ಭಾಗ 184
ಮಕ್ಕಳು ತೋಟಕ್ಕೆ ಬರುತ್ತಿರುವ ಬಗ್ಗೆ ಜಾನಿಯ ಜೊತೆ ಮಾತನಾಡಿ ಅವರಿಗ್ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ತಿಳಿಸಿದ ನಂತರ ಸ್ನಾನ ಮಾಡುತ್ತಿದ್ದ ನೀತುಳನ್ನು ಹಿಂದಿನಿಂದ ತಬ್ಬಿಕೊಂಡ ಆರೀಫ್ ಅವಳ ನುಣುಪಾದ ಕುಂಡೆಗಳಿಗೆ ಬಾಡಿ ವಾಷ್ ಸವರುತ್ತ ಉಜ್ಜತೊಡಗಿದನು.
ನೀತು........ಏನಿದು ಆರೂ ಸ್ನಾನ ಮಾಡುವುದಕ್ಕೂ ಬಿಡುತ್ತಿಲ್ಲ ನೆನ್ನೆ ದಿನಪೂರ್ತಿ ನನಗೆ ಬಟ್ಟೆ ಹಾಕಿಕೊಳ್ಳಲೂ ಬಿಡಲಿಲ್ಲ ಗೊತ್ತ.
ಆರೀಫ್.......ಡಾರ್ಲಿಂಗ್ ಬಟ್ಟೆ ಹಾಕಿಕೊಂಡು ನಿನ್ನೀ ಮಾದಕವಾದ ಸೌಂದರ್ಯವನ್ನೇಕೆ ನನ್ನಿಂದ ಮರೆಮಾಚಲು ಪ್ರಯತ್ನಿಸುತ್ತೀಯಾ.
ನೀತು....ಮರೆಮಾಚಿಕೊಂಡೆನಾ ? ನನಗೆ ಬಟ್ಟೆ ಹಾಕಿಕೊಳ್ಳುವುದಕ್ಕೆ ನೀನು ಬಿಟ್ಟಿದ್ದರೆ ತಾನೇ.
ಆರೀಫ್.....ಓ ಹೌದಲ್ಲವಾ ವೆರಿ ಗುಡ್ ನೀನು ಬಟ್ಟೆ ಹಾಕಿಕೊಳ್ಳುವ ಬದಲು ಹೀಗೆಯೇ ಬರೀ ಮೈಯಲ್ಲಿದ್ದರೆ ನೂರು ಪಟ್ಟು ಜಾಸ್ತಿಯೇ ಸುಂದರವಾಗಿ ಕಾಣಿಸುತ್ತೀಯ.
ನೀತು......ಈಗ ಹೋಗಿ ಹೊರಗಿನಿಂದಲೇ ಏನಾದರೂ ತಿನ್ನುವುದಕ್ಕೆ ತೆಗೆದುಕೊಂಡು ಬಾ ನಾನೊಂದೆರಡು ಅರ್ಜೆಂಟ್ ಫೋನ್ ಕಾಲ್ಸ್ ಮಾಡಬೇಕಾಗಿದೆ.
ಆರೀಫನನ್ನು ಮನೆಯಿಂದಟ್ಟಿದ ನೀತು ಮೊದಲಿಗೆ ಭಟ್ಟರ ನಂಬರಿಗೆ ಕರೆ ಮಾಡಿ....
ನೀತು.......ಭಟ್ಟರೇ ನಿಮ್ಮ ಮೊಮ್ಮಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೀರಲ್ಲವಾ ?
ಭಟ್ಟರು......ಹೌದಮ್ಮ ನೆನ್ನೆ ದಿನವೇ ದಾಖಲು ಮಾಡಿದೆವು ಇನ್ನೇನು ಸ್ವಲ್ಪ ಹೊತ್ತಿನಲ್ಲೇ ಆಪರೇಷನ್ನಿಗೆ ಕರೆದುಕೊಂಡು ಹೋಗುತ್ತೀವೆಂದು ಡಾಕ್ಟರ್ ಹೇಳಿದ್ದಾರೆ. ನೀವು ಬರ್ತೀರ ?
ನೀತು.....ಇಲ್ಲ ಭಟ್ಟರೇ ನಾನು ಅರ್ಜೆಂಟ್ ಕೆಲಸವಿದ್ದ ಕಾರಣದಿಂದ
xxxx ಸಿಟಿಗೆ ಬಂದಿರುವೆ. ಆದರೇನೂ ಚಿಂತೆ ಮಾಡಬೇಡಿ ನಾನು ಬರದಿದ್ದರೂ ನಮ್ಮೆಜಮಾನರು ನನ್ನ ಅತ್ತಿಗೆ ಇಬ್ಬರೂ ಬರುತ್ತಿದ್ದಾರೆ ನಿಮಗ್ಯಾವುದೇ ತೊಂದರೆಯಾಗದ ಹಾಗೆ ಅವರೇ ನೋಡಿಕೊಳ್ತಾರೆ. ಏನಾದರು ಹಣದ ಅವಶ್ಯಕತೆಯಿದ್ದರೆ ಹೇಳಿ ಸಂಕೋಚ ಪಡಬೇಡಿ.
