೇ ಇದ್ದರೆ ಸರಿ ನನ್ನ ಬಗ್ಗೆ ತಲೆ ಕೆಡಿಸಿಕೊಳ್ಬೇಡ ಏಂಜಾಯ್ ಮಾಡು.

ದೃಷ್ಟಿ.....ಒಕೆ ನಾನು ಫ್ರೆಶಾಗಿ ಬರ್ತೀನಿ.....ಎಂದೇಳಿ ಬಾತ್ರೂಮಿಗೆ ಹೋದರೆ ರಶ್ಮಿ ರಾತ್ರಿಯ ಬಗ್ಗೆ ಸ್ಕೆಚ್ ಹಾಕತೊಡಗಿದಳು.

ದೀಪಕ್—ವಿಜಯ್ ಇಬ್ಬರ ಮನೆ ರಾತ್ರಿ ಖಾಲಿಯಿರಲ್ಲ ರಾಜೇಶನ ಮನೇಲಿ ಅವನೊಬ್ಬನೇ ಇರೋದು ಎಸ್ ಅವನೇ ಸರಿ ಅವನ್ಜೊತೆ ರಾತ್ರಿ ರಂಗೀನ್ ಮಾಡಿಕೊಳ್ಳೋಣ. ರಶ್ಮಿ ತನ್ನ ಮೊಬೈಲಿನಲ್ಲಿರುವ ಮತ್ತೊಂದು ಸಿಮ್ ಆನ್ ಮಾಡಿ ರಾಜೇಶನಿಗೆ ಫೋನ್ ಮಾಡಿ ಸಂಜೆ ಬಂದು ರಾತ್ರಿ ಅವನ ಜೊತೆಯಲ್ಲೇ ಕಳೆಯುವುದಾಗಿ ಹೇಳಿದ ತಕ್ಷಣವೇ ಆತ ಕುಣಿದಾಡಿ ಬಿಟ್ಟನು. ಮೂವರೂ ಮಧ್ಯಾಹ್ನ ಊಟ ಮುಗಿಸಿಕೊಂಡು ಹೊರಟರೆ ದೃಷ್ಟಿಗಂತೂ ಇವತ್ತು ಸೀಲ್ ಹರಿಯುತ್ತೆ ಎಂಬುದನ್ನು ನೆನೆದು ಫುಲ್ ಏಕ್ಸೈಟಾಗಿ ಹೋಗಿದ್ದಳು.
 

Samar2154

Well-Known Member
2,690
1,758
159
Update posted in 3 parts.

ಮುಂದಿನ ಭಾಗ ನಾಳೆ ರಾತ್ರಿ ತಪ್ಪಿದರೆ ಭಾನುವಾರ ಗ್ಯಾರೆಂಟಿ.
 

Venky@55

Member
228
92
28
ಇನ್ನು ರಾಜಸ್ತನದಲ್ಲಿ ಶತ್ರುಗಳು ಇದ್ದಾರಾ?? ..,the way you write the story is super....
Swapla ದೊಡ್ಡ update kodi broo.. ಬೇಗ ನೀತು ಸೆಕ್ಸ್ ನ ಕಥೆಯಲ್ಲಿ ತನ್ನಿ....
 
Top