ಭಟ್ಟರು......ಹಾಗೇನಿಲ್ಲ ಕಣಮ್ಮ ಆಸ್ಪತ್ರೆಯ ಖರ್ಖು ವೆಚ್ಚಗಳನ್ನು ನೀವಾಗಲೇ ಪಾವತಿ ಮಾಡಿದ್ದೀರೆಂದು ಡಾಕ್ಟರ್ ಹೇಳಿದರು ಇನ್ನೇನು ಖರ್ಚೂ ಇಲ್ಲವಲ್ಲ.
ನೀತು.....ಆಸ್ಪತ್ರೆಯ ಖರ್ಚಿನ ಬಗ್ಗೆ ನೀವು ಯೋಚಿಸಬೇಡಿ ಭಟ್ಟರೆ ನಮ್ಮೆಜಮಾನರು ಬಂದಾಗ ಅವರೇ ಡಾಕ್ಟರ್ ಜೊತೆ ಮಾತನಾಡಿ ಎಲ್ಲಾ ನೋಡಿಕೊಳ್ತಾರೆ ನಾನು ನಿಮಗೆ ಸಂಜೆ ಪುನಃ ಕರೆ ಮಾಡುವೆ ಧೈರ್ಯವಾಗಿರಿ ಎಲ್ಲಾ ಒಳ್ಳೆಯದೇ ಆಗುತ್ತೆ.
ನೀತು ಫೋನ್ ಕಟ್ ಮಾಡಿ ರಾಜಸ್ಥಾನದಲ್ಲಿನ ವಿಕ್ರಂ ಸಿಂಗ್ ನಂ.. ಡಯಲ್ ಮಾಡಿದಳು.
ನೀತು....ವಿಕ್ರಂ ಸಿಂಗ್ ಏನಾದ್ರು ಸುಳಿವು ಸಿಕ್ಕಿತಾ ? ಭಾನುಪ್ರತಾಪ್ ಅಥವ ಅವರಕ್ಕ ಚಂಚಲಾದೇವಿ ಮುಂದೇನು ಷಡ್ಯಂತ್ರ ಮಾಡಲು ಯೋಚಿಸುತ್ತಿದ್ದಾರೆಂದು ಏನಾದರು ತಿಳಿಯಿತಾ.
ವಿಕ್ರಂ ಸಿಂಗ್......ಇಲ್ಲ ಮೇಡಂ ನಮಗಿನ್ನೂ ಯಾವುದೇ ಸುಳಿವೂ ಸಿಕ್ಕಿಲ್ಲ. ನನ್ನ ಅತ್ಯಾಪ್ತ ಬಂಟರು ಹಿಮಾಚಲದಲ್ಲಿ ಪ್ರತೀ ಕ್ಷಣವೂ ಚಂಚಲಾದೇವಿ ಮತ್ತವರ ಕುಟುಂಬ ಸದಸ್ಯರ ಮೇಲೆ ಕಣ್ಣಿಟ್ಟಿದ್ದಾರೆ.
ನೀತು......ಹಾಗಿದ್ದರೂ ಯಾವುದೇ ವಿಷಯ ತಿಳಿಯುತ್ತಿಲ್ಲವಲ್ಲ ಹೀಗೆ ಮುಂದುವರಿದರೆ ಸಮಸ್ಯೆಗಳು ಬೆಳೆಯುತ್ತಲೇ ಹೋಗುತ್ತವೆ ಹೊರತು ಪರಿಹಾರ ಸಿಗುವುದಿಲ್ಲ. ಭಾನುಪ್ರತಾಪ್ ಯಾರ ಜೊತೆಗೆ ಏನು ಮಾತನಾಡುತ್ತಾರೆಂದು ತಿಳಿಯಲು ಸಾಧ್ಯವಾಯಿತಾ ?
ವಿಕ್ರಂ ಸಿಂಗ್......ಅವರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದೀವಿ ಆದರೆ ಅವರು ಹೊರಗೆಲ್ಲೂ ಹೋಗುತ್ತಿಲ್ಲ. ಅವರಿಗೆ ನಿಷ್ಟರಾಗಿರುವ ಕೆಲವು ಬಂಟರು ಅವರ ಮನೆಯ ಸುತ್ತಲೂ ಕಾವಲಿರುತ್ತಾರೆ ನಾವು ಅವರ ಕಣ್ತಪ್ಪಿಸಿ ಒಳಗೆ ಹೋಗಬಹುದು ಆದರೆ ಅವರ ಮನೆಯನ್ನು ಪ್ರವೇಶಿಸಲು ಇರುವುದೊಂದೇ ದಾರಿ ಅದು ಯಾವಾಗಲೂ ಬಂದ್ ಆಗಿರುತ್ತೆ ಹೊರಗೆ ಕಾವಲಿರುತ್ತಾರೆ.
ನೀತು......ಯೋಚಿಸು ವಿಕ್ರಂ ಸಿಂಗ್ ಏನಾದರೂ ದಾರಿ ಖಂಡಿತ ಸಿಕ್ಕೇ ಸಿಗುತ್ತೆ ನಾನೂ ಇದರ ಬಗ್ಗೆ ಯೋಚಿಸುವೆ. ಎಲ್ಲಾ ಸಮಸ್ಯೆ ಆದಷ್ಟು ಬೇಗ ಪರಿಹಾರವಾಗಿ ಸಂಸ್ಥಾನದ ಹಿರಿ ಮಗಳು ನಿಧಿ ಅತೀ ಶೀಘ್ರದಲ್ಲೇ ಅಧಿಕಾರ ವಹಿಸಿಕೊಂಡರೆ ಕಂಪನಿಯ ಕೆಲಸಗಳೆಲ್ಲಾ ಸುಸೂತ್ರವಾಗಿ ನಡೆಯುತ್ತೆ.
ವಿಕ್ರಂ ಸಿಂಗ್.......ನನ್ನ ಶಕ್ತಿಮೀರಿ ಪ್ರಯತ್ನಿಸುವೆ ಮೇಡಂ ಖಂಡಿತ ನಿಮ್ಮನ್ನು ನಿರಾಶೆಗೊಳಿಸುವುದಿಲ್ಲ.
ನೀತು ಫೋನಿಟ್ಟು ಸೂರ್ಯವಂಶ ಸಂಸ್ಥಾನದ ಕಂಪನಿಯಲ್ಲಿರುವ ಜೂನಿಯರ್ ಅಕೌಂಟ್ಸ್ ಮಾನೇಜರ್ ಪಾವನಾಳಿಗೆ ಕರೆ ಮಾಡಿ...
ಪಾವನಾ......ಹಲೋ ಅಕ್ಕ ನಾನು ನಿಮಗೇ ಫೋನ್ ಮಾಡುವ ಯೋಚನೆಯಲ್ಲಿದ್ದೆ ಅಷ್ಟರಲ್ಲೇ ನೀವೇ ಮಾಡಿದ್ರಿ.
ನೀತು......ಏನ್ ವಿಷಯ ?
ಪಾವನಾ.....ಅಕ್ಕ ಕಂಪನಿಗೆ ಬರಬೇಕಾದ ಕೆಲವು ಪೇಮೆಂಟುಗಳು ನಿಧಾನವಾಗಿ ಬರಲಿದೆ ಅದಕ್ಕಾಗಿ ಕಂಪನಿ ನಿರ್ವಹಣೆ ಮತ್ತಿಲ್ಲಿರುವ ಕೆಲಸಗಾರರ ಸಂಬಳ ಇತ್ಯಾದಿ ಖರ್ಚುಗಳಿಗೆ ನಾವು ಬ್ಯಾಂಕಿನಿಂದ ಹಣ ಡ್ರಾ ಮಾಡಲು ಸಾಧ್ಯವಾಗುತ್ತಿಲ್ಲ. ಶೀಘ್ರದಲ್ಲೇ ಕಂಪನಿಯಲ್ಲಿ ಹಣಕಾಸಿನ ಸಮಸ್ಯೆ ಬಗೆಹರಿಸಬೇಕಿದೆ.
ನೀತು......ಈಗ ತುಂಬ ಅರ್ಜೆಂಟಾಗಿ ಎಷ್ಟು ಹಣ ಬೇಕಾಗುತ್ತೆ.
ಪಾವನಾ.....ಸಧ್ಯಕ್ಕೆ ಅಂದರೆ ಇನ್ನು ಹದಿನೈದು ದಿನಗಳಲ್ಲಿ ನಮ್ಮೆಲ್ಲ ಕೆಲಸಗಾರರಿಗೆ ಸಂಬಳ ಮತ್ತಿತರ ಖರ್ಚುಗಳಿಗೆಂದು ಸುಮಾರು ಒಂದುವರೆ ಸಾವಿರ ಕೋಟಿ ಅವಶ್ಯಕತೆ ಇದೆ. ರಾವ್ ಸರ್ ಕೂಡ ನಿಮ್ಮ ಜೊತೆ ಇದೇ ವಿಷಯವಾಗಿ ಮಾತನಾಡಬೇಕೆಂದಿದ್ದಾರೆ.
ನೀತು......ಒಕೆ ಪಾವನಾ ನಾನು ಹಣದ ವ್ಯವಸ್ಥೆ ಮಾಡುವೆ ಏನೇ ಸಮಸ್ಯೆ ಇದ್ದರೂ ಸರಿ ತಕ್ಷಣವೇ ನನಗೆ ಫೋನ್ ಮಾಡು. ನಾನೇ ಖುದ್ದಾಗಿ ಬಂದು ರಾವ್ ಅವರನ್ನು ಬೇಟಿಯಾಗುತ್ತೇನೆಂದು ಅವರಿಗೆ ತಿಳಿಸಿಬಿಡು.
ಪಾವನಾ.....ಆಯ್ತು ಅಕ್ಕ.
ನೀತು ಮಾತನಾಡುತ್ತಿದ್ದುದನ್ನು ನೋಡುತ್ತ ಕುಳಿತಿದ್ದ.......
ಆರೀಫ್.......ವಾವ್ ನೀತಿ ನೀನಿಷ್ಟು ಸ್ಪಷ್ಟವಾಗಿ ಉಚ್ಚಾರಣೆಯಲ್ಲಿ ವೆತ್ಯಾಸವಿಲ್ಲದೆ ಹಿಂದಿ ಭಾಷೆ ಮಾತನಾಡುತ್ತಿರುವೆ ಇಂಪ್ರೆಸ್ಡ್.
ನೀತು......ಷಟಪ್ ಆರೂ ನಿಮ್ಮ ಚಿಕ್ಕಪ್ಪನಿಗೆ ಫೋನ್ ಮಾಡಿ ಚಿನ್ನ ಬದಲಿಗೆ ಹಣದ ವ್ಯವಸ್ಥೆ ಯಾವಾಗ ಆಗಬಹುದೆಂದು ಕೇಳು.
ಆರೀಫ್.......ಆಗಲೇ ಚಿಕ್ಕಪ್ಪ ಫೋನ್ ಮಾಡಿದ್ರು ಬುಧವಾರದ ಸಂಜೆಯೊಳಗೆ ಹಣವನ್ನು ಇಲ್ಲಿಗೇ ತಲುಪಿಸುತ್ತಾರಂತೆ ಎಷ್ಟು ಅಂತ ನಾನು ಕೇಳಲಿಲ್ಲ ಅವರೂ ಹೇಳಲಿಲ್ಲ ಆದರೆ ಎಲ್ಲವೂ ಕ್ಯಾಷ್.
ನೀತು.....ಅಂದರೆ ನಾವು ಗುರುವಾರ ಬೆಳಿಗ್ಗೆಯೇ ಕಾಮಾಕ್ಷಿಪುರಕ್ಕೆ ಹಿಂದಿರುಗಿ ಹೋಗಬಹುದು.
ಆರೀಫ್......ನೀತಿ ಈ ವಾರ ಪೂರ್ತಿ ಇಲ್ಲಿಯೇ ಉಳಿದು ನಾವು ಭಾನುವಾರ ಹೋಗೋಣವಾ ?
ನೀತು......ನಾನು ಈ ಕ್ಷಣವೇ ಹೊರಡುವುದಕ್ಕೆ ರೆಡಿ ನನ್ನ ಪುಟಾಣಿ ಮಗಳಿಗೆ ಅಮ್ಮನನ್ನು ಜಾಸ್ತಿ ದಿನ ಬಿಟ್ಟಿರುವುದಕ್ಕೆ ಆಗಲ್ಲ ನಾನವಳ ಪಕ್ಕದಲ್ಲಿ ಇರಲೇಬೇಕು ಇಲ್ಲದಿದ್ದರೆ ಸಪ್ಪಗೆ ಅಳುತ್ತ ಕೂರುತ್ತಾಳೆ.
ಆರೀಫ್......ಬೇಡ...ಬೇಡ...ನಮ್ಮ ಲಿಟಲ್ ಪ್ರಿನ್ಸೆಸ್ ಕಣ್ಣಿನಲ್ಲಿ ಒಂದು ಹನಿ ಕಣ್ಣೀರು ಬರಬಾರದು. ಎಷ್ಟೇ ನೀರು ಸುರಿಯುವುದೇ ಇದ್ದರೂ ಅವರಮ್ಮನ ತುಲ್ಲಿನಿಂದಲೇ ಸುರಿಯಲಿ......ಎಂದೇಳುತ್ತ ನೀತು ಕುಳಿತಿದ್ದ ಮಂಚದ ಮೇಲೇ ಅವಳನ್ನು ಕೆಡವಿಕೊಂಡು ತುಲ್ಲು ಕೇಯಲಾರಂಭಿಸಿಬಿಟ್ಟನು.
* *
* *
....continue